Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಪೆಹಲ್ಗಾಮ್‌ ಇಡೀ ಮಾನವ ಕುಲಕ್ಕೆ ನೋವಾಗುವ ಘಟನೆ : ಪ್ರಮೀಳಾ ಡಿಸೋಜ

UllalaVaniBy UllalaVaniApril 29, 2025Updated:April 29, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ: ಪೆಹಲ್ಗಾಮ್ ಘಟನೆ ಇಡೀ ಮಾನವ ಕುಲಕ್ಕೆ ನೋವಾಗುವ ಘಟನೆ. ಭಾರತೀಯರು ಎಂದಿಗೂ ಇಂತಹ ಕೃತ್ಯವನ್ನು ಸಹಿಸಲಾರರು. ಮೃತ ಕುಟುಂಬಸ್ಥರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಒದಗಿಸಲಿ, ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ದೇವರ ಅನುಗ್ರಹವಿರಲಿ ಎಂದು ಕೆಥೊಲಿಕ್ ಸಭಾ ಸ್ತ್ರೀ ಸಂಘಟನಾ ಅಧ್ಯಕ್ಷೆ ಪ್ರಮೀಳಾ ಡಿಸೋಜ ಹೇಳಿದ್ದಾರೆ.
ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಇದರ ವತಿಯಿಂದ ತೊಕ್ಕೊಟ್ಟು ಫ್ಲೆöÊಓವರ್ ಕೆಳಗಡೆ ಜರಗಿದ ಪಹಲ್ಗಾಮ್ ಭಯೋತ್ಪಾಧಕರ ದಾಳಿಗೆ ಬಲಿಯಾದವರ ಗೌರವಾರ್ಥವಾಗಿ ಹಾಗೂ ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ ಹಾಗೂ ಮೌನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, 26 ಜನರನ್ನು ಕೊಲ್ಲುತ್ತಾರೆ, 400 ಕೆ.ಜಿ ಆರ್ ಡಿಎಕ್ಸ್ ಹೊಡೆಯುತ್ತಾರೆ ಎಂದಾದಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಭಾರತದ ಇತಿಹಾಸದಲ್ಲಿ ಮರೆಯಲಾಗದ ಘಟನೆ, ವಿಷಯವನ್ನು ಯಾವ ಧರ್ಮದವರೂ ಒಪ್ಪಲು ತಯಾರಿಲ್ಲ, ಕೃತ್ಯ ಎಸಗಿದವರಿಗೆ ಜಾತಿಯಿಲ್ಲ ಅವರು ಭಯೋತ್ಪಾದಕರು ಜಾತಿ ಮಾತ್ರ. ಕಾಶ್ಮೀರ ಅಂದಲ್ಲಿ ಭವ್ಯಭಾರತದ ಪರಂಪರೆಯ ಜಾಗ. ಸುತ್ತಾಡಲು ಬಹಳಷ್ಟು ಜನರಿಗೆ ಇಷ್ಟಪಡುತ್ತಾರೆ. ಅಂತಹ ಸ್ಥಳಕ್ಕೆ ಭೇಟಿ ಕೊಟ್ಟ ನವವಧು, ಮಡದಿಯ ಎದುರು ಪತಿಯ ಹತ್ಯೆ ನಡೆಸುವವರನ್ನು ಮಾನವ ಕುಲ ಒಪ್ಪಲು ಸಾಧ್ಯವಿಲ್ಲ. ಅವರು ಮೃಗಕ್ಕೆ ಸಮಾನವಾದವರು. ಭಯೋತ್ಪಾಧಕೆರು ಬಂದೂಕು ಹಿಡಿದುಕೊಂಡು ಬರುವಾಗ ಕೇಂದ್ರ ಸರಕಾರ ಎಲ್ಲಿದೆ ?. 400 ಕೆ.ಜಿ ಆರ್ ಡಿ ಎಕ್ಸ್ ಸ್ಫೋಟವಾಗಲೂ ಕೇಂದ್ರ ಸರಕಾರ ತಡೆಯಲು ವಿಫಲವಾಯಿತು. ಇದೆಲ್ಲಾ ಪ್ರಕರಣಗಳನ್ನು ಗಮನಿಸುವಾಗ ವೈಫಲ್ಯತೆ ಎದ್ದುಕಾಣುತ್ತಿದ್ದು, ಇಡೀ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದರು.
ಕ್ಯಾಥಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಮಾತನಾಡಿ, ಪೆಹಲ್ಗಾಮ್ ಘಟನೆಯಲ್ಲಿ ಕೇಂದ್ರ ಸರಕಾರ ವಿಫಲತೆಯನ್ನು ತಲೆಮರೆಸಿಕೊಳ್ಳಲು ಒಂದು ಮತದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಇಡೀ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲಗೊಂಡಿರುವುದು ಎದ್ದುಕಾಣುತ್ತಿದೆ ಎಂದರು.
ಈ ಸಂದರ್ಭ ಎನೆಸ್‌ಯುಐ ಅಧ್ಯಕ್ಷ ಸಾಹಿಲ್ , ಮುಖಂಡರಾದ ಪ್ರಕಾಶ್ ಪಿಂಟೋ, ಮನ್ಸೂರ್ ಮಂಚಿಲ, ಸಂಘಟಕ ಸಫ್ವಾನ್ ಕೆರೆಬೈಲ್, ಸುರೇಶ್ , ಆಸೀಫ್ , ಕಿಂಗ್ಸ್ ಕಲ್ಲಾಪು ಅಧ್ಯಕ್ಷ ತ್ವಾಹಿದ್ ಅಹಮ್ಮದ್, ರೀಚಲ್ ಚಾರಿಟೇಬಲ್ ಅಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ, ಡೊನಾಲ್ಡ್ ಪಿಂಟೋ, ರೊನಾಲ್ಡ್ ವೇಗಸ್, ಹರಿಶ್ಚಂದ್ರ, ಸಂತೋಷ್ ಮಾಡೂರು, ಬ್ರಿಜೇಶ್ ಚೆಂಬುಗುಡ್ಡೆ, ಡೇಸಿ ಕೆರೆಬೈಲ್ , ಮಾಶೂಕ್ ಬೀಜಕಟ್ಟೆ, ಖಾದರ್ ಕಲ್ಲಾಪು, ಸಿಮಾಕ್ ಕೆರೆಬೈಲ್ ಮೊದಲಾದವರು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಸಮುದ್ರ ತೀರಕ್ಕೆ ಕಲ್ಲು ಸಾಗಾಟ ಮೂವರ ವಿರುದ್ಧ ಪ್ರಕರಣ ದಾಖಲು, ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ ಕಲ್ಲು ಕಳವು ಪ್ರಕರಣ ದಾಖಲು

July 29, 2025

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರದ ಅನುಮೋದನೆ

July 29, 2025

ನಿಮಿಷಾ ಪ್ರಿಯಾ ಮರಣದಂಡನೆ ರದ್ದತಿ ಸಾಧ್ಯತೆ : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಮಾಹಿತಿ

July 29, 2025

Comments are closed.

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಉಳ್ಳಾಲದ ಸಮುದ್ರ ತೀರಕ್ಕೆ ಕಲ್ಲು ಸಾಗಾಟ ಮೂವರ ವಿರುದ್ಧ ಪ್ರಕರಣ ದಾಖಲು, ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ ಕಲ್ಲು ಕಳವು ಪ್ರಕರಣ ದಾಖಲು

By UllalaVaniJuly 29, 20250

ಉಳ್ಳಾಲ : ನಂದಳಿಕೆ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಉಳ್ಳಾಲದ ಸಮುದ್ರಕ್ಕೆ ಕಲ್ಲು ಸಾಗಿಸುತ್ತಿದ್ದ ಮೂವರ ವಿರುದ್ಧ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರದ ಅನುಮೋದನೆ

July 29, 2025

ನಿಮಿಷಾ ಪ್ರಿಯಾ ಮರಣದಂಡನೆ ರದ್ದತಿ ಸಾಧ್ಯತೆ : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಮಾಹಿತಿ

July 29, 2025

ಪಟ್ಟತಮೊಗೇರು ಹೆಸರಿನ ಬದಲಾವಣೆಗೆ ಸ್ಥಳೀಯರ ವಿರೋಧ – ಚುನಾವಣಾ ಆಯೋಗಕ್ಕೆ ದೂರು

July 29, 2025
1 2 3 … 1,543 Next
Automatic YouTube Gallery

ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ

ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
#ullalavani #Konaje #SanthoshkumarRaiBoliyar
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
Now Playing
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ...
ಅಸೈಗೋಳಿ ಅಭಯಾಶ್ರಮದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹುಟ್ಟುಹಬ್ಬದ ಆಚರಣೆ
#ullalavani #Konaje #SanthoshkumarRaiBoliyar
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
Now Playing
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು #ullalavani #news ...
ತೊಕ್ಕೊಟ್ಟು: ಹಿರಿಯ ಬಿಜೆಪಿ
ಮುಖಂಡೆ ಅಂಗಡಿಯಿಂದ ಕಳವು
#ullalavani #news #ullala #kannadanews #mangalore #breakingnews #thokkottu
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications