UN networksಉಳ್ಳಾಲ: ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಮತ್ತು ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಇವರ ವಿರುದ್ಧ ಸಾಮಾಜಿಕ ಕರ್ಯಕರ್ತರೊಬ್ಬರು ದಾಖಲಿಸಿರುವ ದೂರಿಗೆ ಸ್ಪಂಧಿಸದ ಹಾಗೂ ಮಾಹಿತಿ ಹಕ್ಕಿನಡಿ ಕೇಳಲಾದ ದಾಖಲೆಗಳನ್ನು ಒದಗಿಸದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಐಪಿಎಸ್ ವಿರುದ್ಧ ಕರ್ನಾಟಕ ಲೋಕಾಯುಕ್ತ ನೋಟೀಸು ಜಾರಿಗೊಳಿಸಿ ಫೆ.೧೪ ರ ಒಳಗಡೆ ತನಿಖಾ ವರದಿ ಹಾಗೂ ಸಂಬAಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮೊಹಮ್ಮದ್ ಕಬೀರ್ ಎಂಬವರು ಪೊಲೀಸ್ ಕಮೀಷನರ್ ವಿರುದ್ಧ ದಾಖಲಿಸಿರುವ ದೂರಿನಂತೆ ನೋಟೀಸು ಜಾರಿಗೊಳಿಸಲಾಗಿದೆ. ದೂರು : ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ಎಂಬವರು ಪ್ರಕರಣಗಳಲ್ಲಿ ಠಾಣೆಗೆ ಬರುವವರೊಂದಿಗೆ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದು, ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಗೆ ಪ್ರತಿಯೊಂದರಲ್ಲಿ ಹಣದ ಬೇಡಿಕೆಯನ್ನು ಇಟ್ಟು ಜನರ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ಸಂಪಾದಿಸಿದ್ದಾರೆ. ಈ…
Author: UllalaVani
UN networks ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. ೩೦೧/೩ ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ ಸಲ್ಲಿಸಲಾಗಿದೆ. ಈ ನಡುವೆ ವ್ಯಾಜ್ಯ ಇತ್ಯರ್ಥವಾಗುವ ಮೊದಲೇ ಉಳ್ಳಾಲ ಪುರಸಭೆ ಏಕಾಏಕಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರ ಅನುಮತಿ ಪಡೆಯದೇ ಇರುವುದು ಕಂಡುಬAದಿದೆ. ಈ ಬಗ್ಗೆ ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಭೂಮಾಫಿಯಾ ಕೈಜೋಡಿಸಿರುವ ಸಂಶಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿಸಿ ನ್ಯಾಯ ದೊರಕಿಸಿಕೊಡಬೇಕೆಂದು ದೂರಿನಲ್ಲಿ ಸಲ್ಲಿಸಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗ್ರಾಮಕರಣಿಕರು ಹಾಗೂ ಎನ್ ಇಸಿಎಫ್ ಮಂಗಳೂರು…
UN NEWS NETWORKSಮಂಗಳೂರು: ಝಾಯ್ದ್ಸ್ ಅಜ್ವಾ ಫ್ಯಾಮಿಲಿ ರೆಸ್ಟೋರೆಂಟ್ ಜ್ಯೋತಿ ಬಲ್ಮಠದ ಸರಸ್ವತಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಕರ್ನಾಟಕ ಥಿಯಾಲಾಜಿಕಲ್ ಕಾಲೇಜು ಪ್ರಾಂಶುಪಾಲ ರೆ| ಡಾ.ಹೆಚ್.ಎಂ. ವ್ಯಾಟ್ಸನ್ , ಫೌಝಿ ಜುಮಾ ಮಸೀದಿ ಖತೀಬರಾದ ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್ , ಕ್ವಾಲಿಟಿ ಗ್ರೂಪ್ ಆಫ್ ಹೊಟೇಲ್ಸ್ ಹಾಗೂ ಶ್ರೀ ದೇವಿ ಎಜ್ಯುಕೇಷನ್ ಟ್ರಸ್ಟ್ ಚೇರ್ ಮೆನ್ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು.`ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಿ, ಆರೋಗ್ಯಯುತವಾದ ಆಹಾರವನ್ನು ಒದಗಿಸಿರುವ ಯಾಸೀರ್ ತಂಡ ಇನ್ನೊಂದು ರೆಸ್ಟೋರೆಂಟ್ ಆರಂಭಿಸಲು ಸಾಧ್ಯವಾಗಿದೆ. ಇವರ ಉದ್ಯಮ ಇನ್ನಷ್ಟು ಯಶಸ್ಸಿನತ್ತ ಸಾಗಲಿ’ ಎಂದು ಫೌಝಿ ಜುಮಾ ಮಸೀದಿ ಖತೀಬರಾದ ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್ ಶುಭಹಾರೈಸಿದರು.`ಬಲ್ಮಠದ ಕ್ಯಾಂಪಸ್ಸಿನಲ್ಲಿ ಹೊಸ ಹೊಟೇಲಿನ ಶುಭಾರಂಭವಾಗಿದೆ. ಮಂಗಳೂರಿನ ನಾಗರಿಕರಿಗೆ ಶುಚಿಯಾದ, ರುಚಿಯಾದ ಉತ್ತಮ ಬೆಲೆಯಲ್ಲಿ ಕೊಡುವ ಕೇಂದ್ರವಾಗಲಿ. ಎಲ್ಲರಿಗೂ ಸಂತೃಪ್ತಿಯಾಗಿ ಹೊಟೇಲ್ ಇನ್ನಷ್ಟು ಬೆಳೆಯಲಿ ಎಂದು ರೆ| ಡಾ.ಹೆಚ್.ಎಂ. ವ್ಯಾಟ್ಸನ್ ಶುಭಹಾರೈಸಿದರು.ಉದ್ಯಮಿ ಎ.ಸದಾನಂದ ಶೆಟ್ಟಿ ಮಾತನಾಡಿ, ವ್ಯಾಪಾರ…
ContentMr Bet, Bis 2 500 Euro Sobald 500 Freispiele Inside MrbetWillkommenspaket Inoffizieller mitarbeiter Mr Bet CasinoGewünscht Man Den Tollen Prämie Kode Pro Diese Freispiele? So lange Eltern gegenseitig im Mr Bet Verifizierung, sie sind Diese über unserem Neukundenbonus, das nicht mehr da 4 Aufstieg besteht, bestens. Insgesamt sind Eltern nach inanspruchnahme von unserem 400-prozentigen Bonuspreis überaus. So lange Sie im innern ein Woche in diesem casuml Verbunden-Casino 500 Euro und weitere eingesetzt besitzen, beibehalten Nachfolgende 5percent das Geldsumme zurück.
UN networks ಉಳ್ಳಾಲ: ಪ್ರಸವಪೂರ್ವ ರೋಗನಿರ್ಣಯ, ಭ್ರೂಣದ ವೈಪರೀತ್ಯಗಳ ಅರಿವು ಕುರಿತು ವೈದ್ಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಗಾರ ಅನುಕೂಲ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ರೇಡಿಯೋ ಡಯಾಗ್ನೋಸಿಸ್ ವಿಭಾಗ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗವು ಸೊಸೈಟಿ ಆಫ್ ಫೀಟಲ್ ಮೆಡಿಸಿನ್ ಕರ್ನಾಟಕ ಚಾಪ್ಟರ್ ನ ಸಹಯೋಗದೊಂದಿಗೆಫೆಟಲ್ ಮೆಡಿಸಿನ್ ಅಪ್ಡೇಟ್ -ಬೇಸಿಕ್ಸ್ ಮತ್ತು ಅದರಾಚೆ’ ವಿಚಾರಗಳ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಆವಿಷ್ಕಾರ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಕ್ಷೇಮ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಡಾ| ಸುಪ್ರಿಯಾ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಡೀನ್ ಡಾ| ಪ್ರಕಾಶ್, ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ, ರೇಡಿಯಾಲಜಿ ವಿಭಾಗ ಮುಖ್ಯಸ್ಥ ಡಾ| ರಘುರಾಜ್ , ಫೀಟಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ| ನಿರೀಕ್ಷಾ ಶೆಟ್ಟಿ, ಡಾ|…
UN networks ಉಳ್ಳಾಲ: ಕೋಟೆಕಾರು ಶೃಂಗೇರಿ ಮಠದಲ್ಲಿ ಭವ್ಯವಾದ ದೇವಸ್ಥಾನ, ಸಭಾಂಗಣ, ಪಾಠಶಾಲೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸತಿ ಸಹಿತ ಶಾಲೆ ಶೀಘ್ರವೇ ಆರಂಭವಾಗಲಿದೆ. ಈ ಹಿಂದೆ ಚೆನ್ನೈನಿಂದ ಶೃಂಗೇರಿ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೋಟೆಕಾರು ಕೇಂದ್ರ ಸ್ಥಾನ ಆಗಬೇಕು ಎನ್ನುವ ಆಸೆ ಗುರುಗಳಲ್ಲಿದ್ದರೂ ಅದನ್ನು ಬದಲಿಸಿ ಇದೀಗ ಹೊಸಯೋಜನೆಗೆ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್ ಗೌರಿಶಂಕರ್ ಅಭಿಪ್ರಾಯಪಟ್ಟರು.ಅವರು ಕೋಟೆಕಾರು ಭಾರತಿ ತೀರ್ಥ ಕೃಪಾ ಧರ್ಮಾಧಿಕಾರಿ ಶ್ರೀ ಬೊಳ್ಳಾವ ಸತ್ಯಶಂಕರ ಅಭಿನಂದನಾ ಸಮಿತಿ ವತಿಯಿಂದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಅನುಗ್ರಹದಿಂದ ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ – ನಾರಾಯಣಿ ಬೊಳ್ಳಾವ ದಂಪತಿಗೆ ಜಗದ್ಗುರು ಶ್ರೀ ಭಾರತೀ ತೀರ್ಥ ಪುರಸ್ಕಾರ್ ‘ ಇದನ್ನು…
UN networks ಉಳ್ಳಾಲ: ಭಾಷೆ, ಪ್ರದೇಶ ಬೇರೆ ಇರಬಹದು, ಆರಾಧನೆಗಳು ಒಂದೇ. ತೊಕ್ಕೊಟ್ಟು ಬಬ್ಬುಸ್ವಾಮಿ ದೈವದ ಎಲ್ಲಾ ರೀತಿಯ ಸೇವೆಗೂ ನಾನು ಬದ್ಧ, ದೈವಸ್ಥಾನದ ಅಭಿವೃದ್ಧಿಗೆ ಸಹಕಾರ ಸದಾ ಕೊಡುತ್ತೇವೆ ಎಂದು ರಾಜ್ಯ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.ಘಟ್ಟದ ಮೇಲೆ ಬಯಲುಸೀಮೆಯವರು ಆದರೂ ಆರಾಧನೆಗಳು ಒಂದೇ. ದೈವಸ್ಥಾನದ ಅಭಿವೃದ್ಧಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜೊತೆಗೆ ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ಹಲವು ಯೋಜನೆಗಳನ್ನು ಇರಿಸಲಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಅದನ್ನು ಪ್ರಚಾರ ಪಡಿಸಲಾಗುವುದು ಎಂದರು. ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಭಗವಾನ್ ಶ್ರೀ ಬಬ್ಬುಸ್ವಾಮಿ ಸೇವಾ ಟ್ರಸ್ಟ್ ಗುರಿಕಾರರುಗಳಾದ ಚಂದ್ರಹಾಸ್, ಗಂಗಾಧರ್ ಎಸ್. ಉಮೇಶ್ ಅಮೀನ್ , ಕೆಪಿಸಿಸಿಯ ಪೆÇ್ರ.ರಾಧಾಕೃಷ್ಣ, ಕೆಪಿಸಿಸಿ ಸೆಕ್ರೆಟರಿಗಳಾದ ಹುಸೈನ್, ಜಿ.ಎ ಬಾವಾ, ಮಂಗಳೂರು ದಕ್ಷಿಣ…
Content100 percent free Slot Game On the Additional DevicesFairest In history On line SlotGambling enterprises Playing Fairest Of all time Video slot By the risking for each range, the player is also maximize gaming. You could start the video game Fairest of all time without having any downloading, and be king or queen of your own because of the watching so it server at no cost.
ArticlesWhat exactly are Wagering Standards?The best Free Revolves Casinos Inside 2022How do i Score Free Revolves?100 percent free Coins and two hundred Free RevolvesPorts On the internet Gambling enterprises obtain their certificates away from Malta Gibraltar, however the nation try using another Betting Treaty in most states so that all of the web based casinos perform legitimately. Loyalty FS – Get commitment FS when you sign up to a casino and start to play for real currency.
GrootteAndere Microgaming SlotsOngetemd Drinkwater VideoslotZoetwatermeer Naar Mega MoolahBonus Features Te Gigantisch MoolahKan Ego Free Spins Opstrijken Inschatten Gigantisch Moolah? Kli waarderen het autoplay-opties plusteken het activiteit worde exclusief acteerprestatie. Het kunt allen speelautomaten appreciëren onz webstek spelen zonder storten. Voer het spel gebruikelijk zonder om uw webbrowse plu deze ben de! kroon casino 25 euro gratis Inschatten 10 va dit vakjes traceren je een rode klankgeluid waarmee je meespeelt voordat gij Minicomputer Jackpot.

