Author: UllalaVani

Kannada News From Coastal Karnataka

UN networks ಪೂತ್ತೂರು: ಅನ್ಯಕೋಮಿಯ ಯುವಕನೋರ್ವ ಹಿಂದೂ ಯುವತಿಯ ಮೈ‌ಮುಟ್ಟಿ‌ದ ಆರೋಪದ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ ಘಟನೆ ಪುತ್ತೂರಿನ ತಿಂಗಳಾಡಿಯ ಬೆಳ್ಳಾರೆ ಪೊಲೀದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬದ್ರುದ್ದೀನ್ ಎಂಬಾತನಿಂದ  ಹಿಂದೂ ಯುವತಿಗೆ ಲೈಂಗಿಕ ಕಿರುಕುಳ‌ ಆರೋಪಿಸಲಾಗಿದ್ದು ಆರೋಪಿ‌ ಬದ್ರುದ್ದೀನ್ ನನ್ನು ನನ್ನ ತಕ್ಷಣ ಬಂಧಿಸುವಂತೆ ಆಗ್ರಹಿಸಲಾಗಿದೆ‌. ಇಂದು ಸಂಜೆ ತಿಂಗಳಾಡಿಯ ಸೂಪರ್ ಬಜಾರ್ ಗೆ ಹಿಂದೂ ಯುವತಿ ಬಂದಿದ್ದು ಮಾಲೀಕ ಚಾ ಕುಡಿಯಲು ಹೋಗಿದ್ದ ವೇಳೆ ಬದ್ರುದ್ದೀನ್ ಎಂಬಾತನಿಂದ ಕಿರುಕುಳವಾಗಿದೆ ಈ ಸಂದರ್ಭದಲ್ಲಿಮಹಿಳೆ ಬೊಬ್ಬೆ ಹಾಕಿದ ಕೂಡಲೇ ಬದ್ರುದ್ದೀನ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Read More

UN networks ದೇರಳಕಟ್ಟೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು  ಇಲ್ಲಿ ಸೆ. 16 ಮತ್ತು 17 ರಂದು  ಫಾದರ್ ಮುಲ್ಲರ್ ಸಭಾಂಗಣದಲ್ಲಿ 25ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ – “ಇಂಪೆಟಸ್’22,”  ನಡೆಯಲಿದೆ ಎಂದು  ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ  ಹೇಳಿದ್ದಾರೆ. ಅವರು ಬುಧವಾರ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಕಾನ್ಫರೆನ್ಸ್ ಹಾಲ್‍ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ನಿರಂತರವಾಗಿ ಬೆಳೆಯುತ್ತಿರುವ ಹೋಮಿಯೋಪಥಿ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಪ್ರಸ್ತುತ ಅಭಿವೃದ್ಧಿಶೀಲ ಪ್ರವೃತ್ತಿಗಳ ಜೊತೆ ಉಳಿಯಲು ಕಾಲೇಜು ಸಾಂಪ್ರಾದಾಯಿಕವಾಗಿ ವಾರ್ಷಿಕ ಸಮ್ಮೇಳನಗಳನ್ನು ಆಯೋಜಿಸುತ್ತಿದೆ.  ಕೋವಿಡ್ ಸಾಂಕ್ರಾಮಿಕದ ಕಾರಣ ನಡೆಯದ ಸಮ್ಮೇಳನ ಈಗ ಎರಡು ವರ್ಷಗಳ ನಂತರ  ‘ಇಂಪೆಟಸ್ – 2022’ – ‘ಪ್ರಕ್ರಿಯೆಯನ್ನು ಯಶಸ್ಸಿಗೆ ಪ್ರೇರೇಪಿಸುತ್ತದೆ’ ಎಂಬ ವಿಚಾರದಲ್ಲಿ ಆಯೋಜಿಸಿದೆ.  ಎರಡು ದಿನಗಳಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಖ್ಯಾತಿಯುಳ್ಳ ತಜ್ಞ ಹೋಮಿಯೋಪಥಿ ವೈದ್ಯರುಗಳಾದ ಡಾ. ಶೇಕರ್ ಅಲ್‍ಗುಂಡ್ಗಿ,  …

Read More

ContentCasinochan Offers 33 Free Revolves No-depositOzwin Local casino Gives twenty-five Free Spins No-depositDo I need to Give My Credit card Information So you can Allege A no cost Spin No-deposit Extra?A lot more Spins, Fair Revolves & Complementary Revolves 18+ begambleaware.org – clients merely – View All T&CS. Participants need to be more than 18+. Wagering criteria use, delight read conditions and terms. 18+ begambleaware.org – new customers simply – Look at The T&CS. Players must be 18+. Wagering standards use, please browse the conditions and terms. RTP ‘s the part of how much cash a slot will pay you…

Read More

UN networks ಉಳ್ಳಾಲ : ಬಸ್ಸಿಂದ ಬಿದ್ದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಹೆತ್ತವರು ಶೋಕದ ನಡುವೆಯೂ ಆಸ್ಪತ್ರೆಯಲ್ಲಿ ಅಂಗಾಂಗ ದಾನ ನಡೆಸುವ ತೀರ್ಮಾನಕ್ಕೆ ಮುಂದಾಗಿದ್ದಾರೆ‌. ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು , ಮಡುಗಟ್ಟಿದ ಶೋಕದ ನಡುವೆಯೂ ಕುಟುಂಬ ವರ್ಗದವರು ವಿದ್ಯಾರ್ಥಿಯ ಅಂಗಾಂಗ ದಾನಗೈದಿದ್ದು ಸಾವಿನಲ್ಲೂ ವಿದ್ಯಾರ್ಥಿ ಸಾರ್ಥಕತೆ ಮೆರೆದಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತ್ಯಾಗರಾಜ್ – ಮಮತಾ ಕರ್ಕೇರ ದಂಪತಿ ಪುತ್ರ ಯಶರಾಜ್ (16) ಇವರ ಅಂಗಾಂಗ ದಾನಕ್ಕೆ ಹೆತ್ತವರು ಮುಂದಾಗಿದ್ದಾರೆ. ಯಶರಾಜ್ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರು. ಕಳೆದ ಸೆ.7 ರ ಬುಧವಾರ ಬೆಳಗ್ಗೆ ಯಶರಾಜ್ ಉಳ್ಳಾಲ , ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ. 66ರ ಅಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನ್ನ ನಗರದ…

Read More

UN networks ಉಳ್ಳಾಲ: ರಿಕ್ಷಾ ಕಮರಿಗೆ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಪಾನೀರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಆನಂದ್ ಸಪಲ್ಯ (70)ಮೃತರು. ಕೋಟೆಕಾರು ರಿಕ್ಷಾ ಪಾಕ್೯ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಅವರು ನಿನ್ನೆ ರಾತ್ರಿ ದೇರಳಕಟ್ಟೆ ಕಡೆಗೆ ಬಾಡಿಗೆಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಪಾನೀರು ಅಸಿಸ್ಸಿ ಶಾಲೆ ಬಳಿ ಕಮರಿಗೆ ಉರಳಿ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ArticlesShipping And Dealing withDelivery The fresh HandBest Real money Blackjack Internet sites Inside the United states Delicate hands tend to be safe, because you do not wade chest by the striking to your a delicate give, for this reason it is often correct to hit despite relatively solid soft totals. If the specialist is actually demonstrating a keen expert otherwise a facial credit, the new agent usually search for blackjack by peeking during the its face down card. In the case of a keen expert demonstrating, the new specialist have a tendency to first ask you to answer if you…

Read More

UN networks ಉಳ್ಳಾಲ : ಐದು ವಾಹನಗಳ ನಡುವೆ ಸರಣಿ ಅಪಘಾತ ನಡೆದು ಹಲವರು ಗಾಯಗೊಂಡ ಘಟನೆ ರಾ.ಹೆ 66 ರ ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಇನೋವಾ ಕಾರು ಎದುರುಗಡೆಯಿದ್ದ ವಾಹನವೊಂದನ್ನು ಓವರ್ ಟೇಕ್ ನಡೆಸಲು ಏಕಾಏಕಿ ಎಡಭಾಗಕ್ಕೆ ತಿರುಗಿಸಿದ ಪರಿಣಾಮ ಹಿಂಬದಿಯಲ್ಲಿದ್ದ ಐ20 ಕಾರು ಇನೋವಾ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆಯಲ್ಲಿ ಒಂದು ಸುತ್ತು ತಿರುಗಿದ ಪರಿಣಾಮ, ಮತ್ತದೇ ರಸ್ತೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಮಹಿಳೆಯರು, ಮಕ್ಕಳು ಸಹಿತ ಕುಟುಂಬವಿದ್ದ ಐ10 ಕಾರಿಗೆ ಢಿಕ್ಕಿ ಹೊಡೆದಿದೆ. ಅಲ್ಲಿಗೇ ನಿಲ್ಲದ ಕಾರು ಸ್ವಿಫ್ಟ್ ಕಾರು ಮತ್ತು ಸ್ಕೂಟರಿಗೂ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐ 20 ಕಾರಿನಲ್ಲಿದ್ದ ಅಲೋಷಿಯಸ್ ಕಾಲೇಜು ವಿದ್ಯಾರ್ಥಿ ಅಮೃತ್ ಎಂಬವರು, ಸ್ಕೂಟರ್ ಸವಾರ , ಸಹಿತ ಇತರೆ ಕಾರಿನಲ್ಲಿದ್ದವರೂ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ…

Read More

UN networks ಕೊಲ್ಯ: ಶೋಷಿತ ಕೆಳವರ್ಗವಾದ ಹಿಂದುಳಿದ ವರ್ಗಗಳಿಗೆ ಈಗಲೂ ಕಷ್ಟದ ದಿನಗಳಿವೆ. ಈ ನಿಟ್ಟಿನಲ್ಲಿ  ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣದ ಜೊತೆಗೆ ಶಿಕ್ಷಣ ಕ್ರಾಂತಿಯಾಗುವ ಮೂಲಕ ಯುವಕರು ಉದ್ಯೋಗಿಗಳಾಗಬೇಕು. ಇದರಿಂದ ಮನೆಗಳು ಗಟ್ಟಿಯಾದಾಗ ಸಮಾಜ ಬಲಿಷ್ಠವಾಗುವುದು ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪಿತಾಂಬರ ಹೇರಾಜೆ ಅಭಿಪ್ರಾಯಪಟ್ಟರು.ಸೋಮೇಶ್ವರ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 168 ನೇ ಜನ್ಮ ದಿನಾಚರಣೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಎಸ್‌ ಎನ್‌ ಡಿಪಿಯನ್ನು ಸ್ಥಾಪಿಸಿ  ಅದರ ಮೂಲಕ ಕೇರಳದಲ್ಲಿ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಇಡೀ ಕೇರಳಕ್ಕೆ ಸಾಕ್ಷರತೆಯನ್ನು ಒದಗಿಸಿತು. ಇಂತಹ ನಡೆಗಳಿಂದ ಬ್ರಹ್ಮಶ್ರೀಗಳ ಆರಾಧನೆ ಪ್ರಪಂಚದಾದ್ಯಂತ ನಡೆಯುತ್ತಿದೆ. ಕೆಲವರಿಗೆ ಗುರುಗಳು ಇರುವುದಿಲ್ಲ, ಗುರಿಯೂ ಇರದೇ  ತಪ್ಪಾಗಿ ಮಾತನಾಡುವವರೇ ಜಾಸ್ತಿ. ಗುರುಗಳ ನಿದರ್ಶನದಲ್ಲಿ ಬಾಳಿದವರು ಸಂಘರ್ಷದಿಂದ ಹೋಗದೇ ಸಾಮರಸ್ಯದಿಂದ ಬಾಳಿದವರು. ಬ್ರಹ್ಮಶ್ರೀಗಳ ಕಾರ್ಯಕ್ರಮವನ್ನು ಟಿಎಂಎ ಪೈ ನಲ್ಲಿ ಆಯೋಜಿಸಿರುವ ಸಂಘಟಕರ ನಿರ್ಧಾರ ಸರಿಯಲ್ಲ. ಬ್ರಹ್ಮಶ್ರೀಗಳ ಯಾವುದೇ ಕಾರ್ಯಕ್ರಮಗಳನ್ನು…

Read More

ContentGratifica Cashback Scompiglio OnlineGratifica Free SpinsDisposizione Nei Bisca Online Italiani Aams Tutte le piattaforme di gioco d’azzardo online come ti proponiamo hanno permesso ADM 2022, paragonabile, gratorama contatti addirittura ti mettono a sicurezza varie tipologie di premio mucchio anche premi fedeltà. Le vincite vengono memorizzate nel forte Joker o utilizzate per i giri che costano 20 gettoni per mano, sopra studpoker le carte determinano che.

Read More