Author: UllalaVani

Kannada News From Coastal Karnataka

UN networks ಉಳ್ಳಾಲ: ಕೋಟೆಕಾರು ಶೃಂಗೇರಿ ಮಠದಲ್ಲಿ ಭವ್ಯವಾದ ದೇವಸ್ಥಾನ, ಸಭಾಂಗಣ, ಪಾಠಶಾಲೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸತಿ ಸಹಿತ ಶಾಲೆ ಶೀಘ್ರವೇ ಆರಂಭವಾಗಲಿದೆ. ಈ ಹಿಂದೆ  ಚೆನ್ನೈನಿಂದ  ಶೃಂಗೇರಿ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೋಟೆಕಾರು ಕೇಂದ್ರ ಸ್ಥಾನ ಆಗಬೇಕು ಎನ್ನುವ ಆಸೆ ಗುರುಗಳಲ್ಲಿದ್ದರೂ ಅದನ್ನು ಬದಲಿಸಿ ಇದೀಗ ಹೊಸಯೋಜನೆಗೆ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣಾಮ್ನಾಯ  ಶೃಂಗೇರಿ ಶ್ರೀ ಶಾರದಾ ಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್ ಗೌರಿಶಂಕರ್  ಅಭಿಪ್ರಾಯಪಟ್ಟರು.ಅವರು ಕೋಟೆಕಾರು ಭಾರತಿ ತೀರ್ಥ ಕೃಪಾ ಧರ್ಮಾಧಿಕಾರಿ ಶ್ರೀ ಬೊಳ್ಳಾವ ಸತ್ಯಶಂಕರ ಅಭಿನಂದನಾ ಸಮಿತಿ ವತಿಯಿಂದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ  ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಅನುಗ್ರಹದಿಂದ  ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ – ನಾರಾಯಣಿ ಬೊಳ್ಳಾವ ದಂಪತಿಗೆ  ಜಗದ್ಗುರು ಶ್ರೀ ಭಾರತೀ ತೀರ್ಥ ಪುರಸ್ಕಾರ್ ‘ ಇದನ್ನು…

Read More

UN networks ಉಳ್ಳಾಲ: ಭಾಷೆ, ಪ್ರದೇಶ ಬೇರೆ ಇರಬಹದು, ಆರಾಧನೆಗಳು ಒಂದೇ. ತೊಕ್ಕೊಟ್ಟು ಬಬ್ಬುಸ್ವಾಮಿ ದೈವದ ಎಲ್ಲಾ ರೀತಿಯ ಸೇವೆಗೂ ನಾನು ಬದ್ಧ, ದೈವಸ್ಥಾನದ ಅಭಿವೃದ್ಧಿಗೆ ಸಹಕಾರ ಸದಾ ಕೊಡುತ್ತೇವೆ ಎಂದು ರಾಜ್ಯ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.ಘಟ್ಟದ ಮೇಲೆ ಬಯಲುಸೀಮೆಯವರು ಆದರೂ ಆರಾಧನೆಗಳು ಒಂದೇ. ದೈವಸ್ಥಾನದ ಅಭಿವೃದ್ಧಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜೊತೆಗೆ ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ಹಲವು ಯೋಜನೆಗಳನ್ನು ಇರಿಸಲಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಅದನ್ನು ಪ್ರಚಾರ ಪಡಿಸಲಾಗುವುದು ಎಂದರು. ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಭಗವಾನ್ ಶ್ರೀ ಬಬ್ಬುಸ್ವಾಮಿ ಸೇವಾ ಟ್ರಸ್ಟ್ ಗುರಿಕಾರರುಗಳಾದ ಚಂದ್ರಹಾಸ್, ಗಂಗಾಧರ್ ಎಸ್. ಉಮೇಶ್ ಅಮೀನ್ , ಕೆಪಿಸಿಸಿಯ ಪೆÇ್ರ.ರಾಧಾಕೃಷ್ಣ, ಕೆಪಿಸಿಸಿ ಸೆಕ್ರೆಟರಿಗಳಾದ ಹುಸೈನ್, ಜಿ.ಎ ಬಾವಾ, ಮಂಗಳೂರು ದಕ್ಷಿಣ…

Read More

Content100 percent free Slot Game On the Additional DevicesFairest In history On line SlotGambling enterprises Playing Fairest Of all time Video slot By the risking for each range, the player is also maximize gaming. You could start the video game Fairest of all time without having any downloading, and be king or queen of your own because of the watching so it server at no cost.

Read More

ArticlesWhat exactly are Wagering Standards?The best Free Revolves Casinos Inside 2022How do i Score Free Revolves?100 percent free Coins and two hundred Free RevolvesPorts On the internet Gambling enterprises obtain their certificates away from Malta Gibraltar, however the nation try using another Betting Treaty in most states so that all of the web based casinos perform legitimately. Loyalty FS – Get commitment FS when you sign up to a casino and start to play for real currency.

Read More

GrootteAndere Microgaming SlotsOngetemd Drinkwater VideoslotZoetwatermeer Naar Mega MoolahBonus Features Te Gigantisch MoolahKan Ego Free Spins Opstrijken Inschatten Gigantisch Moolah? Kli waarderen het autoplay-opties plusteken het activiteit worde exclusief acteerprestatie. Het kunt allen speelautomaten appreciëren onz webstek spelen zonder storten. Voer het spel gebruikelijk zonder om uw webbrowse plu deze ben de! kroon casino 25 euro gratis Inschatten 10 va dit vakjes traceren je een rode klankgeluid waarmee je meespeelt voordat gij Minicomputer Jackpot.

Read More

ArticlesSlots: Reel Away from FortuneWms Casino slot games Reviews Zero Free Video game The fresh reels is stopped by utilizing the 3 keys for the top of the servers that’s the reason it’s called a great Skill End host. Around australia “Poker Machines” otherwise “pokies” is commercially called “gaming hosts”. In australia, gambling computers try an issue for condition governments, so laws and regulations are very different ranging from says.

Read More

ContentNoch mehr Bonusangebote Nicht früher als 1 Ecu EinzahlungErreichbar Echtgeld Spielbank Über 1 Euroletten EinzahlungCasinos Unter einsatz von 5 Euro Einzahlung Wenn unsereins unser Casinos überprüfen, prüfen die autoren, ob die erlaubte Mindesteinzahlung auch angewandten Willkommensbonus auslöst. Sunmaker Kasino sei folgende Angeschlossen-Wettseite, diese seit dieser zeit 2004 betrieben wird und einander im Guthaben durch Sun Gaming Ltd. befindet ferner durch dieser betrieben sei.

Read More

ArticlesFinest Online casinos To experience The real deal CurrencyEnjoy Free Harbors Online gameMust i Gamble All Slot Game 100% free?Should i Install Slots Playing 100% free?Ideas on how to Enjoy 100 free Slots Zero Install No Registration Certain ports always work the same way, as opposed to schedules and you can phase. Stop playing slot machines supplied or crafted by suspicious makers when the we would like to save your valuable money otherwise provides a possibilities to winnings. Play entirely in the registered web based casinos one to mate having renowned betting-application producers. 40 Super Hot position video game regarding…

Read More

UN networks ಉಳ್ಳಾಲ: ದೇವಸ್ಥಾನ, ಚರ್ಚ್ ,ಮಸೀದಿಗೆ  ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ತೊಕ್ಕೊಟ್ಟು ಒಳಪೇಟೆ ರಸ್ತೆಯಲ್ಲಿ ಕೇಂದ್ರ ಮಾರುಕಟ್ಟೆಯೂ ಇರುವುದರಿಂದ ಉಳ್ಳಾಲ ನಗರಸಭೆಯ ಕೇಂದ್ರ ಸ್ಥಳವಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳ ಅಗತ್ಯದ ಹಿನ್ನೆಲೆಯಲ್ಲಿ ಅನುದಾನ ಮೀಸಲಿಡಲಾಗಿದೆ. ಈ ಮೂಲಕ ಚರಂಡಿ ಮೇಲೆ ಆರ್ ಸಿಸಿ ಹಾಸಿನಿಂದ ವಾಹನಸವಾರರು, ಜನರು ಸುಗಮವಾಗಿ ಸಂಚರಿಸಬಹುದು ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ನಗರಸಭೆಯ ತೊಕ್ಕೊಟ್ಟು ಒಳಪೇಟೆ ಮೀನು ಮಾರ್ಕೆಟ್ ಕೊಳಗೇರಿಯಲ್ಲಿ  ಸೆಬಾಸ್ಟಿಯನ್ ಚರ್ಚ್  ಮುಂದೆಯಿಂದ ಮೀನು ಮಾರುಕಟ್ಟೆವರೆಗೂ 2022-23ನೇ ಸಾಲಿನ ಕ್ರಿಯಾಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮೂಲಭೂತ ಸೌಲಭ್ಯ ಆರ್ ಸಿಸಿ ಚರಂಡಿ ಹಾಗೂ ಅಡ್ಡಮೋರಿ ಗೆ ಮಂಜೂರಾದ ರೂ.20 ಲಕ್ಷ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ಮಾತನಾಡಿ, 104 ವರ್ಷ ಚರಿತ್ರೆ ಹೊಂದಿರುವ ಇಗರ್ಜಿಯ ಎದುರುಗಡೆ ಅನುದಾನ ಒದಗಿಸುತ್ತಿರುವ ಕಾರ್ಯ ಕೃತಜ್ಞತಾಪೂರ್ವ. ಪ್ರತಿ ಧಾರ್ಮಿಕ ಕ್ಷೇತ್ರಗಳಿಗೂ…

Read More

UN networksಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಜ.21 ರಿಂದ 29ರ ವರೆಗೆ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಬೂತ್ ಮಟ್ಟದ ಪ್ರತಿ ಮನೆಗಳಿಗೆ ತೆರಳಲಿರುವ ಬಿಜೆಪಿ ಕಾರ್ಯಕರ್ತರು ಡಬಲ್ ಇಂಜಿನ್ ಸರಕಾರದ ಸಾಧನೆ ಕರಪತ್ರ, ಫಲಾನುಭವಿಗಳ ಪರಿಚಯ ಹಾಗೂ ವಾಹನಗಳಿಗೆ ಸ್ಟಿಕರ್ ಅಂಡಿಸುವ ಕಾರ್ಯ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದರು. ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ ಜ. 21ರಂದು ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗಿದೆ. ಕಾರ್ಯಕ್ರಮ ಪ್ರಯುಕ್ತ ಪ್ರತಿಯೊಂದು ಬೂತ್ ನಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು ನಡೆಸಲಾಗುತ್ತದೆ. ಕೇಂದ್ರದ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಕಾರ್ಯ ಸಾಧನೆಗಳನ್ನು ಕರಪತ್ರದ ಮೂಲಕ ಮನೆ ಮನೆಗೂ ತಲುಪಿಸಲಾಗುವುದು ಎಂದರು.ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕ್ಷೇತ್ರ…

Read More