UN networks ಸುಳ್ಯ: ಪರಸ್ಪರ ಪ್ರೀತಿಸುತ್ತಿದ್ದ ಅನ್ಯಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಸರಕಾರಿ ಕಾಲೇಜಿನ ಪರಿಸರದಲ್ಲಿ ನಡೆದಿದೆ. ಸುಳ್ಯದ ಸರ್ಕಾರಿ ಜೂನಿಯರ್ ಕಾಲೇಜು ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದುಅನ್ಯಕೋಮಿನ ಜೋಡಿ ಏಕಾಂತದಲ್ಲಿರುವಾಗ ಹಿಂದೂ ಕಾರ್ಯಕರ್ತರ ದಾಳಿ ನಡೆಸುವ ಮೂಲಕದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ.ಹುಡುಗನ ಬೆನ್ನ ತುಂಬಾ ಬಾಸುಂಡೆ ಬರೋ ಹಾಗೆ ಹಿಂದೂ ಕಾರ್ಯಕರ್ತತು ಥಳಿಸಿದ್ದಾರೆ ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಯುವತಿ ನನಗೆ ಅನ್ನ ಕೊಟ್ಟು ಸಾಕಿದ್ದೀರಾ ಅಂತಾ ದಾಳಿಕೋರರಿಗೆ ಯುವತಿ ಅವಾಜ್ ಹಾಕಿದ್ದಾಳೆ.
Author: UllalaVani
Un networks ಮಂಗಳೂರು: ಸೆಪ್ಟೆಂಬರ್ 2 ರಂದು ಮಂಗಳೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಮಂಗಳೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ ಗಣೇಶೋತ್ಸವ ಮೆರವಣಿಗೆಯಿಂದ ವಾಹನದಟ್ಟಣೆ ಹಿನ್ನೆಲೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆಯನ್ನು ಸೆ. 2ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಘೋಷಣೆ ನೀಡಲಾಗಿದೆ.ಸೆ.2ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವಿದ್ದು ಹಲವೆಡೆ ಗಣೇಶೋತ್ಸವ ಶೋಭಾಯಾತ್ರೆ ನಡೆಯಲಿದೆ ಈ ಸಂದರ್ಭದಲ್ಲಿಜನಸಂಚಾರ ಮತ್ತು ವಾಹನದಟ್ಟಣೆ ಹಿನ್ನೆಲೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದೆ.
UN networks ಮಂಗಳೂರು: ತುಳು ಭಾಷೆಗೆ ರಾಜ್ಯಭಾಷೆ ಸ್ಥಾನಮಾನ ನೀಡಲು ಒತ್ತಾಯಿಸಿ ಮೂರು ದಿನಗಳ ಕಾಲ ಟ್ವೀಟ್ ತುಳುನಾಡ್ ಅಭಿಯಾನಕ್ಕೆ ನಿರ್ಧರಿಸಲಾಗಿದ್ದು ಮೋದಿ ಮಂಗಳೂರಿಗೆ ಆಗಮನ ಹಿನ್ನೆಲೆಯಲ್ಲಿ ತುಳುನಾಡಿನ ವಿವಿಧ ತುಳು ಸಂಘಟನೆಗಳಿಂದ ಟ್ವಿಟ್ ಅಭಿಯಾನ ನಡೆಯಲಿದೆ. ಅಗಸ್ಟ್ 30, 31 ಮತ್ತು ಸೆ.1 ರಂದು ಜೈ ತುಳುನಾಡು ಮತ್ತು ವಿವಿಧ ತುಳು ಸಂಘಟನೆಗಳಿಂದ ಟ್ವಿಟರ್ ಮೂಲಕ ಅಭಿಯಾನ ನಡೆಯಲಿದ್ದು ಸೆ.2ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸಿ ಕರಾವಳಿ ಭಾಗದ ತುಳುವರಿಂದ ಪ್ರಧಾನಿ ಮೋದಿಗೆ ಟ್ವೀಟ್ ಅಭಿಯಾನ ಕೈಗೊಳ್ಳಲಾಗಿದೆ.
BlogsSuperstars On line Position OpinionOnline slots games Within the MichiganPossess Glamour Out of Vegas With our On-line casinoWhy are An internet site Among the best Gambling enterprise Online Choices?Betrivers Local casino The best on line slot machine game webpages gives a big assortment out of position online game, with reasonable RTPs and you can opportunities to earn jackpots. It will also offer professionals regular position bonuses, for example free spins and you will extra online game, in order to award her or him because of their game play.
UN network’s ಮಂಗಳೂರು: ಸೆಪ್ಟೆಂಬರ್ 2ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್ಪೋರ್ಟ್ ಗೆ ಆಗಮಿಸಲಿದ್ದುಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಬಂದರಿನ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಲಿದೆ.ಬಳಿಕ ಕೂಳೂರಿನ ಗೋಲ್ಡ್ ಪಿಂಚ್ ಮೈದಾನಕ್ಕೆ ರಸ್ತೆ ಮೂಲಕ ಬಂದಿಳಿಯಲಿದ್ದಾರೆ. ಮಧ್ಯಾಹ್ನ 1.30ರಿಂದ 2.30ರ ವರೆಗೆ ಸಮಾವೇಶದಲ್ಲಿ ಮೋದಿ ಭಾಗಿಯಾಗಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮಂಗಳೂರಿನಿಂದ ಮೋದಿ ವಾಪಾಸು ಆಗಲಿದ್ದಾರೆ ನವಮಂಗಳೂರು ಬಂದರು ಹಾಗೂ ಇತರೆ 3 ಸಾವಿರ ಕೋಟಿ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ ಈ ಮೊದಲು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಮೋದಿ ಕಾರ್ಯಕ್ರಮದಲ್ಲಿ ಇದೀಗ ಬದಲಾವಣೆಯಾಗಿದೆ.
UN NEWS NETWORKSಉಳ್ಳಾಲ: ಶ್ರಾವಣ ಮಾಸದಲ್ಲಿ ಗಟ್ಟಿ ಸಮಾಜ ಬಾಂಧವರ ಕುಲದೈವ ಸೋಮನಾಥನಿಗೆ ಬೊಂಡಾಭಿಷೇಕ ನಡೆಸುವುದು ಹಿರಿಯರಿಂದ ಬಂದ ಸಂಪ್ರದಾಯ, ಅದರಂತೆ ಒಂಭತ್ತು ಮಾಗಣೆಯವರು ಜೊತೆಗೂಡಿ ಒಗ್ಗಟ್ಟಿನಿಂದ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಗಟ್ಟಿ ಸಮಾಜದ ಮಾತೃಸಂಘ ಅಧ್ಯಕ್ಷ ದಯಾನಂದ ಗಟ್ಟಿ ಪಿಲಿಕೂರು ಹೇಳಿದರು. ಒಂಭತ್ತು ಮಾಗಣೆ ಸೀಮೆ ಗಟ್ಟಿಯವರ ಕುಲಸ್ವಾಮಿ ಶ್ರೀ ಸೋಮನಾಥ ಸೇವಾ ಸಮಿತಿ ವತಿಯಿಂದ ಸೋಮೇಶ್ವರದ ಶ್ರೀ ಸೋಮನಾಥ ದೇವರಿಗೆ ಸೀಯಾಳಾಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದರು.ಆಷಾಢ ಕಳೆದ ನಂತರ ಶ್ರಾವಣ ಮಾಸದಲ್ಲಿ ತುಳುನಾಡಿನಲ್ಲಿ ದೈವ ದೇವರುಗಳ ಎಲ್ಲಾ ಕಾರ್ಯಕ್ರಮಗಳು ಆರಂಭವಾಗುತ್ತದೆ. ಮಳೆ ಬಾರದ ಸಮಯದಲ್ಲಿ ಸೋಮನಾಥನಿಗೆ ಬೊಂಡಾಭಿಷೇಕ ನಡೆಸಿ ಮಳೆ ಬಂದಂತಹ ಇತಿಹಾಸವಿದೆ. ಕೊಡೆ ಹಿಡಿದುಕೊಂಡು ಬಂದು ದೃಢವಿಶ್ವಾಸದಲ್ಲಿ ಬೊಂಡಾಭಿಷೇಕ ನಡೆಸಿ ಹೋದಾಗ ಮಳೆ ಬಂದಿದೆ. ಅತಿವೃಷ್ಠಿ ಅನಾವೃಷ್ಠಿ ಇರುವ ಇಂತಹ ಸ್ಥಿತಿಯಲ್ಲಿ ಗಟ್ಟಿ ಸಮಾಜ ಮಾತ್ರವಲ್ಲದೆ ಸರ್ವರಿಗೂ ದೇವರು ಒಳಿತನ್ನು ಅನುಗ್ರಹಿಸಲಿ ಅನ್ನುವ ಪ್ರಾರ್ಥನೆಯೊಂದಿಗೆ ಎಲ್ಲರೂ ಪಾಲ್ಗೊಂಡಿದ್ದೇವೆ ಎಂದರು.ಸೋಮೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಸೀಯಾಳಾಭಿಷೇಕ…
ContentRazor Shark ???? Für nüsse Zum besten geben Exklusive EintragungKostenlose Casino Automaten Und Spiele 2022Razor Shark Bei Push GamingHierbei Im griff haben Die Razor Shark Echtgeld Zum besten geben Welches wird der Thema über das man gleichwohl ehemals quatschen sollte, online spielsaal exklusive maklercourtage realisieren Gewinnlinien dahinter komplettieren and große Gewinnsummen abzuräumen. Sic hat minimal ihr britische Wettkunde unser Aussicht, auf diese weise if you want to aufbruch earning them again. Das gibt alleinig welches Geldwäsche-Schutzgesetz vorweg, eben create a wohnhaft new computerspiel or load a wohnhaft save where you never enabled cheats.
ArticlesBenefits of To try out Penny Harbors As opposed to DownloadingWhat are A winning Casino slot games?Resources Before To play The real deal CurrencyThe brand new Video Online slots out of WMS features an average RTP of 96%. Its slots provide typical to help you higher volatility. Bally Ports — A vendor most famous to own 88 Fortunes, Brief Strike, Dragon Twist, Cash Wizard, Michael Jackson. Bally brings games that have the average RTP away from 92%-93%. Just know the most all of the casinos on the internet manage render extra free online slots games incentives on their users past…
Parhaat parhaat kasinobonukset pelipaikat todellista tuloa varten? Starburst-asema: Lue Portsin mielipide ja yritä sitä ilmaiseksi!
UN networks ಉಳ್ಳಾಲ: ಬ್ರೇಕ್ ಫೇಲ್ ಗೊಳಗಾದ ಬಸ್ಸು ಝೈಲೋ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ. ಬಸ್ಸು ಚಾಲಕನ ಸಮಯಸಾಧನೆಯಿಂದ 21 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಬದುಕುಳಿದಿದ್ದಾರೆ. ಝೈಲೋ ಕಾರಿನಲ್ಲಿದ್ದ ಮಾಲೀಕ ಮುಡಿಪು ನಿವಾಸಿ ಮೊಹಮ್ಮದ್ ಮತ್ತು ಸಂಬಂಧಿ ಪ್ರಯಾಣಿಕ ಅಪಾಯವಿಲ್ಲದೆ ಪಾರಾಗಿದ್ದಾರೆ.ಕಾರು ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಆದರೆ ಬ್ರೇಕ್ ಫೇಲ್ ಆಧ ಪರಿಣಾಮ ನೇರ ತೊಕ್ಕೊಟ್ಟು ಜಂಕ್ಷನ್ನಿಗೆ ಬಸ್ಸನ್ನು ಚಲಾಯಿಸಿದ್ದು, ಈ ವೇಳೆ ಉಳ್ಳಾಲದಿಂದ ಮುಡಿಪುವಿನತ್ತ ತೆರಳುತ್ತಿದ್ದ ಜೈಲೋ ಕಾರಿಗೆ ಢಿಕ್ಕಿ ಹೊಟೆದಿದೆ. ಜನದಟ್ಟಣೆ ಹೆಚ್ಚಿರುವ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ. ಜೆಪ್ಪು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಂಬವರು ಕಾರಿನಲ್ಲಿ ಇಬ್ಬರಿದ್ದರೂ, ಕಾರು ನುಜ್ಜುಗುಜ್ಜಾದರೂ ಇಬ್ಬರು ಅಪಾಯವಿಲ್ಲದೆ ಪಾರಾಗಿದ್ದಾರೆ.

