Author: UllalaVani

Kannada News From Coastal Karnataka

UN networks ಉಳ್ಳಾಲ: ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾಡ್೯ ಆಗಿದ್ದ ವ್ಯಕ್ತಿಯ ಮೃತದೇಹ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ಜಂಕ್ಷನ್ ನ ಮಳೆ ನೀರು ಹರಿಯುವ ಚರಂಡಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.ಕುಂಬಳೆ ನಿವಾಸಿ ಗಣೇಶ್ ಶೆಟ್ಟಿ ( 45) ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾಡ್೯ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತಿದ್ದರು.ಡಿ.27 ರಿಂದ ಕರ್ತವ್ಯಕ್ಕೆ ಹಾಜರಾಗದೆ ಇದ್ದವರು. ಇಂದು ನಸುಕಿನ ಜಾವ ಕುತ್ತಾರು ಜಂಕ್ಷನ್ನಿನಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ‌.ದೇರಳಕಟ್ಟೆಯ ಬೆಳ್ಮ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗುವಿನ ಜತೆಗೆ ವಾಸವಾಗಿದ್ದರು. ಪತ್ನಿ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ನಂತರ ದೇರಳಕಟ್ಟೆ ಖಾಸಗಿ ಹೊಟೇಲಿನಲ್ಲಿ ಅಡುಗೆ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮೃತ ಗಣೇಶ್ ಕುಡಿತದ ಅಭ್ಯಾಸವನ್ನು ಹೊಂದಿದ್ದರು. ಅಪರಿಚಿತ ವಾಹನ ಢಿಕ್ಕಿ ಹೊಡೆದು ಚರಂಡಿಗೆ ಎಸೆಯಲ್ಪಟ್ಟು ಸಾವನ್ನಪ್ಪಿದರೋ ಅನ್ನುವ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ…

Read More

UN networks ಉಳ್ಳಾಲ: ಭಾರತದಲ್ಲಿ ನಿಟ್ಟೆ ಸಂಸ್ಥೆ ತನ್ನ ಮನೆಯಿದ್ದಂತೆ, 2007ರಿಂದ ನಿಟ್ಟೆ ಸಂಸ್ಥೆ ಹಾಗೂ ಸಿಸಿಐ ಸಂಸ್ಥೆ ಸೇರಿಕೊಂಡು ಸೀಳುತುಟಿಯ 18,000 ಮಕ್ಕಳನ್ನು ಸಮಾಜದ ಮುಂದೆ ಆತ್ಮವಿಶ್ವಾಸದೊಂದಿಗೆ ಬಾಳಲು ಅವಕಾಶ ಕಲ್ಪಿಸಿರುವುದು ಹೆಮ್ಮೆಯಿದೆ. ಸಂವೇದನಾಶೀಲ ವೈದ್ಯರು ಹಾಗೂ ಸಂಸ್ಥೆಯ ಇನ್ನೊಬ್ಬರಿಗೆ ಒಳಿತನ್ನು ಮಾಡುವ ಪ್ರೋತ್ಸಾಹದೊಂದಿಗೆ ಸಾಧ್ಯವಾಗಿದೆ ಎಂದು ಕ್ಲೆಫ್ಟ್ ಚಿಲ್ಡ್ರನ್ ಇಂಟರ್ ನ್ಯಾಷನಲ್ (ಸಿಸಿಐ) ಇದರ ಸ್ಥಾಪಕ ಜರ್ಮನಿಯ ಪ್ರೊ.ಹರ್ಮನ್ ಎಫ್.ಸೇಲರ್ ಹೇಳಿದರು.ಅವರು  ನಿಟ್ಟೆ ಮೀನಾಕ್ಷಿ ಇನ್ಟ್ಟಿಟ್ಯೂಟ್ ಆಫ್ ಕ್ರೆನೊಫೇಷಿಯಲ್ ಸರ್ಜರಿ ಇದರ 22 ನೇ ಯಶಸ್ವಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನ ಹೊರಾಂಗಣದಲ್ಲಿ  ಆಯೋಜಿಸಲಾಗಿದ್ದ ಬೃಹತ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಶಾಸಕ ಯು.ಟಿ ಖಾದರ್ ಮಾತನಾಡಿ,  ಹರ್ಮನ್ ಹಾಗೂ ನಿಟ್ಟೆ ಸಂಸ್ಥೆಗೆ ಇಲ್ಲಿನ ಜನ ಎಂದಿಗೂ ಕೃತಜ್ಞತಾಪೂರ್ವ, ನಿಮ್ಮಿಂದಾಗಿ ಸೀಳುತುಟಿ ನ್ಯೂನ್ಯತೆಯಿದ್ದ ಬಹುತೇಕರು ನಗುವಂತಾಗಿದೆ.ನಿಟ್ಟೆ ಸಂಸ್ಥೆ ಇಂತಹ ಯೋಜನಯೆನ್ನು ಪ್ರಥಮವಾಗಿ ಹಮ್ಮಿಕೊಂಡಿರುವುದು ಭಾರತದಲ್ಲೇ ಪ್ರಥಮ. ವೈದ್ಯಕೀಯ ವಿದ್ಯೆ ಜೊತೆಗೆ  ಮಾನವೀಯತೆ ಮುಖ್ಯವಾಗುವುದು. ಸತತ…

Read More

PostsGet ElementYou might Winnings A real income Once you Play Online slots gamesTitanic PortsA boat Filled up with Provides It offers balanced gameplay, levelled having secret accounts and you may incentives, not to mention frequent and big earnings. Players investing 40 gold coins in this slot to find a ticket in the Secret Extra raffle. One ticket is actually 3rd-category renting, a couple of passes publication next-category passage, and you may around three passes publication very first-classification passageway, providing you an opportunity to winnings the top progressive jackpot.

Read More

UN networks ಉಳ್ಳಾಲ: ಹೆತ್ತವರು ಮಕ್ಕಳೊಂದಿಗೆ ದಿನಕ್ಕೆ ಕನಿಷ್ಟ ಒಂಭತ್ತು ನಿಮಿಷಗಳನ್ನು ಕಳೆಯಿರಿ, ನಿದ್ರೆಯಿಂದ ಏಳುವ ಹೊತ್ತು, ಸಂಜೆ ಶಾಲೆಯಿಂದ ವಾಪಸ್ಸಾಗುವ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ಕನಿಷ್ಟ ಮೂರು ನಿಮಿಷಗಳನ್ನು ಅವರೊಂದಿಗೆ ಮಾತನಾಡಿ ಬೆರೆಯಿರಿ. ಇದರಿಂದ ಮಕ್ಕಳ ಭಾವನೆಗಳನ್ನು ಅರಿತು ಅವರನ್ನು ಬೆಳೆಸಲು ಸಹಕಾರಿಯಾಗುವುದು ಎಂದು ಮಂಗಳೂರು ವಿ.ವಿ ಯ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಕೀರ್ತಿ ಡಿಸೋಜ ಅಭಿಪ್ರಾಯಪಟ್ಟರು.ಅವರು ಕೋಟೆಕಾರು ಕಾರ್ಮೆಲ್ ಶಾಲೆಯ ಜ್ಯೂನಿಯರ್ ಕೆ.ಜಿಯಿಂದ 4ನೇ ತರಗತಿ ವಿದ್ಯಾರ್ಥಿಗಳ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಪ್ರಾಂಶುಪಾಲೆ ಜೆನಿಫರ್ ಮೋರಸ್ ಎ.ಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಜಾತ ಶೆಟ್ಟಿ ಉಪಸ್ಥಿತರಿದ್ದರು.ಲ್ಯಾನ್ವಿ ಸಂಜನಾ ಸಲ್ದಾನ, ಲಕ್ಷ್ ಮೆಂಡನ್, ಜೋಷುವಾ ಲೋಬೊ ಹಾಗೂ ಹಿಮಾನಿ ವೈ ಉಳ್ಳಾಲ್ ನಿರೂಪಿಸಿದರು. ಉಪಪ್ರಾಂಶುಪಾಲೆ ಅನಿತಾ ಡಿಸೋe ಎ.ಸಿ ಸ್ವಾಗತಿಸಿದರು. ರೀಟಾ ವಂದಿಸಿದರು.ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4ನೇ…

Read More

UN networks ಉಳ್ಳಾಲ: ಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮಟ್ಟದ ಮನೋಜ್ ಟ್ರೋಫಿ ಕಬಡ್ಡಿ ಪಂದ್ಯಾವಳಿಯ ಯೆನೆಪೋಯ (ಡೀಮ್ಡ್ ಟು ಯುನಿವರ್ಸಿಟಿ) ಕಬಡ್ಡಿ ತಂಡ ಪಂದ್ಯಾವಳಿಯನ್ನು ಗೆದ್ದಿದೆ.ಫೈನಲ್ ಪಂದ್ಯಾಟದಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಕಬಡ್ಡಿ ತಂಡವು ಆತಿಥೇಯ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಜಯ ಸಾಧಿಸಿದೆ. ಪಂದ್ಯಾವಳಿಯ ಅತ್ಯುತ್ತಮ ಆಲ್‍ರೌಂಡರ್ ಪ್ರಶಸ್ತಿಯನ್ನು ಯೆನೆಪೆÇಯ (ಡೀಮ್ಡ್ ಟು ಯುನಿವರ್ಸಿಟಿ) ಆದರ್ಶ್ ಟಿ ಮತ್ತು ಅತ್ಯುತ್ತಮ ಡಿಫೆಂಡರ್ ಕೌಶಿಕ್ ಪಡೆದುಕೊಂಡಿದ್ದಾರೆ.

Read More

UN networks ಉಳ್ಳಾಲ : ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕುಂಪಲ ಬೈಪಾಸ್ ವರೆಗಿನ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವನ್ನು ಖಂಡಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾಧಿಕಾರಿಯನ್ನು ತರಾಟೆಗೆ ಪಡೆದುಕೊಂಡ ಘಟನೆ ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇಂದು ನಡೆಯಿತು.2022ರ ಅಕ್ಟೋಬರ್ ತಿಂಗಳಲ್ಲಿ ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂಧಿಸಿ ನವಯುಗ ಸಂಸ್ಥೆ ಕಾಮಗಾರಿ ಆರಂಭಿಸಿತು. ಆದರೆ ಅರ್ಧದಷ್ಟು ಕಾಮಗಾರಿ ನಡೆಸಿದ ಸಂಸ್ಥೆ ಇದೀಗ ಕಾಮಗಾರಿಯನ್ನು ನಿಲ್ಲಿಸಿ ವಿಳಂಬ ನಡೆಸುತ್ತಿದೆ. ಈಗಾಗಲೇ ಸರ್ವಿಸ್ ರಸ್ತೆಯಿಲ್ಲದೆ, ಕಾಪಿಕಾಡು ಬಳಿ ಯುಟರ್ನ್ ನೀಡಿರುವ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿರುವುದನ್ನು ಪೊಲೀಸ್ ವರದಿಯೇ ನೀಡಿದೆ. ಈ ವರದಿಯನ್ನು ಮುಂದಿಟ್ಟುಕೊಂಡು ಹೋರಾಟ ಸಮಿತಿ ನಡೆಸಿದ ಹೋರಾಟದ ಫಲವಾಗಿ ಶಾಸಕರು, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನವಯುಗ ಸಂಸ್ಥೆಯವರನ್ನು ಒಟ್ಟುಗೂಡಿಸಿ ತಕ್ಷಣ ಕಾಮಗಾರಿ ನಡೆಸುವಂತೆ ಆದೇಶಿಸಿದ್ದರು.`ಹೆದ್ದಾರಿ ಬಂದ್ ನಡೆಸಿ ಉಗ್ರ ಪ್ರತಿಭಟನೆ’ಸಮಿತಿಯ ಹಿರಿಯ ಈಶ್ವರ್ ಉಳ್ಳಾಲ್…

Read More

UN networks ಉಳ್ಳಾಲ: ರಕ್ತೇಶ್ವರಿ ದೈವಸ್ಥಾನ ಸೋಮೇಶ್ವರ ಇದರ ಮಾರ್ಚ್ 21 ರಿಂದ 26 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ವರ್ಷಾವಧಿ ನೇಮೋತ್ಸವ* ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ಇತ್ತೀಚೆಗೆ ಜರಗಿತು.ಉಳಿಯ ಉಳ್ಳಾಲ್ತಿ ಧರ್ಮ ಅರಸು ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಟಿ.ಜಿ ರಾಜಾರಾಂ ಭಟ್ , ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯಬಾಶ್ರಿತ್ತಾಯ, ರಕ್ತೇಶ್ವರಿ ದೈವಸ್ಥಾನದ ಅಧ್ಯಕ್ಷ ರಾಮದಾಸ್ ಸೋಮೇಶ್ವರ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಬ್ರಹ್ಮಕಲಶ ಕಾರ್ಯಧ್ಯಕ್ಷ ಮುತ್ತಣ್ಣ ಶೆಟ್ಟಿ, ಹೊರೆ ಕಾಣಿಕೆ ಸಂಚಾಲಕರಾದ ಪದ್ಮನಾಭ ಶೆಟ್ಟಿ ವರ್ಕಾಡಿ ಉಪಸ್ಥಿತರಿದ್ದರು.ವಿದ್ಯಾಧರ್ ಶೆಟ್ಟಿ ಪ್ರಸ್ತಾವನೆ ಗೈದರು. ರವಿಶಂಕರ್ ಸೋಮೇಶ್ವರ ಸ್ವಾಗತಿಸಿದರು. ಆನಂದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

BlogsWhat makes An online site One of the recommended Casino Online Possibilities?No deposit Added bonus Codes 2020Advanced Online casinos Real money Regarding Pennsylvania casinos on the internet, you truly is also’t receive any safe and therefore are entirely legit. Casinos on the internet from courtroom, subscribed operate operators such BetMGM, Caesars PA, DraftKings, and others are in reality available for you playing inside Pennsylvania now. You might play in the such respected labels the real deal currency and you will easy and quick payouts.

Read More

ContentAbsolutely the Bad Games Ever: Pests, Problems, And a lot moreChina’s Censorship From Mobile Software And Video game: A death Knell Or Chance for Particular Video game Builders?Bad Ratings Prohibited Of MyspaceOnline game On the Request: The way it operates But not, neither of these receivers is a newbie, very interest transforms in order to Kohou. Cornerback Byron Jones has not appeared in a game this current year and you may Xavien Howard and skipped a casino game. Kohou has strolled in to gamble any character requested of your and he has been doing it at the a premier level.…

Read More

ContentBook Of Ra Mobil VortragenBook Of Ra Classic FaqBy NovomaticEigenschaften Bei Book Of Ra Gebührenfrei Nichtsdestotrotz dessen, auf diese weise dies mittlerweile neuere Varianten existireren, glauben schenken wirklich so viele auf das Vogel. ‘‘Book of Ra Deluxe” & ‘‘Book of Ra Deluxe 6” werden nun mal gleichwohl nur Neuauflagen des Klassikers. Freunde der Pharaonen unter anderem Pyramiden gehen qua einem Forscher nach unser Retrieval in dem sagenumwobenen Book of Ra. U. a.

Read More