Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಕುರ್ನಾಡು : ಕಟ್ಟೆಮಾರು-ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

UllalaVaniBy UllalaVaniJanuary 21, 2019Updated:January 24, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

UN NETWORKS

ಕುರ್ನಾಡು: ಅಧ್ಯಕ್ಷರು, ಉಪಾಧ್ಯಕ್ಷರು , ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಎಲ್ಲರ ಒಮ್ಮತದ ಅಭಿಪ್ರಾಯದಂತೆ ಕುರ್ನಾಡುವಿನ ಪ್ರತಿ ಮೂಲೆಗಳಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದೆ. ಇದೊಂದು ಜಿಲ್ಲೆಗೆ ಮಾದರಿಯಾದ ಪಂಚಾಯತ್ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.

ಅವರು ಕುರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಕಟ್ಟೆಮಾರು ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಹಲವು ವರ್ಷಗಳಿಂದ ಕಟ್ಟೆಮಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಥಳೀಯರ ಬೆಂಬಲದಿಂದ ರಸ್ತೆ ಕಾಮಗಾರಿ ಸಾಧ್ಯವಾಗಿದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ ತನ್ನ ವೈಯಕ್ತಿಕ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಗ್ರಾ.ಪಂ ಜನರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಮಾತ್ರ ಗಾಂಧಿಯ ರಾಮರಾಜ್ಯದ ಕನಸು ನನಸಾಗುವುದು. ಇದಕ್ಕೆ ಕುರ್ನಾಡು ಗ್ರಾ.ಪಂ ಸಾಕ್ಷಿಯಾಗಿದೆ ಎಂದರು. ಸ್ಥಳೀಯರಾದ ನಾಗರಾಜ್ ಭಟ್ ಮಾತನಾಡಿ ಹಿಂದೆ ನೀರು ಗಾಳಿ ಆಹಾರ ಜೀವನಾಶ್ಯಕವಾಗಿತ್ತು. ಸದ್ಯ ರಸ್ತೆಯೂ ಅವಶ್ಯಕ. ಎಲ್ಲರೂ ತಮ್ಮ ಖಾಸಗಿ ಸ್ಥಳವನ್ನು ಬಿಟ್ಟಿದ್ದರಿಂದ ಸುಸಜ್ಜಿತ ರಸ್ತೆ ನಿರ್ಮಾಣ ಸಾಧ್ಯವಾಗಿದೆ . ಇದರಿಂದ ಹಲವು ವರ್ಷಗಳ ಕನಸು ನನಸಾಗಿದೆ ಎಂದರು.

ಕುರ್ನಾಡು ಗ್ರಾಮದ ಹೂವಿನಕೊಪ್ಪಲದಿಂದ ಮೈರಣಪಾದೆ,ಕಟ್ಟೆಮಾರು,ಕಿನ್ನಾಜೆ ಪ್ರದೇಶಗಳಿಗೆ ರಸ್ತೆಯ ಕೊರತೆ ಇದ್ದಾಗ,ಮೋಹನ್‍ದಾಸ್ ನಾೈಕ್,ದೇವಕಿ ಗಟ್ಟಿ,ವೆಂಕಪ್ಪ ಶೆಟ್ಟಿಗಾರ,ಅಬೆಮಾರು ಮನೆಯವರು,ದೇವಪ್ಪ ಮೂಲ್ಯ ಅಬೆಮಾರು,ಕುಂಞಣ್ಣ ಮೂಲ್ಯ ಮೈರಣಪಾದೆ,ದೂಮಪ್ಪ ಮೂಲ್ಯ ಮೈರಣಪಾದೆ,ಇವರೆಲ್ಲರ ಉದಾರವಾದ ಸ್ಥಳದಾನದಿಂದ ಹೂವಿನಕೊಪ್ಪಲ-ಕಿನ್ನಾಜೆ ರಸ್ತೆ ರಚನೆಯಾಗಿರುತ್ತದೆ.ಈ ಸಂದರ್ಭ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಸಂತೋಷ್ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು.

ಸ್ಥಳದಲ್ಲಿ ತಾಲೂಕ್ ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಗಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಶಿವಶಂಕರ ಭಟ್,ಗೋಪಾಲ ಮಿತ್ತಕೋಡಿ,ಸ್ಥಳದಾನಿ ದಿ.ದೂಮಪ್ಪ ಮೂಲ್ಯ ಇವರ ಮಕ್ಕಳಾದ ವೆಂಕಪ್ಪ ಕುಲಾಲ್,ಚಂದಪ್ಪ ಕುಲಾಲ್,ಮೋನಪ್ಪ ಕುಲಾಲ್,ಹಾಗೂ ದುರ್ಗಾವತಿ ಮೈರಣಪಾದೆ,ಹರಿಪ್ರಸಾದ್ ಕುಲಾಲ್ ಮೈರಣಪಾದೆ,ಗಣರಾಜ್ ಕಿನ್ನಾಜೆ,ಕೃಷ್ಣಪ್ಪ ಕುಲಾಲ್ ಮೈರಣಪಾದೆ,ಹರಿಪ್ರಸಾದ್ ಕಿನ್ನಾಜೆ,ಮಂಜುನಾಥ ಕುಲಾಲ್,ಯಮುನದೂಮಪ್ಪ ಮೂಲ್ಯ ಮತ್ತು ಮನೆಯವರು,ಪಿ.ಸೀತಾರಾಮ ಭಟ್,ವಿಶ್ವನಾಥ ಭಟ್,ನವೀನ್ ಚಂದ್ರ ಗಟ್ಟಿ,ಗುತ್ತಿಗೆದಾರ ನವೀನ್ ಶೆಟ್ಟಿ ಕೊಡಕ್ಕಲ್ಲು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸೋಮೇಶ್ವರ ರೆಸಾರ್ಟ್ ನಲ್ಲಿ ಆತ್ಮಹತ್ಯೆ

August 7, 2025

ಭಾರೀ ಗಾಳಿ ಮಳೆಗೆ ಮರ ಬಿದ್ದು ಕುಸಿದುಬಿದ್ದ ಕೈರಂಗಳ ಅಮೃತಧಾರಾ ಗೋಶಾಲೆ

August 7, 2025

ಚಂದ್ರಶೇಖರ ಭಟ್ ಸೇರಿದಂತೆ ಹಿರಿಯ ಬೀದಿಬದಿ ವ್ಯಾಪಾರಿಗಳಿಗೆ ಗೌರವ, ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ, ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ ಬಿ.ಎಂ ಭಟ್

August 7, 2025
Leave A Reply

Advertise
ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಸೋಮೇಶ್ವರ ರೆಸಾರ್ಟ್ ನಲ್ಲಿ ಆತ್ಮಹತ್ಯೆ

By UllalaVaniAugust 7, 20250

ಸೋಮೇಶ್ವರ : ಇಲ್ಲಿನ ರೆಸಾರ್ಟ್ ನಿರ್ವಹಣೆ ವ್ಯಕ್ತಿ ರೆಸಾರ್ಟ್ ನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮೇಶ್ವರದ ಮುಡಾ ಬಡವಾಣೆಯಲ್ಲಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಭಾರೀ ಗಾಳಿ ಮಳೆಗೆ ಮರ ಬಿದ್ದು ಕುಸಿದುಬಿದ್ದ ಕೈರಂಗಳ ಅಮೃತಧಾರಾ ಗೋಶಾಲೆ

August 7, 2025

ಚಂದ್ರಶೇಖರ ಭಟ್ ಸೇರಿದಂತೆ ಹಿರಿಯ ಬೀದಿಬದಿ ವ್ಯಾಪಾರಿಗಳಿಗೆ ಗೌರವ, ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ, ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ ಬಿ.ಎಂ ಭಟ್

August 7, 2025

ಉಳ್ಳಾಲಬೈಲ್:‌ ಕಟ್ಟಿಗೆ ಸಾಗಾಟದ ಲಾರಿ ಪಲ್ಟಿ

August 7, 2025
1 2 3 … 1,558 Next
Automatic YouTube Gallery

ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ

ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ#ullalavani #news #ullala #kannadanews #mangalore #ullalnews
ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ
Now Playing
ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ
ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ...
ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ#ullalavani #news #ullala #kannadanews #mangalore #ullalnews
ಆ. 9 ರಂದು ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಓ೦ ಶ್ರೀ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ: ಸಾಹಿಲ್ ಮಂಚಿಲ
Now Playing
ಆ. 9 ರಂದು ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಓ೦ ಶ್ರೀ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ: ಸಾಹಿಲ್ ಮಂಚಿಲ
ಆ. 9 ರಂದು ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಓ೦ ಶ್ರೀ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ: ...
ಆ. 9 ರಂದು ಕಲ್ಲಾಪು ಯುನಿಟಿ ಹಾಲ್‌ನಲ್ಲಿ
ಓ೦ ಶ್ರೀ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ: ಸಾಹಿಲ್ ಮಂಚಿಲ

#ullalavani #news #ullala #kannadanews #mangalore #ullalnews #thokkottu
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications