Author: UllalaVani

Kannada News From Coastal Karnataka

UN networks ಕೊಣಾಜೆ: ದೇಶದೆಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151ನೇ  ಜಯಂತಿ ಆಚರಣೆ ಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಡಾನ್ಸ್ ಹೆಜ್ಜೆ ಹಾಕಿದ ವೀಡಿಯೊ‌ವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್ ಐ ದೂರು ನೀಡಿದೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ತನ್ನ ಮೊಬೈಲ್ ( 9686774897)ನಲ್ಲಿ ಗಾಂಧೀಜಿ ಪಾಶ್ಚಿಮಾತ್ಯ ರಾಷ್ಟ್ರದ ಯುವತಿಯೊಬ್ಬಳ ಜೊತೆ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿರುವ ಎಡಿಟೆಡ್ ವೀಡಿಯೋವನ್ನ ಹರಿಯ ಬಿಟ್ಟು ವಿಕೃತಿ ಮೆರೆದಿರುವುದಾಗಿ ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ. ಸಾಮ್ರಾಜ್ಯಶಾಹಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅವರ ಜನ್ಮ ದಿನದಂದೇ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಈ ಕೃತ್ಯದಿಂದ…

Read More

UN networks ಪಿಲಾರು: ಸಿಪಿಐಎಂ ಪಕ್ಷ ರೈತರ, ಕಾರ್ಮಿಕರ, ದುಡಿಯುವ ಜನರ ಪರ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಉಳ್ಳಾಲ ವಲಯದಲ್ಲಿ ಪಕ್ಷಕ್ಕೆ ಇತಿಹಾಸ , ಪರಂಪರೆ ಹಾಗೂ ಗೌರವ ಇರುವ ಪ್ರದೇಶ ಎಂದು ಉಳ್ಳಾಲ ವಲಯ ಸಿಪಿಐಎಂ ಕಾರ್ಯದರ್ಶಿ ಕೆ.ಕೃಷ್ಣಪ್ಪ ಸಾಲಿಯಾನ್ ಒತ್ತಾಯಿಸಿದರು.ಅವರು ಪಿಲಾರು ಬಳಿ ನಡೆದ ಸಿಪಿಐಎಂ ಪಿಲಾರು ವ್ಯಾಯಾಮ ಶಾಲೆಯಲ್ಲಿ ಜರಗಿದ ಶಾಖಾ ಸಮ್ಮೇಳನದಲ್ಲಿ ದಿ. ಕರಿಯಪ್ಪ ಗಟ್ಟಿ ಹಾಗೂ ದಿ. ಬಾವು ಮುಂಡೋಳಿ ವೇದಿಕೆಯಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಮ್ಮೇಳನದಲ್ಲಿ ಸೋಮೇಶ್ವರ ಪುರಸಭೆಯ ಮೂಲಭೂತ ಕೆಲಸ ಕಾರ್ಯಗಳನ್ನು ತ್ವರಿತಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕು ಅನ್ನುವ ಒತ್ತಾಯ ಮಾಡಲಾಯಿತು. ರಸ್ತೆ ಬದಿ ಚರಂಡಿಯಿಲ್ಲದೆ ನೀರು ಹರಿದು ರಸ್ತೆ ಹದಗೆಟ್ಟಿದೆ, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮೋರಿ ರಚನೆ ಅಗತ್ಯ ಆಗಬೇಕಿದೆ ಎಂದರು.ಗಂಗಯ್ಯ ಗಟ್ಟಿ ಪಿಲಾರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪುರಂದರ ದಾಸ್, ಬಾಬು ಶೆಟ್ಟಿ, ಧರ್ಮರಾಜ್, ಮನೋಜ್, ಬಾಲಕೃಷ್ಣ ಶೆಟ್ಟಿ, ಬಾಬು ಬೆಳ್ಚಾಡ, ಸುರೇಶ್ ಗಟ್ಟಿ, ಈಶ್ವರ್ ಶೆಟ್ಟಿ…

Read More

СодержаниеБезопасен ли TronTronГде хранить и как купить TRX?DeFi-экосистема TRON насчитывает $8.1 млрдTRON — самый популярный блокчейн по числу активных аккаунтовОдобренный проект в экосистеме Tron оказался мошенническимЧем Tron лучше Ethereum и его аналогов? Однако капитализация «стабильной монеты» относительно невысока — чуть более $600 млн. Для получения подробной информации, пожалуйста, обращайтесь к официальному дилеру Audi. Недостаток функционирующих приложений в сети, сравнимо с изначальными планами платформы. Спустя почти два месяца бан сняли и российские пользователи вновь получили возможность конвертировать криптовалюты без ограничений. Напомним, BestChange является агрегатором обменников преимущественно для цифровых активов. Эта новость — еще один пример того, что не стоит доверять кому-либо…

Read More

СодержаниеБезопасен ли TronTronГде хранить и как купить TRX?DeFi-экосистема TRON насчитывает $8.1 млрдTRON — самый популярный блокчейн по числу активных аккаунтовОдобренный проект в экосистеме Tron оказался мошенническимЧем Tron лучше Ethereum и его аналогов? Однако капитализация «стабильной монеты» относительно невысока — чуть более $600 млн. Для получения подробной информации, пожалуйста, обращайтесь к официальному дилеру Audi. Недостаток функционирующих приложений в сети, сравнимо с изначальными планами платформы. Спустя почти два месяца бан сняли и российские пользователи вновь получили возможность конвертировать криптовалюты без ограничений. Напомним, BestChange является агрегатором обменников преимущественно для цифровых активов. Эта новость — еще один пример того, что не стоит доверять кому-либо…

Read More

UN networks ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದಿದ್ದ ಸರಕಾರಿ ಕಾರ್ಯಕ್ರಮವಾದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯೇ ತನ್ನ ಮಗುವನ್ನು ಕುರ್ಚಿ ನೀಡಿ ವೇದಿಕೆಯಲ್ಲಿ ಕುಳ್ಳಿರಿಸಿ ಸಭೆಗೆ ಅಗೌರವ ತೋರಿರುವ ಫೋಟೋವೊಂದು ವೈರಲ್ ಆಗಿದೆ.ಕೋಟೆಕಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರು ಪಟ್ಟಣ ಪಂಚಾಯಿತಿ ಕಚೇರಿಯೊಳಗೆ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಅಗೌರವ ಪ್ರದರ್ಶಿಸಿದ್ದಾರೆ. ಸರಕಾರಿ ಕಾರ್ಯಕ್ರಮದಲ್ಲಿ ಅದರದ್ದೇ ಆದ ಶಿಸ್ತು ಇರುತ್ತದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ತನ್ನ ಪುತ್ರನಿಗೇ ಕುರ್ಚಿ ನೀಡಿರುವ ಫೋಟೊ ವೈರಲ್ ಆಗಿದೆ. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ವೇದಿಕೆಯ ಕೆಳಗಿದ್ದರೂ, ವೇದಿಕೆ ಮೇಲೆ ಬಾಲಕನನ್ನು ಕುರ್ಚಿಯಲ್ಲಿ ಕುಳ್ಳಿರಿಸಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣಕ್ಕೆ ಮಕ್ಕಳನ್ನು ಪಟ್ಟಣ ಪಂಚಾಯಿತಿ ಬಳಿ ಕರೆದುಕೊಂಡು ಬಂದಿದ್ದೆನು. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಆಚೆ ಈಚೆ ಹೋಗುತ್ತಿದ್ದ ಪುತ್ರನನ್ನು ಕುರ್ಚಿ ನೀಡಿ ಕುಳ್ಳಿರಿಸಿರುವುದು ನಿಜ. ಯಾವುದೇ ದುರುದ್ದೇಶ ಇಟ್ಟುಕೊಂಡು ಮಾಡಿಲ್ಲ.…

Read More

ಉಳ್ಳಾಲ: ಬ್ಯಾರೀಸ್ ಗ್ರೂಪ್ ಆಯೋಜಿಸಿರುವ ‘ಗ್ರೀನ್ ವಾಕಥಾನ್ 2021’ಕ್ಕೆ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಾ ಸಭಾಂಗಣದ ಮುಂದೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ ‘ವಿಶ್ವ ಹಸಿರು ಸಪ್ತಾಹ’- ‘ಗ್ರೀನ್ ವಾಕಥಾನ್’ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಿಂದ ಆರಂಭಗೊಂಡು ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ (ಬಿಟಿಪಿ)ನತ್ತ ಸಾಗಿತು. ವಾಕಥಾನ್‍ಗೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ ಸ್ವಚ್ಛ ಮನಸ್ಸು ಹೊಂದಿದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ. ನಮಗೆ ಜೀವ ಮೊದಲು, ಜೀವನ ಆ ಬಳಿಕವಾಗಿದೆ. ಜೀವ ಉಳಿಯಲು ಪ್ರಕೃತಿ ಮುಖ್ಯವಾಗಿದೆ. ಹಾಗಾಗಿ ಪ್ರಕೃತಿ ಉಳಿಸುವ ಕೈಂಕರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬುದೂ ಮುಖ್ಯವಾಗಿದೆ. ಒಂದು…

Read More

UN networks ಉಳ್ಳಾಲ: ಇಲ್ಲಿನ ಸೋಮೇಶ್ವರ ದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾದ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಇಂದು ನಡೆದಿದ್ದು, ಘಟನೆ ಸಂಬಂಧ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಬೆಳಿಗ್ಗೆ ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15 ರಷ್ಟು ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ವಿಚಾರಗಳ ಕುರಿತ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಮನೆಗಳ ಗೇಟಿನಲ್ಲಿರಿಸಿದ್ದಾನೆ. ಈ ಸಂದರ್ಭ ವೃದ್ಧೆಯೊಬ್ಬರು ವ್ಯಕ್ತಿಯನ್ನು ಗಮನಿಸಿ ಸೇಲ್ಸ್ ಮೆನ್ ಅಂದುಕೊಂಡು ತಮಗೇ ಯಾವುದೇ ಸೊತ್ತುಗಳು ಬೇಡ ಅಂದಿದ್ದಾರೆ. ಆದರೂ ಆತ ಅವರ ಗೇಟಿನಲ್ಲಿ ಪುಸ್ತಕ, ಭಿತ್ತಿಪತ್ರ , ಸ್ಟಿಕ್ಕರ್ ಇರಿಸಿ ಪರಾರಿಯಾಗಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಗೊಂದಲದ…

Read More

UN networks ಕೊಣಾಜೆ: ಲವ್ ಸೆಕ್ಸ್ ದೋಖಾ ಹಾಗೂ ಲಕ್ಷಾಂತರ ಹಣ ಪಡೆದ ಮುಡಿಪು ನಿವಾಸಿ ಯುವಕನ ಮನೆಗೆ ಬಂದಿದ್ದ ಯುವತಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಮೈಸೂರಿನಲ್ಲಿರುವುದರಿಂದ ಅಲ್ಲೇ ಪ್ರಕರಣ ದಾಖಲಿಸುವಂತೆಯೂ, ಅಲ್ಲದೆ ಯುವತಿಯೇ ಮೈಸೂರಿಗೆ ತೆರಳುವುದಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣಕ್ಕೆ ತಲುಪಿಸಿ, ಬಸ್ ಟಿಕೇಟ್ ದರವನ್ನು ಪೊಲೀಸರೇ ನೀಡಿ ಬಸ್ಸು ನಿರ್ವಾಹಕರಲ್ಲಿ ಯುವತಿಯನ್ನು ಸುರಕ್ಷಿತವಾಗಿ ಮೈಸೂರು ತಲುಪಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ಕೊಣಾಜೆ ಠಾಣಾ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಕೊಣಾಜೆ ಠಾಣಾ ಪೆÇಲೀಸರ ಮೇಲೆ ತೇಜಸ್ವಿನಿ ಗೌಡ ಸಂತ್ರಸ್ತ ಮಹಿಳೆಯಿಂದ ಕೊಣಾಜೆ ಠಾಣಾ ಪೊಲೀಸರು ದೂರು ಸ್ವೀಕರಿಸಿಲ್ಲ ಅನ್ನುವ ಆರೋಪ ಮಾಡಿದ್ದರು. ಆದರೆ ಸೆ.21 ರಂದು ಮುಡಿಪು ಸಾಂಬಾರುತೋಟ ನಿವಾಸಿ ಮಹಮ್ಮದ್ ಅಜ್ವಿನ್ ಮನೆಗೆ ಬಂದಿದ್ದ ಯುವತಿಯನ್ನು ಆತನ ಸಹೋದರಿಯರು ಹಲ್ಲೆ ನಡೆಸಿ ವಾಪಸ್ಸು ಕಳುಹಿಸಿದ್ದರು. ಈ ವೇಳೆ ರಸ್ತೆಯಲ್ಲಿ ಯುವತಿ ಅಳುತ್ತಿರುವುದನ್ನು ಕಂಡ ಸಾರ್ವಜನಿಕರು 112 ಗೆ ಮಾಹಿತಿ ನೀಡಿದ್ದರು. ಅದರಂತೆ…

Read More

UN networks ಮುನ್ನೂರು: ಸರಕಾರದ ಆದೇಶದಂತೆ ಗ್ರಾಮದ ಆಡಳಿತ ಸೇರಿದಂತೆ  ಗ್ರಾಮಮಟ್ಟದಲ್ಲಿ ಮನೆಯನ್ನು  ಭೇಟಿ ನೀಡುವ ಕಾರ್ಯಕರ್ತರಿಗೆ   ಕಾರ್ಯಗಾರಗಳ ಮೂಲಕ  ಸರಕಾರಿ ವ್ಯವಸ್ಥೆಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದನ್ನು ತಮ್ಮ ಸೇವಾ ಕಾರ್ಯದಲ್ಲಿ  ವಿನಿಯೋಗಿಸಿಕೊಂಡು ಗ್ರಾಮಸ್ಥರಿಗೆ ಸಹಕಾರಿಯಾಗಬೇಕು  ಎಂದು ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ್ ನಾಯಕ್   ಅಭಿಪ್ರಾಯಪಟ್ಟರು. ಅವರು ಮುನ್ನೂರು ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ  ಪಂಚಾಯತ್ ಮುನ್ನೂರು  ಸಹಭಾಗಿತ್ವದಲ್ಲಿ   ಇತ್ತೀಚೆಗೆ ಆಯೋಜಿಸಲಾದ ಸ್ವಚ್ಛತಾ ಮಿಷನ್ ಇದರ ಬಯಲು ಬಹಿರ್ದೆಸೆ ಮುಕ್ತ ಗ್ರಾಮ  ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಮುನ್ನೂರು ಗ್ರಾ. ಪಂ ಅಧ್ಯಕ್ಷ  ವಿಲ್ಫ್ರೆಡ್ ಡಿಸೋಜ,  ಉಪಾಧ್ಯಕ್ಷೆ ರಾಜೇಶ್ವರಿ, ವಲಯ ಮೇಲ್ವಿಚಾರಕಿ  ಸೀತಾ .ಕೆ ,  ಪ್ರಾಥಮಿಕ ಆರೋಗ್ಯ ಇಲಾಖೆಯ   ಜಯಂತಿ,   ಪಂಚಾಯತ್ ಲೆಕ್ಕ ಪರಿಶೋದಕಿ ರಾಧ ಉಪಸ್ಥಿತರಿದ್ದರು. ಸ್ವಚ್ಛತ ಮಿಷನ್  ಜಿಲ್ಲಾ ಸಂಯೋಜಕ  ದೊಂಬಯ್ಯ , ಮಕ್ಕಳ ರಕ್ಷಣಾ ಘಟಕದ…

Read More

UN networks ಉಳ್ಳಾಲ: ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಯುವಕರಿಗೆ ಭಾವನಾತ್ಮಕ ವಿಚಾರಗಳನ್ನು ತಲೆಗೆ ತುಂಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಯುವ ಸಮುದಾಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗರ ಅದರ್ಶವನ್ನು ಮೈಗೂಡಿಸಿ ಜನರ ಬದುಕಿನ ಬಗ್ಗೆ ಮಾತನಾಡಬೇಕು , ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಕು , ಈ ನಿಟ್ಟಿನಲ್ಲಿ ಡಿವೈಎಫ್‍ಐ ನಡೆಸುವ ಉದ್ಯೋಗದ ಹಕ್ಕಿನ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಡಿವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.ಅವರು   ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ    ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ  ಮುಕಚ್ಚೇರಿಯಲ್ಲಿ ಡಿವೈಎಫ್‍ಐ  ಉಳ್ಳಾಲ ಘಟಕ ಆಶ್ರಯದಲ್ಲಿ ಜರಗಿದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು , ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ,  ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ , ವಕೀಲ…

Read More