Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಅತಿ ಕಡಿಮೆ ಶುಲ್ಕದಲ್ಲಿ ಪಿಯುಸಿ ಹಾಗೂ ಸಿಬಿಎಸ್‌ಇ ಶಾಲಾ ಶಿಕ್ಷಣ, ಜಾತಿ ಬೇಧವಿಲ್ಲದ ಶಿಕ್ಷಣ ಸಂಸ್ಥೆಯಲ್ಲಿ ಬರೀ ರೂ.25,000 ಕ್ಕೆ ಬಸ್, ಶಾಲಾ ಯುನಿಫಾರಂ, ಊಟ, ಪಠ್ಯಪುಸ್ತಕ ವ್ಯವಸ್ಥೆ

UllalaVaniBy UllalaVaniApril 14, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು : ಶಿಕ್ಷಣ ಕಾಶಿಯಾಗಿರುವ ಉಳ್ಳಾಲ ತಾಲೂಕಿನಲ್ಲಿ ಅತೀ ಕಡಿಮೆ ಶುಲ್ಕವನ್ನು ಪಡೆದು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಅನುಕೂಲಕರವಾದ ರೀತಿಯಲ್ಲಿ ಒದಗಿಸುತ್ತಾ ಬಂದಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಕಾಲೇಜಿನ ಶಾಖೆಗಳನ್ನು ಹೊಂದಿರುವ ಸಂಸ್ಥೆ ತಾವು ಪಡೆಯುವ ಕನಿಷ್ಠ ಶುಲ್ಕದಲ್ಲಿ ಬಸ್ಸಿನ ವ್ಯವಸ್ಥೆ, ಶಾಲಾ ಯುನಿಫಾರಂ, ಪಠ್ಯಪುಸ್ತಕಗಳೆಲ್ಲವನ್ನೂ ನೀಡುತ್ತಾ ಬಂದಿದೆ. ಎಲ್ಲದಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳಲ್ಲಿ ಒದಗಿಸುವಂತಹ ಮಧ್ಯಾಹ್ನದ ಊಟವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಹೌದು ಬೆಂಗಳೂರು ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧೀನಕ್ಕೆ ಒಳಪಟ್ಟಿರುವ ಹರೇಕಳ ದೇರಿಕಟ್ಟೆಯ ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಾಲೆಯ ವಾರ್ಷಿಕ ಶುಲ್ಕ ರೂ.25,000 ಆಗಿದ್ದು, ಪಿಯುಸಿ ಕಾಲೇಜಿನ ಶುಲ್ಕವೂ ರೂ.25000 ಆಗಿದೆ. ಇನ್ನಿತರ ಯಾವುದೇ ಶುಲ್ಕಗಳಿರುವುದಿಲ್ಲ. ಶಾಲಾ ಕಾಲೇಜಿನ ಒಟ್ಟು ಪ್ರವೇಶದಲ್ಲಿ ಆರ್.ಟಿ.ಇಗೆ ಶೇ.25% ಮೀಸಲಾತಿಯಿದೆ. ಇನ್ನುಳಿದ ಶೇ.75 ತಿರಾ ಕಡುಬಡವರ ಮಕ್ಕಳಿಗೆ ಶೇ.25 ಮೀಸಲಾತಿಯಿದೆ. ಷರತ್ತುಗಳನ್ವಯ ಅರ್ಹರು ಶಾಲಾ ಕಾಲೇಜಿಗೆ ಭೇಟಿ ಕೊಟ್ಟು ಅರ್ಜಿ ಪಡೆಯಬಹುದು. ಹೊರ ಶಾಲೆಯಿಂದ ಟಿ.ಸಿ ತರುವ ಮಕ್ಕಳಿಗೆ ಶೇ.90 ಕ್ಕಿಂತ ಅಧಿಕ ಅಂಕಗಳು ಪಡೆದಿದ್ದಲ್ಲಿ ಶೇ.50 ಶುಲ್ಕ ಕಡಿತಗೊಳಿಸಿ ಪ್ರವೇಶಾತಿ ದಾಖಲಿಸುತ್ತಾರೆ. ಅಲ್ಲದೆ ಹೆತ್ತವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಗೌರವ ಧನವನ್ನು ನೀಡಲಾಗುತ್ತದೆ.
ಕುರ್‌ಆನ್, ಭಗವದ್ಗೀತೆ , ಬೈಬಲ್ ಬೋಧನೆ
ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಅನ್ನುವ ಆಶಯದೊಂದಿಗೆ ಕಲಿಕೆಯ ಜೊತೆಗೆ ಕುರ್‌ಆನ್, ಭಗವದ್ಗೀತೆ, ಬೈಬಲ್ ಬೋಧನೆಯನ್ನು ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗುತ್ತಿದೆ. ನುರಿತ ಅಧ್ಯಾಪಕರ, ಪ್ರಾಧ್ಯಾಪಕರ ನೇಮಿಸಿ ವಿದ್ಯಾರ್ಥಿಗಳಿಗೆ ನೈತಿಕ ಬೋಧನೆಯೊಂದಿಗೆ ಕಲಿಕೆಯನ್ನು ಪರಿಣಾಮಕಾರಿಯಾಗಿ ಕಲಿಸಲಾತ್ತಿದೆ. ಇದರಿಂದ ಪ್ರತಿ ವರ್ಷದ ಫಲಿತಾಂಶಗಳು ಉತ್ತಮವಾಗಿ ಲಭಿಸುತ್ತಿದೆ.
ಉಚಿತ ಊಟ
ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮಧ್ಯಾಹ್ನ ಉಚಿತ ಊಟವನ್ನು ಒದಗಿಸಲಾಗುತ್ತಿದೆ. ಸಸ್ಯಹಾರ ಹಾಗೂ ಮಾಂಸಹಾರದ ಊಟವನ್ನು ಉಚಿತವಾಗಿ ಆಡಳಿತ ಸಂಸ್ಥೆ ನೀಡುತ್ತಿದ್ದು, ಎಲ್.ಕೆ.ಜಿ ಯು.ಕೆ.ಜಿ ಮಕ್ಕಳಿಗೆ ಲಘು ಆಹಾರವನ್ನು ನೀಡುತ್ತಾ ಬಂದಿದೆ.
ಬಸ್ ವ್ಯವಸ್ಥೆ
ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಹೊರಟು, ನಿಗದಿತ ಸಮಯದಲ್ಲಿ ಮನೆ ತಲುಪುವ ಹಿನ್ನೆಲೆಯಲ್ಲಿ ಬಸ್ ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಡ್ಯಾರ್, ಬಿ.ಸಿ.ರೋಡ್, ಪಂಪ್ವೆಲ್, ಪಜೀರು, ಹರೇಕಳ , ಕಿನ್ಯಾ, ತೊಕ್ಕೊಟ್ಟು, ತಲಪಾಡಿವರೆಗೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ತಂತ್ರಜ್ಞಾನ, ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟ, ದೇಶಮಟ್ಟದಲ್ಲಿ ಭಾಗವಹಿಸುವ ತರಬೇತಿ ಪಡೆದುಕೊಂಡಿದ್ದಾರೆ. ಸಂಸ್ಕೃತಿ, ಕಲೆ ಹಾಗೂ ದೇಶದ ಐಕ್ಯತೆಯನ್ನು ಕಾಪಾಡುವ ಆಡಳಿತ ರೂಪವನ್ನು ಮಕ್ಕಳಿಗೆ ಮೊದಲನೇ ಆದ್ಯತೆಯಾಗಿ ಕಲಿಸಲಾಗುತ್ತಿದೆ. ಸ್ವಾವಲಂಬಿ, ಪ್ರಾಮಾಣಿಕತೆ ಹಾಗೂ ವಿದ್ಯಾಭ್ಯಾಸದ ನಂತರ ಆದಾಯದ ದಾರಿಯನ್ನು ದೇಶ ಹಾಗೂ ವಿದೇಶಗಳಲ್ಲಿ ಕಂಡುಕೊಳ್ಳಬಹುದಾದ ಕುರಿತು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ‍್ಯಗಾರಗಳನ್ನು ಸಂಸ್ಥೆ ಒದಗಿಸುತ್ತಿದೆ.

ನೇತ್ರಾವತಿ ತಟದಲ್ಲಿರುವ ಕ್ಯಾಂಪಸ್
ನೇತ್ರಾವತಿ ನದಿಯ ಸಮೀಪದಲ್ಲೇ ನಿಶಾರ ಕ್ಯಾಂಪಸ್ ಬೇರೂರಿದ್ದು, ಪ್ರಕೃತಿಯ ಸುಂದರ ಸೊಬಗಿನ ನಡುವೆ ರಮಣೀಯ ನೋಟಗಳೊಂದಿಗೆ ಕ್ಯಾಂಪಸ್ ಕಾರ‍್ಯಾಚರಿಸುತ್ತಿದೆ. ಸುಸಜ್ಜಿತ ಕ್ರೀಡಾಂಗಣ ಹಾಗೂ ಉತ್ತಮವಾದ ವಾತಾವರಣದಲ್ಲಿರುವ ಶಾಲಾ ಕಾಲೇಜು ಕ್ಯಾಂಪಸ್ಸಿಗೆ ವಿದ್ಯಾರ್ಥಿಗಳೇ ಬೆಳ್ಳಿ ಚುಕ್ಕಿಗಳು. ಈಗಾಗಲೇ ಪ್ರವೇಶಾತಿ ಆರಂಭಗೊಂಡಿದ್ದು
ಹೆಚ್ಚಿನ ಮಾಹಿತಿಗಾಗಿ
ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು
ದೇರಿಕಟ್ಟೆ, ಹರೇಕಳ

Head Office :9035090341/9008527432
E-Mail: hyd_nishara@yahoo.com
headofficenishara@gmail.com
Website: www.nisharagroupofinstitutions.com

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ ಭಾರತದ ಹಡಗನ್ನು ರಕ್ಷಿಸಿದ ಪಾಕ್‌..!!

May 8, 2026

ಮೇ.06 ; ‘ಕನಕ ಸ್ಮೃತಿ’ – 16 ಗಾಯಕರು ಮತ್ತು 6 ತಂಡಗಳಿಗೆ ಕನಕ ಪುರಸ್ಕಾರ

May 4, 2026

ಹರೇಕಳ: ತಡರಾತ್ರಿ ಕಾಡುಕೋಣ ಪ್ರತ್ಯಕ್ಷ ಸ್ಥಳೀಯರಲ್ಲಿ ಮನೆಮಾಡಿದ ಆತಂಕ

May 1, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಟಿವಿಕೆಗೆ ಕೊನೆಗೂ ಸಿಕ್ಕಿತು ಬೆಂಬಲದ ಬಲ – ವಿಜಯ್ ‘ಸರ್ಕಾರ್’ ಬಹುತೇಕ ಫಿಕ್ಸ್!

By UllalaVaniMay 9, 20260

ಚೆನ್ನೈ, ಮೇ. 09 : ತಮಿಳುನಾಡು ರಾಜಕೀಯದಲ್ಲಿ ನಡೆದ ತೀವ್ರ ರಾಜಕೀಯ ಚರ್ಚೆ ಮತ್ತು ಸಂಖ್ಯಾ ಸಮೀಕರಣಗಳ ಬಳಿಕ ನಟ-ರಾಜಕಾರಣಿ ವಿಜಯ್…

ಮಂಗಳೂರಿಗರ ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಿಕೆ: ಬ್ರಿಡ್ಜ್ ಕಾಮಗಾರಿ ಅಂತಿಮ ಹಂತಕ್ಕೆ….!

May 9, 2026

ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು; ಕಣ್ಣೀರಿನಲ್ಲಿ ಮುಳುಗಿದ ಕಡಬ, ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದ ಬೇಸಿಗೆ ರಜೆಯ ಸಂಭ್ರಮ

May 9, 2026

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ, ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಕೃಷ್ಣ ಸ್ವಾಮಿನಾಥನ್ ನೇಮಕ

May 9, 2026
1 2 3 … 1,903 Next
Automatic YouTube Gallery

ಸ್ವಾವಲಂಬಿ- 2026 ಮಹಿಳಾ ಉದ್ದಿಮೆದಾರರ ಸಮಾವೇಶ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ಮಹಿಳಾ ಸಬಲೀಕರಣಕ್ಕೆ ಒತ್ತು
ಸ್ವಾವಲಂಬಿ 2026 ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳಿಗೆ ಗೌರವ
ಉಡುಪಿ-ದಕ್ಷಿಣ ಕನ್ನಡದ ಬಳಿಕ ಶಿವಮೊಗ್ಗ, ಹಾಸನಕ್ಕೂ ವಿಸ್ತರಣೆ
ಮಂಗಳೂರಿನಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸ್ವಾವಲಂಬಿ- 2026 ಮಹಿಳಾ ಉದ್ದಿಮೆದಾರರ ಸಮಾವೇಶ
Now Playing
ಸ್ವಾವಲಂಬಿ- 2026 ಮಹಿಳಾ ಉದ್ದಿಮೆದಾರರ ಸಮಾವೇಶ
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ಮಹಿಳಾ ಸಬಲೀಕರಣಕ್ಕೆ ಒತ್ತು ...
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ಮಹಿಳಾ ಸಬಲೀಕರಣಕ್ಕೆ ಒತ್ತು
ಸ್ವಾವಲಂಬಿ 2026 ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳಿಗೆ ಗೌರವ
ಉಡುಪಿ-ದಕ್ಷಿಣ ಕನ್ನಡದ ಬಳಿಕ ಶಿವಮೊಗ್ಗ, ಹಾಸನಕ್ಕೂ ವಿಸ್ತರಣೆ
ಮಂಗಳೂರಿನಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
*ಉಳ್ಳಾಲವಾಣಿ ವರದಿ ಪ್ರಸಾರ: ಹರೇಕಳ ಗ್ರಾಮದಲ್ಲಿ ಭಾರೀ ಚರ್ಚೆ
Now Playing
*ಉಳ್ಳಾಲವಾಣಿ ವರದಿ ಪ್ರಸಾರ: ಹರೇಕಳ ಗ್ರಾಮದಲ್ಲಿ ಭಾರೀ ಚರ್ಚೆ
ಉಳ್ಳಾಲವಾಣಿಯಲ್ಲಿ ಹರೇಕಳ ಗ್ರಾ.ಪಂ. ಟೆಂಡರ್ ಅಕ್ರಮ ವರದಿ ಪ್ರಸಾರ ಗ್ರಾಮದಲ್ಲಿ ...
ಉಳ್ಳಾಲವಾಣಿಯಲ್ಲಿ ಹರೇಕಳ ಗ್ರಾ.ಪಂ. ಟೆಂಡರ್ ಅಕ್ರಮ ವರದಿ ಪ್ರಸಾರ
ಗ್ರಾಮದಲ್ಲಿ ಭ್ರಷ್ಟಾಚಾರ ವಿರೋಧಿ ಚರ್ಚೆ ತೀವ್ರ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ...
ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version