Author: UllalaVani

Kannada News From Coastal Karnataka

UN networks ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವ ದ್ವಿಚಕ್ರ ಸವಾರರೇ ಹುಷಾರಾಗಿರಿ,  ಜಾರಿ ಬಿದ್ದರೆ  ಗಾಯ ಗ್ಯಾರಂಟಿ ಸ್ವಲ್ಪ ಎಡವಿದರೆ ಜೀವ ಗ್ಯಾರಂಟಿಯಲ್ಲ.ಹೌದು  ನವಯುಗ ಸಂಸ್ಥೆ ಕಳೆದ ಎರಡು ದಿನಗಳಿಂದ ತೊಕ್ಕೊಟ್ಟುವಿನಿಂದ ತಲಪಾಡಿಗೆ ತೆರಳುವ ಒಂದು ಭಾಗದಲ್ಲಿ ಮರುಡಾಮರೀಕರಣಕ್ಕಾಗಿ ಇದ್ದ ಡಾಮರನ್ನು ಅಗೆದು ಹಾಕಿದೆ. ಅದರ ಮೇಲೆ ಬೃಹತ್ ಗಾತ್ರದ ವಾಹನಗಳು ಚಲಿಸಿ  ಹಲವೆಡೆ ರಸ್ತೆಯ ಇಕ್ಕೆಲ, ಮಧ್ಯಭಾಗಗಳಲ್ಲಿ ಕಲ್ಲುಗಳು ಶೇಖರಣೆಗೊಂಡು ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ರಸ್ತೆಗೆ  ಉರುಳಿಬೀಳುತ್ತಿದೆ. ಇಂದು ಸಂಜೆ ವೇಳೆ ಬೀರಿಯಿಂದ ಉಚ್ಚಿಲ ಕಡೆಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ರಸ್ತೆಮಧ್ಯಭಾಗದಲ್ಲಿ ಇಕ್ಕಟ್ಟಾದ ಡಾಮರಿನ ತುಂಡುಗಳ ನಡುವೆ ಸಿಲುಕಿ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಪರಿಣಾಮ ತಲೆಗೆ  ಭಾರೀ ಗಾಯವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ದೂರು ಪಡೆದುಕೊಂಡಿದ್ದಾರೆ. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆ ಸಂಸ್ಥೆ ಕನಿಷ್ಠ ಎಚ್ಚರಿಕೆ ಫಲಕವನ್ನಾದರೂ ಹಾಕಿ ಕಾಮಗಾರಿ ನಡೆಸುವುದು ಸುರಕ್ಷತಾ ಕಾನೂನು. ಇಲ್ಲವಾದಲ್ಲಿ ದ್ವಿಚಕ್ರ ವಾಹನ ಸವಾರರನ್ನು ಸರ್ವಿಸ್ ರಸ್ತೆಯಲ್ಲಿ…

Read More

PostsGreatest Nhl User Prop Bets To possess Now dosNba Gambling InfoProducts Of Cash For Nba Picks: Sportsbook And you may Closing Opportunity Oklahoma Urban area lets the third very rebounds in order to his status which have 11.53 for every online game. Josh Giddey recorded a 17 section, 10 rebound twice-twice when you are Mike Muscala additional 19 points and you may 6 rebounds.

Read More

ContentEnded up being Wird Der Beste Spielsaal Prämie Qua 5 Euroletten Einzahlung?Auf diese weise Benützen Diese Einen 10 Euroletten Provision Ohne EinzahlungExistiert Sera Inoffizieller mitarbeiter Online Spielsaal Erst als 1 Ecu Einzahlung Bonusangebote?Casino Nachlass Exklusive Einzahlung 2023 Neue Kostenfrei Euch! Dafür gratorama bonus code solltest nebensächlich du zwar bekannt sein, sofern du dein Willkommensbonus erst aktivierst, wenn du unser kostenfreien Boni-Varianten nicht mehr da eilfertigkeit. Im zuge dessen unsereins nix durcheinanderbringen, haschen jedermann jedweder bei voraus angeschaltet unter anderem klarstellen dir, was es unter einsatz von einem Boni-Sender dieses IceCasino unter gegenseitig hat.

Read More

BlogsOn the internet Blackjack FaqsRegister Bovegas Gambling establishment Today And possess As much as $7500 Greeting PlanSee Very first StepsEven money If your agent features a higher worth compared to the athlete rather than surpassing 21, the newest agent gains. Should your dealer becomes Black-jack and the user will not, the newest agent gains. Should your pro features a high well worth than the dealer rather than surpassing 21, the player wins. Should your athlete becomes Black-jack and the dealer does not, the ball player gains.

Read More

UN networks ಮುಡಿಪು: ರಾಜಕೀಯ ಏನೇ ಇದ್ದರೂ ಜಾತ್ರೆ, ದೈವಾರಾಧನೆಗೆ ಕೊರತೆಯಾಗದ ಬೆರ್ಮೆರ ಸಾನ ಬಾಕ್ರಬೈಲ್ ಬ್ರಹ್ಮಸ್ಥಾನ, ಹಿರಿಯರು ಆರಾಧಿಸಿಕೊಂಡು ಬಂದ ಸಾನದ ದೈವದ ಅಪ್ಪಣೆ ಪಡೆದುಕೊಂಡು ಮುಂಬೈನಲ್ಲಿ ಸ್ಥಾಪಿಸಿದ ಉದ್ಯಮ ಇಂದು ಯಶಸ್ವಿಯನ್ನು ಸಾಧಿಸಲು ದೈವ ಅನುಗ್ರಹವೇ ಕಾರಣಎಂದು ಮಲಾರು ಬ್ರಹ್ಮಸ್ಥಾನದ ಡೆವಲಂಪ್ ಮೆಂಟ್ ಟ್ರಸ್ಟ್ ಅಧ್ಯಕ್ಷರು ಹಾಗೂ ಹೇರಂಭಾ ಇಂಡಸ್ಟ್ರೀಸ್ ಮಾಲಕರಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಭಿಪ್ರಾಯಪಟ್ಟರು. ಅವರು ಬಾಕ್ರಬೈಲು ಮಲಾರ್ ಬ್ರಹ್ಮಸ್ಥಾನ ಶ್ರೀ ಮಲರಾಯ ,ಜುಮಾದಿ ಬಂಟ ,ಪಿಲಿಚಾಮುಂಡಿ ದೈವಗಳ ಶ್ರೀ ಕ್ಷೇತ್ರ ಕಾಲಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಒಗ್ಗಟ್ಟಿನ ಜೊತೆಗೆ ಆರಾಧನೆ ಮುಂದುವರಿಯಬೇಕು. ಭಾರತ ದೇಶದಾದ್ಯಂತ ತಿರುಗಿ ನೋಡಿಬಂದವ, ತುಳುನಾಡಿನ ಆರಾಧನಾ ಕ್ರಮ ಭಿನ್ನವಾದುದು. ಸೌಹಾರ್ದತೆಯಿಂದ ತೊಡಗಿಕೊಂಡು ದೈವಸ್ಥಾನದ ಅಭಿವೃದ್ಧಿಯ ಜೊತೆಗೆ ಮೂಲಭೂತ ಸೌಕರ್ಯಗಳಿಗೂ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಬೆಳ್ಳಿಪ್ಪಾಡಿಗುತ್ತು ಮಾತನಾಡಿ ತುಳುನಾಡು ಭಾಗದಲ್ಲಿ ಕಟ್ಟುಕಟ್ಟಳೆ ಪ್ರಕಾರ ನಡೆಯುವ ದೈವ…

Read More

UN networks ಉಳ್ಳಾಲ: ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ದುಷ್ಕøತ್ಯ ಎಸಗಿದ ಆರೋಪಿಗಳ ಬಂಧನವನ್ನು ನೆನಪಿಸುವ ಹಾಗೂ ಇಂತಹ ಕೃತ್ಯಗಳ ವಿರುದ್ಧ ಜಾಗೃತ ಮೂಡಿಸುವ ನಿಟ್ಟಿನಲ್ಲಿ ಮಾ.19 ರಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ` ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ‘ ನಡೆಯಲಿದೆ ಎಂದು ವಿ.ಹಿಂ.ಪ ಉಳ್ಳಾಲ ಪ್ರಖಂಡದ ಅಧ್ಯಕ್ಷ ಬಿ.ನಾರಾಯಣ್ ಕುಂಪಲ ಹೇಳಿದರು.ತೊಕ್ಕೊಟ್ಟು ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಕಳೆದ ಎರಡು ವರ್ಷಗಳ ಹಿಂದೆ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಪಾದಯಾತ್ರೆ ನಡೆಸುವುದರ ಮೂಲಕ ದೈವ , ದೇವರುಗಳ ಬಗ್ಗೆ ಭಕ್ತಿ ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯವನ್ನು ವಿ.ಹಿಂ.ಪ ಮಾಡಿತ್ತು. ಪಾದಯಾತ್ರೆಯ ಫಲವಾಗಿ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಬಂಧಿಸುವ ಕಾರ್ಯವನ್ನು ಮಾಡಿತ್ತು. ಇಂತಹ ದುಷ್ಕøತ್ಯಗಳು ಮುಂದೆಂದೂ ನಡೆಯಬಾರದು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.19…

Read More

ಉಳ್ಳಾಲ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಮತ್ತು ಸಮಾಜ ಸೇವೆಗಾಗಿ ಮಂಗಳೂರು ವಿವಿಯಿಂದ ನಾಳೆ ಗೌರವ ಡಾಕ್ಟರೇಟ್ ಪಡೆಯಲಿರುವ ಮೂವರು ಸಾಧಕರ ಪರಿಚಯ ಇಲ್ಲಿದೆ. ಯು.ಕೆ.ಮೋನುಹಾಜಿ ಯು.ಕೆ.ಮೋನು, ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಸ್ಥಳೀಯ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2002 ರಲ್ಲಿ ಅವರು ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸ್ಥಾಪಿಸಿದರು.ಹಾಜಿ ಯು.ಕೆ ಮೋನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಹಾಜಿ ಯು.ಕೆ ಮೋನು ಅವರ ವ್ಯಾಪಾರ ಉದ್ಯಮಗಳು ಅನೇಕ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸಿವೆ ಮತ್ತು ಇವರ ವ್ಯಾಪಾರ ಸಂಬಂಧಗಳು ಜಾಗತಿಕವಾಗಿ ವಿಸ್ತರಿಸಿವೆ. ಅವರು ಸಹಾನುಭೂತಿಯುಳ್ಳ ವ್ಯಕ್ತಿಯಾಗಿ ಗುರುತಿಸಿಕೊಂಡಿರುವುದಲ್ಲದೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆರ್ಥಿಕವಾಗಿ ಹಿಂದುಳಿದ ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮತ್ತು ಉಚಿತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಾರೆ ಮತ್ತು ಬಡವರಿಗೆ…

Read More

UN networks ಉಳ್ಳಾಲ: ಕರ್ನಾಟಕದಲ್ಲಿ ಕೆನ್ ಸ್ಟಾರ್ ಕಂಪನಿಯ 44 ಶಾಖೆಗಳಿದ್ದು ಮಂಗಳೂರಿನಲ್ಲಿ ಅತ್ಯಧಿಕ ಉತ್ಪನ್ನ ಮಾರಾಟವಾಗುವ ಮೂಲಕ ನಾಯಕನ ಸ್ಥಾನದಲ್ಲಿದೆ.‌ ಹೊಸದಾಗಿ ಬಿಡುಗಡೆಗೊಂಡಿರುವ ಏರ್ ಕೂಲರ್ ಮಹಾಕೂಲ್ 120 ಲೀಟರ್‌ನ ಡೆಸರ್ಟ್ ಕೂಲರ್ ಆಗಿದ್ದು ಇಷ್ಟೊಂದು ಸಾಮರ್ಥ್ಯದ ಏರ್‌ ಕೂಲರ್ ಬಿಡುಗಡೆಗೊಳಿಸಿದ ಪ್ರಥಮ ಕಂಪನಿಯಾಗಿದೆ. ರೆಸ್ಟೋರೆಂಟ್, ವ್ಯಾಪಾರಿ ಮಳಿಗೆ, ಬ್ಯಾಂಕ್, ಕಚೇರಿ, ದೊಡ್ಡ ಸಭಾಂಗಣದಲ್ಲಿ ಬಳಸಬಹುದಾಗಿದೆ ಎಂದುಕೆನ್ ಸ್ಟಾರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಜೈನ್ ತಿಳಿಸಿದರು. ತೊಕ್ಕೊಟ್ಟಿನ ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಂನಲ್ಲಿ ಕೆನ್ ಸ್ಟಾರ್ ಕಂಪನಿಯ ಹೊಸ ಉತ್ಪನ್ನ ಏರ್ ಕೂಲರ್ ಮಹಾಕೂಲ್ ಬಿಡುಗಡೆಗೊಳಿಸಿ ಮಾತನಾಡಿದರು.ವಿನ್ಯಾಸ ವಿಭಾಗ ಮುಖ್ಯಸ್ಥ ಶ್ರೀಕಾಂತ್ ಕುಲ್ಲೆ ಮಾತನಾಡಿ, ಮಹಾಕೂಲ್ 120 ಬಿಡುಗಡೆಗೊಳಿಸಲಾಗಿದ್ದು ಮಂಗಳೂರಿನ ಜನತೆಗೆ ಇದರ ಅನುಭವ ಸವಿಯುವ ಭಾಗ್ಯ ಸಿಕ್ಕಿದೆ.‌ ಅಮ್ಮ ಎಲೆಕ್ಟ್ರಾನಿಕ್ಸ್ ಮಾರಾಟ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದ್ದು ಕೆನ್ ಸ್ಟಾರ್ ಜೊತೆ ಹೀಗೇ ಮುಂದುವರಿಯುವಂತಾಗಲಿ ಎಂದು ತಿಳಿದರು.ಕೆನ್ ಸ್ಟಾರ್ ಪ್ರಾದೇಶಿಕ ವ್ಯವಸ್ಥಾಪಕ ತಿರುಮಲೈ ದೇಸಾಯಿ…

Read More

UN networks ಉಳ್ಳಾಲ: ಸೊಪ್ಪು ತಿಂದ ಎರಡು ಹಸುಗಳು, ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿ ಉಳಿದ ನಾಲ್ಕು ಜಾನುವಾರುಗಳು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ. ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾ.8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದ ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶುವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು . ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ…

Read More

UN networks ಉಳ್ಳಾಲ: ನಮ್ಮ ಜೀವನದಲ್ಲಿ ಇತರರಿಗೆ ಉಪಯೋಗವಾಗುವಂತೆ ನಾವು ಬದುಕಿ ಮಾದರಿಯಾಗಬೇಕು.  ಸಂಪತ್ತನ್ನು ನಾವು ಧರ್ಮಯುಕ್ತವಾಗಿ ಗಳಿಸಬೇಕು, ಧರ್ಮಯುಕ್ತವಾಗಿ  ಉಳಿಕೆ ಮಾಡಿ, ಧರ್ಮಯುಕ್ತ ಬಳಕೆ ಮಾಡಿ ಸಮಾಜಮುಖಿಯಾಗಿದ್ದರೆ ಜೀವನದಲ್ಲಿ ಸಂತೃಪ್ತಿ ಮತ್ತು ಯಶಸ್ಸು ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.ಅವರು ಭಾನುವಾರ ದೇರಳಕಟ್ಟೆಯಲ್ಲಿ ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.‌ ಪ್ರಾಮಾಣಿಕತೆ ಮತ್ತು ಪಾರದರ್ಶಕ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯು ಉತ್ತಮ ಉದ್ದೇಶದಿಂದ ಆರಂಭಗೊಂಡಿದ್ದು, ಸಮಾಜಕ್ಕೆ ಬೆಳಕು ಮೂಡಿಸುವ ಪ್ರಯತ್ನದೊಂದಿಗೆ ಇದರ ಕೀರ್ತಿ ಇಡೀ ಜಗತ್ತಿಗೆ ಪಸರಿಸಲಿ ಎಂದು ಹೇಳಿದರು. ಹೇರಂಭಾ ಇಂಡಸ್ಟೀಸ್ ಲಿ.ಮತ್ತು ಕೆಮಿನೋ ಫಾರ್ಮಾಲಿಯ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕೆಲವೇ ಜನ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸತೀಶ್ ಪಟ್ಲ ಅವರು ದೊಡ್ಡ ಕಲಾವಿದರರಾಗಿದ್ದುಕೊಂಡು ಕಲಾವಿದರ ಸಂಕಷ್ಟಕ್ಕೆ ನೆರವಾಗುವುದರೊಂದಿಗೆ ಸಮಾಜಸೇವೆಯಲ್ಲಿ…

Read More