Author: UllalaVani

Kannada News From Coastal Karnataka

PostsShelter And Licensing During the Canadian Lowest Deposit CasinosFree Spins On the Sign up For the Orient Show At the Izzi Gambling enterpriseZero Max Cashout BonusesContrasting An educated $20 Put Gambling enterprisesPut Gambling establishment : You Usually do not You desire A lot of money To Play Less than we listing the different categories of no deposit offers you’ll find from the casinos on the internet so you can determine what form of extra that suits you more. While the saying no-deposit bonuses is really easy, i encourage seeking the every type you can definitely figure out what you want…

Read More

UN networks ಉಳ್ಳಾಲ:  ಬೈಕ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಹೊಟೇಲ್ ಉದ್ಯೋಗಿ ಹಾಗೂ ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ.ಮೂಲತ: ಕ್ಯಾಲಿಕಟ್ ನಿವಾಸಿ, ಕುತ್ತಾರು  ಸಂತೋಷನಗರದ ಬಾಡಿಗೆ ಮನೆಯಲ್ಲಿ ಇದ್ದ ಅನಿಲ್ ಕುಮಾರ್ (41) ಮೃತರು. ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್  ಹಾಗೂ ಸಂಜೆ ನಂತರ  ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್  ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ 11.00 ಸುಮಾರಿಗೆ ಮಂಜನಾಡಿಯ ಕಲ್ಕಟ್ಟದಿಂದ ಫುಡ್ ಡೆಲಿವರಿ ಆರ್ಡರ್ ಹಿಡಿದುಕೊಂಡು ತೆರಳುವ ಸಂದರ್ಭ ಎದುರಿನಿಂದ ಅಮಿತ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.  ಕೇರಳ ನೋಂದಾಯಿತ ಅಬೂಬಕರ್ ಸಿದ್ದೀಖ್ ಎಂಬವರು ಚಲಾಯಿಸುತ್ತಿದ್ದ ಕಾರು ಅನಿಲ್ ಇದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಮನೆಯ ಕಂಪೌಂಡಿಗೆ ಎಸೆಯಲ್ಪಟ್ಟು, ಬಳಿಕ ರಸ್ತೆಗೆ ಉರುಳಿ ತಲೆಗೆ ಗಂಭೀರ ಗಾಯವಾಗಿತ್ತು.  ತಕ್ಷಣ ಅಪಘಾತ ನಡೆದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ…

Read More

UN networks ಉಳ್ಳಾಲ: ಹೆತ್ತವರ ವಾಟ್ಸ್ಯಾಪ್ ಗ್ರೂಪಿನಲ್ಲಿ  ಹೋಂ ವರ್ಕ್ ಮಾಡದ ವಿದ್ಯಾರ್ಥಿಗಳ ಫೋಟೋ ಹಾಕಿದ ಶಿಕ್ಷಕಿಯ ನಡೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.ದೇರಳಕಟ್ಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗಳ ಫೋಟೋಗಳನ್ನು ಹೆತ್ತವರ ಗ್ರೂಪಿನಲ್ಲಿ ಹಾಕಲಾಗಿದೆ. ಕನ್ನಡದ ಮೂರು ಪ್ರಶ್ನೆಗಳನ್ನು ಉತ್ತರಿಸದ ಮಕ್ಕಳು, ಗಣಿತ ಹೋಂ ವರ್ಕ್ ಬರೆಯದವರು. ಕನ್ನಡ ಕಾಪಿ ಬರೆಯದವರು  ಎಂದು ಫೋಟೋ ಕೆಳಗೆ ಬರೆದು ವಿದ್ಯಾರ್ಥಿಗಳ ಫೋಟೋಗಳನ್ನು ಹಾಕಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಶಾಲಾ ಶಿಕ್ಷಕಿಪ್ರತಿದಿನ ರಾತ್ರಿ ಒಂಭತ್ತು ಗಂಟೆಯ ನಂತರ ತನ್ನ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ಪಟ್ಟಿಯನ್ನು ಕಳಿಸುತ್ತಾರೆ. ಅದರಲ್ಲಿ ಯೂಟ್ಯೂಬ್ ನೋಡಿ ಕಲಿಯುವಂತಹದ್ದೂ ಇರುತ್ತದೆ, ಯೂಟ್ಯೂಬಿನಿಂದ ಬಟ್ಟಿ ಇಳಿಸಿ ಮಾಡಬೇಕಾದ ಪೆÇ್ರಜೆಕ್ಟ್ ಗಳೂ ಇರುತ್ತವೆ. ಇತರ ಶಾಲಾ ಅಭ್ಯಾಸ ಹೋಂ ವರ್ಕುಗಳೂ ಇರುತ್ತವೆ.  ಪೆÇೀಷಕರ ಮೊಬೈಲ್ ನೆಟ್ ಮುಗಿದಿದ್ದರೂ, ಅಥವಾ ಯಾವುದೇ ಕಾರಣದಿಂದ ಮಕ್ಕಳು ಹೋಂ ವರ್ಕ್ ಮಾಡದಿದ್ದರೂ ಮರುದಿನ ಮ್ಯಾಂ ಉಗ್ರಲಕ್ಷ್ಮಿಯಾಗುತ್ತಾರೆ.…

Read More

UN networks ಉಳ್ಳಾಲ: ಯೂತ್ ಫ್ರೆಂಡ್ಸ್ ಕಿನ್ಯಾ ಇದರ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ ಹೊನಲು ಬೆಳಕಿನ ೬೫ ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆಬ್ರವರಿ ೧೨ ಭಾನುವಾರ ಬೆಳಿಗ್ಗೆ ಎರಡು ಗಂಟೆಗೆ ಕಿನ್ಯ ಬೆಳರಿಂಗೆಯಲ್ಲಿ ನಡೆಯಲಿದೆ ಎಂದು ಸಂಘಟಕ ಹಮೀದ್ ಕಿನ್ಯಾ ಹೇಳಿದರು.ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರುಪಂದ್ಯಾಟದ ಉದ್ಘಾಟನೆಯನ್ನು ಪ್ರೊ ಕಬಡ್ಡಿ ಆಟಗಾರ ಸಚಿನ್ ಸುವರ್ಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಕಿನ್ಯ ಗ್ರಾ.ಪಂ. ಸದಸ್ಯರಾದ ಪಯಾಝ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.ಅದೇ ದಿನ ರಾತ್ರಿ ಎಂಟು ಗಂಟೆಗೆ ಸ್ನೇಹ ಸಂಗಮ ಕಾರ್ಯಕ್ರಮವು ಖ್ಯಾತ ವೈದ್ಯ ಡಾ. ರಾಹುಲ್ ರಾಮಾನುಜಂ ನಾಟೆಕಲ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಸೀನಿಯರ್ ಇಂಜಿನಿಯರ್ ದೀಪಕ್ ನಾರಾಯಣ ಪೂಜಾರಿ, ಉಳ್ಳಾಲ…

Read More

RaviLequel Sont Les grands ExtremumDes Finales Toutes dernières nouvelles Nos Bonus Sans Annales Seront Lí  !Principaux Salle de jeu Quelque peu De Gratification À l’exclusion de Annales En 2022⭐ Plus redoutables Casinos Quelque peu Avec Tours Gratis & Casino Pourboire Avec Conserve‍️‍️quelles Vivent Nos Licences Pour Salle de jeu Quelque peu Véritablement Crédibles ?h2> Souhaitez-toi-même remarquer encore )’le centaine de portion gratuites? L’heureuse différent orient dont vous n’ aucune nécessité de réaliser ce vieux classe pour obtenir des espaces supplémentaires. Aussitôt son arrivée par rapport aux plateformes de gaming, cette points dans salle de jeu live n’a abandonné p’augmenter. En…

Read More

ArticlesBasics Of one’s Progressive Bet Roulette StrategySilver Pub RoulettePlay Online RouletteAnd therefore Banking Method is Perfect for Online Roulette?French Roulette The way to earn much more video game for the roulette should be to concentrate on the exterior wagers. Here is how you could potentially bring your possibilities to win at the roulette performing the same. All games on the net I included in the number above undertake wagers ranging from €//$1 to help you €//$5. It is the easiest and you will easiest means to fix find out the differences between the brand new playing possibilities I’m going to…

Read More

UN networks ಉಳ್ಳಾಲ: ಕೋಟೆಪುರ ಜುಮಾ ಮಸ್ಜಿದ್ 403 ಮತ್ತು ಹಯಾತುಲ್ ಇಸ್ಲಾಮ್ ಮದ್ರಸ, ಕೋಟೆಪುರ ಉಳ್ಳಾಲ, 63 ನೇ ವಾರ್ಷಿಕ ಖುತುಬಿಯ್ಯತ್  ರಾತೀಬ್ ಪ್ರಯುಕ್ತ 6 ದಿವಸಗಳ ಮತಪ್ರಭಾಷಣ ಹಾಗೂ ಬೃಹತ್  ದ್ಸಿಕ್ರ್ ವಾರ್ಷಿಕದ ಉದ್ಘಾಟನಾ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರು ಉಸ್ಮಾನ್ ಫೈಝಿ ತೋಡಾರು ಉದ್ಘಾಟನೆ ಮಾಡಿ ಮಾತನಾಡಿಮಹಾತ್ಮರ ಸ್ಮರಣೆ ಮಾಡುವುದು ವಿಜಯದ ಯಾತ್ರೆಯಾಗಿದೆ ಎಂದರು.ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಯು.ಕೆ ಕಾರ್ಯಕ್ರಮದ ಅಧ್ಯಕ್ಷತೆವಹಿದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಖತೀಬರಾದ ಅನ್ವರ್  ಅಲೀ  ದಾರಿಮಿ ಮುಖ್ಯ ಪ್ರಭಾಷಣಗೈದರು. ಉಳ್ಳಾಲ ಸಯ್ಯದ್ ಮದನಿಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ ಆಶಂಶನಾ ಬಾಷಣಗೈದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಯು.ಕೆ ಮುಹ್ಯಿದ್ದೀನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ಕೋಟೆಪುರ ಮಸೀದಿ ಉಪಾಧ್ಯಕ್ಷ ಅಬೂಬಕರ್, ಹಾಗೂ ಉಳ್ಳಾಲ ಸಯ್ಯದ್ ಮದನಿ ದರ್ಗಾ…

Read More

UN networks ಉಳ್ಳಾಲ : ಸಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಅಧೀನ ದಲ್ಲಿ ಉಲಮಾ ಸಂಗಮಾ ರೂಪೀಕರಣ ಬುಧವಾರ ಕಿನ್ಯ ದ ವಾದಿತ್ವೈಬಾ ಕಚೇರಿಯಲ್ಲಿ ನಡೆಯಿತು.ಅಕಾಡೆಮಿ ಅಧ್ಯಕ್ಷ ಸೆಯ್ಯದ್ ಅಮೀರ್ ತಂಙಳ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸೆಯ್ಯದ್ ಬಾತಿಷ ತಂಙಳ್ ದುಆ ನೆರವೇರಿಸಿ ಉದ್ಘಾಟಿಸಿದರು. ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಳಿಕ ಉಲಮಾ ಸಂಗಮದ ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಫೈಝಿ ಕೊಡಾಜೆ, ಉಪಾಧ್ಯಕ್ಷ ರಾಗಿ ಆಸೀಫ್ ಅಝ್ ಅರಿ ಮಂಗಳನಗರ, ಪ್ರಧಾನ ಕಾರ್ಯದರ್ಶಿ ಯಾಗಿ ಫಾರೂಕ್ ದಾರಿಮಿ ಗ್ರಾಮ ಚಾವಡಿ, ಕಾರ್ಯ ದರ್ಶಿ ಯಾಗಿ ಮುಸ್ತಫಾ ಫೈಝಿ ಎಲ್ಯಾರ್, ಸಂಘಟನಾ ಕಾರ್ಯದರ್ಶಿ ಯಾಗಿ ಮುಹಮ್ಮದ್ ಇರ್ಫಾನ್ ಅಲ್ ಅಸ್ ಲಮಿ ಕಲಾಯಿ, ಕೋಶಾಧಿಕಾರಿ ಯಾಗಿ ಅಬೂಬಕರ್ ದಾರಿಮಿ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ ಸಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಮೆನೇಜರ್…

Read More

UN networks ಉಳ್ಳಾಲ:  ಸುರತ್ಕಲ್ ನಲ್ಲಿ ನಡೆದ ಕೋಮುದ್ವೇಷದ  ಫಾಝಿಲ್ ಹತ್ಯೆಯ ಪ್ರಕರಣ ದ ಆರೋಪಿಯಾಗಿದ್ದೇನೆ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ, ಖರ್ಚಿಗೆ ಹಣ ಕೊಡಬೇಕು ಎಂದು ಬೆದರಿಕೆಯ ಒಡ್ಡಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ಘಟನೆ ನಡೆದಿದೆ. ಈ ಬಗ್ಗೆ ಉದಯಕುಮಾರ್ ಎಂಬವರು  ನೀಡಿದ ದೂರಿನ ಮೇರೆಗೆ ಹರ್ಷಿತ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ವಿವರ:ಹರ್ಷಿತ್ ಎಂಬಾತ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಸೋವೂರು ಎಂಬವರು ಮಾಡೂರು ಬಳಿಯ ವಿಜಿ ಫ್ಯಾಕ್ಟರಿ ಯಲ್ಲಿ ಇದ್ದ ವೇಳೆ  ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ ಆಗಿದ್ದು , ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ.ನನಗೆ ಧನ ಸಹಾಯ  ನೀಡಬೇಕು ಎಂದು ಬೆದರಿಸಿದ್ದಾನೆಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದರು. .ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ…

Read More

UN networks ಉಳ್ಳಾಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಆಶ್ರಯದಲ್ಲಿ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಫೆ.11 ಮತ್ತು ಫೆ.12 ರಂದು  ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ-2023  ಮತ್ತು ಸಾಂಸ್ಕೃತಿಕ ಕಲಾ ವೈಭವ ಇರಾ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ  ನಡೆಯಲಿದೆ ಎಂದು ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಸುಖೇಶ್ ಭಂಡಾರಿ ಹೇಳಿದರು.ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ,ಫೆ.11 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ  ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಗಣೇಶ್ ರಾವ್, ಶಾಸಕರಾದ ಯು.ಟಿ ಖಾದರ್, ವೇದವ್ಯಾಸ ಕಾಮತ್, ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್, ಪೂನ ಬಂಟರ ಸಂಘದ ಅಧ್ಯಕ್ಷ ರಾಕೇಶ್ ರೈ ಬೆಳ್ಳಾರೆ, ಕೆಪಿಸಿಸಿ ಪ್ರ.ಕಾ ಮಿಥುನ್ ರೈ  ಹಾಗೂ ಇತರೆ ಗಣ್ಯರು ಮತ್ತು ಸಮಾರೋಪ ಸಮಾರಂಭದಲ್ಲಿ ಶ್ರೀದೇವೊ ಎಜ್ಯುಕೇಷನ್ ಟ್ರಸ್ಟ್ ನ ಎ.ಸದಾನಂದ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ…

Read More