UN networks ಸುರತ್ಕಲ್: ವೀರ ಸಾರ್ವಕರ್ ವಿವಾದ ಎಲ್ಲೆಡೆ ಕಿಚ್ಚು ಹಚ್ಚುತ್ತಿರುವ ಈ ಸಂದರ್ಭದಲ್ಲಿ ಇದೀಗ ಸುರತ್ಕಲ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಮಂಗಳೂರು ಮಹಾ ನಗರ ಪಾಲಿಕೆಯ ನೂತನ ವಲಯ ಕಚೇರಿಯ ಶಾಸಕರ ಕೊಠಡಿಯಲ್ಲಿ ಸಾರ್ವಕರ್ ಭಾವ ಚಿತ್ರವಿರುವ ಪೋಟೋವನ್ನು ಅಳಪಡಿಸಿಲಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ರಿಂದ ನೂತನ ಕಚೇರಿ ಉದ್ಘಾಟನೆಗೊಂಡಿದ್ದುಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಚೇಂಬರ್ ನಲ್ಲಿ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ನೂತನ ಕಚೇರಿ ಉದ್ಘಾಟನೆ ಬಳಿಕ ಸಾವರ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚಣೆಯನ್ನು ಸಲ್ಲಿಸಲಾಯಿತು. ಇದೀಗ ಸಾವರ್ಕರ್ ಫೋಟೋ ಅಳವಡಿಕೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವರ ಆಕ್ಷೇಪ ವ್ಯಕ್ತವಾಗಿದೆ ರಾಷ್ಟ್ರದ್ರೋಹಿಗಳ ಪೋಟೋ ಹಾಕಿಲ್ಲ; ಭರತ್ ಶೆಟ್ಟಿ ಸಾವರ್ಕರ್ ಫೋಟೋ ಅಳವಡಿಕೆ ಬಗ್ಗೆ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಸಂಸತ್ತಿನಲ್ಲೇ ವೀರ ಸಾವರ್ಕರ್ ಅವರ ಫೋಟೋ ಅಳವಡಿಸಲಾಗಿದೆ. ಹೀಗಾಗಿ ಇಲ್ಲಿ ಹಾಕಲು ನಾವು ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲ.…
Author: UllalaVani
ArticlesNetent Cosmic Chance Position Frequently asked questionsRegarding the SlotmarksFortune Perfectus Fsr602 205 Games ReviewThe game online game can be found from the NetEnt gambling enterprises. This action repeats until zero the newest effective combinations are created.The next incentive feature try activated once you found step 3 or a lot of вЂS’ scatter icon anywhere on the reels. In such a case you happen to be awarded 15 free revolves. Within the free of charge spins, whenever a winning combination drops off the display, for every symbol is actually banked towards the bottom of your screen.
Content¿qué Resultan Las Tragaperras Sin cargo?Este Sitio Sería Separado Para Mayores Sobre 18 Años de vidaRelación Sobre Cotas De Juegos A su disposición Los juegos sobre azar sin cargo en internet podemos participar de otra complemento, siempre y cuando poseas una relación a internet. Deberías participar en estas tragaperras regalado las 24 mucho tiempo del data y desprovisto necesidad de descargas. Nunca pasa el modelo, nunca cambia una mecánica así como siquiera pasa una distracción.
< คาสิโนออนไลน์ เครดิตฟรี ไม่ต้องฝาก p>โพสต์/p> Dragon Kingdom On the web Slot ความคิดเห็น การเดิมพันอย่างมีความรับผิดชอบซึ่งช่วยสำหรับผู้เดิมพันแบบมีเงื่อน
Un networks ಬೆಂಗಳೂರು: ಕಿರು ತೆರೆಯ ಬಹುತೇಕ ನಟರು ಒಂದಲ್ಲ ಒಂದು ವಿವಾದದಲ್ಲಿ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ಕಿರುತೆರೆ ನಟ ಚಂದನ್ ವಿವಾದದ ಸುದ್ದಿಯಲ್ಲಿದ್ದರು. ಇದೀಗ ಮತ್ತೋರ್ವ ಕಿರಿತೆರೆಯ ಟಾಪ್ ನಟ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಹೌದು ಕಿರು ತೆರೆಯ ಜನಪ್ರಿಯ ಸಿರಿಯಲ್ ಗಳಲ್ಲಿ ಒಂದಾಗಿರುವ ಜೊತೆ ಜೊತೆ ಧಾರಾವಾಹಿಯ ನಟ ವಿಷ್ಣುರ್ಧನ್ ಅಳಿಯ ಖ್ಯಾತ ನಟ ಅನಿರುದ್ಧ್ ಗೆ ಎರಡು ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸದಂತೆ ನಿರ್ಬಂಧ ಹಾಕಲಾಗಿದೆ. ಜೊತೆಜೊತೆಯಲಿ ಸೀರಿಯಲ್ ನಿರ್ದೇಶಕ ಮಧುಗೆ ‘ಮೂರ್ಖ’ ಎಂದು ಅಶ್ಲೀಲವಾಗಿ ಬೈದಿದ್ದ ಕಾರಣಕ್ಕಾಗಿ ಅನಿರುದ್ದ್ ಅವರನ್ನು ಕಿರುತೆರೆಯಿಂದ ಕಿಕ್ ಔಟ್ ಮಾಡಲಾಗಿದೆ ಅನಿರುದ್ಧ್ ಮತ್ತು ‘ಜೊತೆ ಜೊತೆಯಲಿ’ ಸೀರಿಯಲ್ ತಂಡದ ನಡುವೆ ಮನಸ್ತಾಪ ಉಂಟಾಗಿದ್ದು ಶೂಟಿಂಗ್ ವೇಳೆ ಕಿರಿಕ್ ಆಗಿದ್ದು ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅನಿರುದ್ಧ್ ಅವರ ಕೆಟ್ಟ ವರ್ತನೆ ಹಿನ್ನೆಲೆ ನಿರ್ಮಾಪಕರ ಸಂಘದಿಂದ ಅನಿರುದ್ದ್ ಗೆ ಗೆಟ್ ಪಾಸ್…
UN networks ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಸದಸ್ಯ ಕೆ.ಟಿ. ಸುವರ್ಣ ಚಾಲನೆ ನೀಡಿದರು. ಸಂಜೆ ವೇಳೆ ಮೊಸರುಕುಡಿಕೆ ಉತ್ಸವ ವಿವಿಧ ರೀತಿಯ ಆಕರ್ಷನೀಯ ಸ್ತಬ್ಧಚಿತ್ರಗಳ ಮೂಲಕ ವಿಜೃಂಭಣೆಯಿಂದ ಜರಗಿತು. ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಅಡ್ಯಂತ್ತಾಯ, ಶ್ರೀ ಸೋಮನಾಥ ದೇವಸ್ಥಾನದ ಮೊಕ್ತೇಸರ ರಾಮ್ದಾಸ್ ಸೋಮೇಶ್ವರ, ಮೆಸ್ಕಾಂ ಜಾಗೃತದಳದ ಅಧೀಕ್ಷಕ ಪ್ರವೀಣ್ ಉಳ್ಳಾಲ್ ಬೈಲ್, ಗೋವನಿತಾಶ್ರಯದ ಟ್ರಸ್ಟಿ ರವಿ ರೈ ಪಜೀರ್, ಪ್ರಗತಿಪರ ಕೃಷಿಕ ರಂಜಿತ್ ಸುಲಾಯ ಮಂಜನಾಡಿ, ಉದ್ಯಮಿ ಶ್ರೀನಿವಾಸ್ ಬೆಂಗಳೂರು, ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ಕಾರ್ಯದರ್ಶಿ ಹರೀಶ್ ಮೂರುಕಟ್ಟ ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ.ಕೆ., ಕಾರ್ಯದರ್ಶಿ ಶಾಲಿನಿ ಗಣೇಶ್, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿ,…
UN networks ಉಳ್ಳಾಲ: ಬೆಳ್ಮ ಬೆರಿಕೆ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಸೇವಾಶ್ರಮ ನಿರ್ಗತಿಕ ವೃದ್ಧ ಮಹಿಳೆಯರ ಆಶ್ರಮ ಇದರ ದಶಮ ವಾರ್ಷಿಕೋತ್ಸವ ಪ್ರಯುಕ್ತ ಆ.21ರ ಬೆಳಿಗ್ಗೆ ಬೃಹತ್ ಆರೋಗ್ಯ ಶಿಬಿರ ಹಾಗೂ 11.00 ಗಂಟೆಗೆ ವೃದ್ಧ ಪುರುಷರ ಆಶ್ರಮ ಕಟ್ಟಡದ ಶಿಲನ್ಯಾಸ ಸಮಾರಂಭ ಜರಗಲಿದೆ ಎಂದು ಟ್ರಸ್ಟೀ ಡಾ ಜಿ.ಆರ್ ಶೆಟ್ಟಿ ಹೇಳಿದರು.ಬೆಳ್ಮ ಸೇವಾಶ್ರಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸೇವಾಶ್ರಮ ಕಳೆದ 10 ವರ್ಷಗಳಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಗತಿಕ ಮಹಿಳೆಯರ ಎಲ್ಲಾ ರೀತಿಯ ಆರೈಕೆಗಳನ್ನು ನಡೆಸುತ್ತಾ ಬಂದಿದೆ. ಇದೀಗ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲಾ ಊರಿನಿಂದ ಬರುವ ಮಂದಿಯೂ ಪಾಲ್ಗೊಳ್ಳಬಹುದು. ಸರಕಾರದ ಸವಲತ್ತುಗೊಳು ದೊರೆಯಬೇಕಾದಲ್ಲಿ ನಿರ್ಗತಿಕ ಪುರುಷರ ಆರೈಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಇದೀಗ ಪುರುಷರಿಗಾಗಿ ನೂತನ ಕಟ್ಟಡವನ್ನು ಕಟ್ಟುವ ಯೋಜನೆಯಿಂದ ಶಿಲನ್ಯಾಸವೂ ಅಂದೇ ನಡೆಯಲಿದೆ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು…
UN networks ಉಳ್ಳಾಲ: ದೇರಳಕಟ್ಟೆ ಪ್ರದೇಶ ಶೈಕ್ಷಣಿಕವಾಗಿ ಅಭಿವೃದ್ಧಿ ಯ ಕೇಂದ್ರ, ಭವಿಷ್ಯದಲ್ಲಿ ಸರ್ವರಿಗೂ ಶಿಕ್ಷಣ ನೀಡುವ ಶಿಕ್ಷಣ ಕಾಶಿಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಯು.ಟಿ ಖಾದರ್ ಹೇಳಿದರು.ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ನಿರ್ಮಾಣಗೊಂಡ ದೇರಳಕಟ್ಟೆ ಪದವಿಪೂರ್ವ ಕಾಲೇಜು ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.ಸರಕಾರಿ ಪಿಯುಸಿ ಕಾಲೇಜು ಆರಂಭವಾಗಬೇಕೆಂದು ಕೋಟೆಕಾರು, ಹರೇಕಳ, ಸುಜೀರ್, ಪಾವೂರು, ಕೊಣಾಜೆ ಪ್ರದೇಶಗಳಲ್ಲಿ ಒತ್ತಡಗಳಿದ್ದರೂ, ಎಲ್ಲರಿಗೂ ಸಹಕಾರವಾಗುವ ಉದ್ದೇಶದಿಂದ ದೇರಳಕಟ್ಟೆಯಲ್ಲಿ ಕಾಲೇಜು ನಿರ್ಮಿಸಲಾಗಿದೆ. ಮಂಗಳೂರು ಕ್ಷೇತ್ರ ದ ಪ್ರತಿ ಗ್ರಾಮಗಳಲ್ಲಿ ಹೈಸ್ಕೂಲ್ ಇರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಸಚಿವ ನಾಗೇಶ್ ಹಾಗೂ ಅಧಿಕಾರಿಗಳಿಗೆ ಕಾಲೇಜು ಒದಗಿಸಿರುವುದಕ್ಕಾಗಿ ಅಭಿನಂಧನೆ ಸಲ್ಲಿಸುತ್ತೇನೆ. ಜಿಲ್ಲೆಯ ವಿವಿದೆಡೆಗಳ ಶಾಸಕರು ಐದು ಕಾಲೇಜುಗಳಿಗೆ ಬೇಡಿಕೆಗಳನ್ನು ಇಟ್ಟಿದ್ದರೂ ಸಚಿವರು ನನ್ನ ಕ್ಷೇತ್ರಕ್ಕೆ ನೀಡಿರುವುದು ಕೃತಜ್ಞತಾ ಪೂರ್ವ. ತಾನು ಸಚಿವನಾಗಿದ್ದ ಸಂದರ್ಭ ಅವರ ಕ್ಷೇತ್ರಕ್ಕೆ ಯೋಜನೆಗಳನ್ನು ಒದಗಿಸಿರುವ ಋಣವನ್ನು ಇಟ್ಟು ತನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರುಗೊಳಿಸಿದ್ದಾರೆ. ಕಲಾ ವಿಭಾಗ ಮಾತ್ರ…
UN networks ಸುರತ್ಕಲ್ : ವ್ಯಕ್ತಿಯಿಂದ ಕತ್ತಿ ಬೀಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಕಾನಾ ಎಂಬಲ್ಲಿ ಶುಕ್ರವಾರ ನಡೆದಿದೆ. ಝಾರ್ಖಂಡ್ ಮೂಲದ ಅತುಲ್ (30) ಎಂಬಾತನಿಂದ ಕೃತ್ಯ ನಡೆದಿದ್ದು ಈತ ಮಾನಸಿಕ ಅಸ್ವಸ್ಥತ ಎಂದು ತಿಳಿದುಬಂದಿದೆ. ಮಡಗಾಂವ್ ನಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಇಳಿದು ಕಾನಾ ಬಳಿ ಗಲಾಟೆ ಮಾಡಿದ್ದಾನೆ.ವೆಂಕಪ್ಪ ಎಂಬವರ ಬಳಿಯಿಂದ ಕತ್ತಿ ಕಿತ್ತುಕೊಂಡು ಹಲ್ಲೆಗೆ ಯತ್ನ ಮಾಡಿದ್ದು ಇದನ್ನುತಡೆಯಲು ಬಂದ ಇಮ್ರಾನ್ ಎಂಬ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಬಸ್ಸಿಗೆ ಕಲ್ಲು ತೂರಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಅತುಲ್ ನನ್ನು ಹಿಡಿದು ಥಳಿಸಿದ್ದಾರೆ.ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು ಸದ್ಯ ಅತುಲ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸುರತ್ಕಲ್ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
UN networks ಮಂಗಳೂರು: ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಾತ್ಯಾತೀತ ಪಕ್ಷಗಳ ಒಕ್ಕೂಟದಿಂದ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಅಹಿತಕರ ಘಟನೆ ಹಿನ್ನೆಲೆ ಸಮಾನ ಮನಸ್ಕ ಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನವಾಗಿದ್ದು ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಶುಕ್ರವಾರದಂದು ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಡಿವೈಎಫ್ಐ, ದಲಿತ ಸಂಘಟನೆಗಳ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದೆ. ಅಹಿತಕರ ಘಟನೆಗಳ ಹಿಂದೆ ಇರುವ ಪಿತೂರಿದಾರರ ಬಂಧನಕ್ಕೆ ಆಗ್ರಹ ಸರ್ವಪಕ್ಷದ ಮುಖಂಡರು ಆಗ್ರಹಿಸಿದ್ದು ಜನಸಾಮಾನ್ಯರಿಗೆ ಅವರು ಯಾರೆಂದು ಗೊತ್ತಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆಸ್ತಿ ಮುಟ್ಟುಗೋಲು ,ಎನ್ ಐ ಎ ತನಿಖೆ ಎಲ್ಲಾ ಪ್ರಕರಣಗಳಲ್ಲೂ ಆಗಬೇಕು ಕಾರ್ಯಾಂಗದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ದ್ವೇಷ ಪರಾಕಷ್ಟೆಗೆ ತಲುಪಿದೆ ಇದನ್ನು ಈಗಲೇ ಮಟ್ಟ ಹಾಕದೇ ಇದ್ದರೆ ಮುಂದಿನ ದಿನ ಸಂಕಷ್ಟವಿದೆಹಿಜಾಬ್ ವಿವಾದ ಆರಂಭ ಆದಾಗಲೇ ಜಿಲ್ಲಾಡಳಿತವನ್ನು ಎಚ್ಚರಿಸಿದ್ದೆವು ಆದರೆ…

