Author: UllalaVani

Kannada News From Coastal Karnataka

UN networks ಉಳ್ಳಾಲ: ಕೊಣಾಜೆ ಬೊಲ್ಮ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಚತುರ್ಥ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಜ. 3ರಂದು ಮಂಗಳವಾರ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸ್ಥಳ ಶುದ್ದೀ, ಗಣಹೋಮ ನಡೆದ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಕಲಶ ಪ್ರತಿಷ್ಠೆ, ಕಲಶಾಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಝೆ, ಚಂಡಿಕಾಯಾಗ, ಚಂಡಿಕಾಯಾಗ ಪೂರ್ಣಾಹುತಿಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಸಂಜೆ 6ರಿಂದ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಹೊಸಮನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

UN networks ಉಳ್ಳಾಲ: ಸಮಾರಂಭವೊಂದರಿಂದ ವಾಪಸ್ಸಾಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿ ವೈಭವ್ ಬಾರ್ ಎದುರುಗಡೆ ನಿನ್ನೆ ರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾದೊಳಗಿದ್ದ ನಾಲ್ವರು ಅಲ್ಪಗಾಯಗಳಿಂದ ಪಾರಾಗಿದ್ದು, ಸ್ಥಳೀಯರು ಹಾಗೂ ಕೊಣಾಜೆ ಪೊಲೀಸರು ತಕ್ಷಣಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಜೊತೆಗೆ ಕರ್ತವ್ಯ ಮೆರೆದರು.ಇನೋಳಿ ಯಲ್ಲಿ ನಡೆಯುತ್ತಿದ್ದ ಮದುವೆಯ ರೋಸ್ ಸಮಾರಂಭಕ್ಕೆ ರಿಕ್ಷಾ ಚಾಲಕ ಸಹಿತ ಮೂವರ ಕುಟುಂಬ ರೋಸ್ ಸಮಾರಂಭಕ್ಕೆ ಆಗಮಿಸಿತ್ತು. ತಡರಾತ್ರಿ ಅಡ್ಯಾರ್ ಕಡೆಗೆ ರಿಕ್ಷಾದಲ್ಲಿ ಕುಟುಂಬ ವಾಪಸ್ಸಾಗುವ ವೇಳೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಅಸೈಗೋಳಿ ಜಂಕ್ಷನ್ನಿನಲ್ಲಿ ರಸ್ತೆಗೆ ಉರುಳಿದೆ. ರಿಕ್ಷಾದೊಳಗಿದ್ದ ಒಂದೇ ಕುಟುಂಬದ ಓರ್ವ ವೃದ್ದ ಮಹಿಳೆ, ಇನ್ನೋರ್ವ ಮಹಿಳೆ ಹಾಗೂ ಓರ್ವ ಪುರುಷ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು. ತಕ್ಷಣ ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಾಗೂ ಅಲ್ಲೇ ಇದ್ದ ಕೊಣಾಜೆ ಪೊಲೀಸರು ಕುಟುಂಬವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ContentEchte Praxis Unter einsatz von BetssonFussball Tippen Tipps Pro NunBetsson Spielbank LimitsZusammenfassung: Gutes Spielangebot, Aber Neutralisieren Bei dem Bonus Bei dem Austausch zu diesem mobilen Apparat bleibt Betsson Spielbank gleichartig beachtlich. Die Flügel passt zigeunern problemlos an diesseitigen Monitor und unser Operating system angeschaltet. Es beherbergt mehr als 1.300 Casinospiele, die in modernen Smartphones ferner Tablets schnell nach ihr Inter seite klappen.

Read More

UN networksಉಳ್ಳಾಲ: ಫಿಲ್ಮ್ ಶೂಟಿಂಗ್ ಸೆಟ್ ನಲ್ಲಿ ನಡೆಯುವಂತೆ ತೊಕ್ಕೊಟ್ಟುವಿನಿಂದ ಪಂಪ್ವೆಲ್ ತೆರಳುತ್ತಿದ್ದ ಕಾರೊಂದು ಖಾಸಗಿ ಬಸ್ ಢೀಕ್ಕಿ ಹೊಡೆದ ಪರಿಣಾಮ ಒಂದು ಸುತ್ತಿ ಮತ್ತದೇ ಬಸ್ಸಿಗೆ ಢಿಕ್ಕಿ ಹೊಡೆದಿರುವ ಸಿನಿಮೀಯ ಶೈಲಿಯ ಅಪಘಾತ ಪಂಪ್ ವೆಲ್ ನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಉಳ್ಳಾಲ ನಿವಾಸಿ ಮೊಹಮ್ಮದ್ ಮುಝಾಮಿಲ್ ಪವಾಡಸದೃಶವಾಗಿ ಪಾರಾಗಿದ್ದಾರೆ.ಮುಝಾಮಿಲ್ ಅವರು ಫಳ್ನೀರ್ ಕಡೆಗೆ ಹೋಗಲು ಉಜ್ಜೋಡಿ ಸರ್ವಿಸ್ ರಸ್ತೆ ಮೂಲಕ ಪಂಪ್ವೆಲ್ ಜಂಕ್ಷನ್ ತಲುಪಿದ್ದರು. ಕಾರನ್ನು ಎಡ ಕಡೆಗೆ ತಿರುಗುಸಿತ್ತಿರುವ ವೇಳೆ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಟಿ ಬಸ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಕಾರಿನ ಹಿಂಭಾಗಕ್ಕೆ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಒಂದು ಸುತ್ತಿ ರಸ್ತೆಯಲ್ಲೇ ತಿರುಗಿ ವಾಪಸ್ಸು ಗುದ್ಧಿ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಮಂಗಳೂರು ಪೂರ್ವ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

SatisfaitEt ce, quel Est Un formidble Salle de jeu En Chemin Du Gaulois ?A constater ÉgalementRoulette Un brin Gratuitement Vs Galet En Monnaie RéelLes bons Prime Pour Casino :Top Leurs Salle de jeu Pourboire Sans frais 2022 Sans avoir í  Annales Et Sans Caractère Du des ennui, vous pourrez directement trouver une telle information sur la page de salle de jeu. En plus, nos champions doivent gouvernement feuilleter cet prix des gains à la absorbe.

Read More

UN networks ಉಳ್ಳಾಲ: ತಲಪಾಡಿ ಕಿನ್ಯಾ ಮಾರ್ಗವಾಗಿ ನಾಟೆಕಲ್ ಸಂಚರಿಸುವ ಬಸ್ಸುಗಳು ವಿನಾ ಕಾರಣ ಭಾನುವಾರ ಸಂಚಾರ ಸ್ಥಗಿತಗೊಳಿಸುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅರೋಪಿಸಿ ಕಿನ್ಯಾ ಗ್ರಾಮಸ್ಥರು, ಕಿನ್ಯಾದಲ್ಲಿ ಬಸ್ ತಡೆದು ಪ್ರತಿಭಟಿಸಿದರು. ಕಿನ್ಯಾ ಭಾಗದ ಜನರಿಗೆ ನಾಟೆಕಲ್ ಮೂಲಕ ಸೀಮಿತ ಖಾಸಗಿ ಬಸ್ಸುಗಳಿವೆ. ಭಾನುವಾರ ದಿನ ಅನೇಕ ಕಾರ್ಯಕ್ರಮ ಇದ್ದು, ಬಸ್ಸುಗಳ ತಮ್ಮ ಸಂಚಾರ ವನ್ನೇ ಸ್ಥಗಿತಗೊಳಿಸಿದೆ. ಇದರಿಂದ ರಿಕ್ಷಾ ಮೂಲಕ ಜಾಸ್ತಿ ಹಣ ವ್ಯಯಿಸಿ ಪ್ರಯಾಣಿಸಬೇಕಾಗಿದೆ. ಪರ್ಮಿಟ್ ಹಲವು ಇದ್ದರೂ, ಅದರಲ್ಲಿರುವ ನಿಬಂಧನೆಗಳನ್ನು ಪಾಲಿಸದೆ ಖಾಸಗಿ ಬಸ್ ತಿರುಗಾಡುತ್ತಿದೆ.ಅರ್ಧ ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿ ರಸ್ತೆ ಬದಲಿಸಿ ಹೋಗುತ್ತಿದೆ. ಇನ್ನು ಕೆಲವು ಭಾನುವಾರ ರಸ್ತೆಗೇ ಇಳಿಯುತ್ತಿಲ್ಲ. ಇನ್ನು ಕೆಲವು ಮದುವೆ ಸಮಾರಂಭಗಳ ಟ್ರಿಪ್ ನಡೆಸುತ್ತಿವೆ. ಇದರಿಂದ ಊರಿನ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಅನ್ನುವ ಆರೋಪ ಮಾಡಿದ್ದಾರೆ.ಪ್ರತಿಭಟನಾ ನಂತರ ಬಸ್ಸಿನ ಮಾಲೀಕರನ್ನು ಕರೆಸಿ ಚರ್ಚಿಸಿ ಎಚ್ಚರಿಕೆ ನೀಡಿದ ನಂತರ ಬಸ್ಸಿನ ಮಾಲಕರ ಭರವಸೆ ಮೇರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.ಈ…

Read More

UNNEWS NETWORKSಜೆಪ್ಪಿನಮೊಗರು : ಆಧುನಿಕ ಕಾಲಘಟ್ಟದಲ್ಲಿ ವಿದ್ಯುತ್ ಚಾಲಿತ ವಾಹನ ಅನಿವಾರ್ಯವಾಗಿ, ಬಿಟ್ಟಿದೆ. ಮುಂದಿನ ದಿನಗಳಲ್ಲಿ ಪೂರಕವಾತವರಣವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.ಯುವ ಸಮುದಾಯಕ್ಕೆ ಗೌತಮ್ ಅವರು ಮಾರ್ಗದರ್ಶನವಾಗಿದ್ದಾರೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮೊಂಟ್ರಾ ಎಲೆಕ್ಟ್ರಿಕ್‍ನ ತನಿಯ ಮೋಂಟ್ರಾ ಎಲೆಕ್ಟ್ರಿಕ್ ಆಟೋ ಷೋರೂಂ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಜಪ್ಪಿನಮೊಗರಿನಲ್ಲಿ ಉದ್ಘಾಟನೆಗೊಳಿಸಿ, ಮೊಂಟ್ರಾ ಎಲೆಕ್ಟ್ರಿಕ್ ಆಟೋ ವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದರು. ತಮಿಳುನಾಡಿನ ಚೆನ್ನೈ ಡಿಜಿಪಿ ಆಗಿರುವ ಡಾ| ರವಿ ಮುತ್ತುಸ್ವಾಮಿ ಮಾತನಾಡಿ ` ಮೋಂಟ್ರಾ ಮಂಗಳೂರು ರಸ್ತೆಗಳ ಮಂತ್ರವಾಗಿ ಹೊರಹೊಮ್ಮಲಿದೆ. ದೇಶದ ದಕ್ಷಿಣ ಭಾಗಗಳಲ್ಲಿ ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸರಕ್ಕೆ ಪೂರಕವಾಗಿಯೂ ಜನ ಮುನ್ನುಗ್ಗುತ್ತಿದ್ದು, ಇದಕ್ಕೆ ಮೋಂಟ್ರಾ ಇಲೆಕ್ಟ್ರಿಕ್ ವಾಹನಗಳು ಪರಿಸರ ಪೂರಕ ಸಮಾಜಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದೆ ಎಂದರು.ಐಟಿ ಕ್ಲೀನ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‍ನ ಬಿಸಿನೆಸ್ ಹೆಡ್ ಸುಶಾಂತ್ ಜೆನಾ ಅವರು ಮಾತನಾಡಿ, ಇದೊಂದು ಉತ್ತಮ ಕ್ಷಣವಾಗಿದೆ.…

Read More

UN NEWS NETWORKSಉಳ್ಳಾಲ: ಅಸ್ಪೃಷ್ಯತೆ ದೇವ ನಿರ್ಮಿತ ಪದ್ದತಿಯಲ್ಲ, ವ್ಯವಹಾರಕ್ಕಾಗಿ ಸೃಷ್ಟಿಸಿದ ಹೊಸ ರೂಪ. ಮೂಲ‌ ಜನಾಂಗದ ಋಣದಲ್ಲಿ ನಾವಿದ್ದು ಪೂರ್ಣಕುಂಭದೊಂದಿಗೆ ಸ್ವಾಗತಿಸುವ ದಿನಗಳು ಶೀಘ್ರ ಬರಲಿದೆ ಎಂದು ಚಿತ್ರ ನಿರ್ಮಾಪಕ ತಮ್ಮಣ್ಣ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲ‌ ಕಾಪಿಕಾಡು ಗಾಂಧಿನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ತುಳುನಾಡಿನಲ್ಲಿ ಬೇರೆ ಬೇರೆ ಕಥೆಗಳು ಸೃಷ್ಟಿಯಾಗಿದ್ದರೂ ಭೂಲೋಕದಲ್ಲಿ ನಾಗರಿಕತೆ ಸೃಷ್ಟಿಯಾದಾಗ ತುಳುನಾಡಿನ ಮೂಲ‌ಜನಾಂಗ ಜೀವನ, ಸಂಸ್ಕೃತಿ ಜನನ-ಮರಣಗಳ ಸಂವಿದಾನ ಬರೆದಿದ್ದಾರೆ. ಗ್ರಾಮ ದೇವರ ಅನುಮತಿಯಿಲ್ಲದೆ ಎಲ್ಲೋ ಇರುವ ದೈವ, ದೇವರನ್ನು ಹುಡುಕುವುದರಿಂದ ಯಾ ಯಾವುದೇ ಪ್ರಯೋಜನವಿಲ್ಲ. ‌ಬಬ್ಬುಸ್ವಾಮಿಗೆ ಚಿನ್ನ, ಬೆಳ್ಳಿಗಿಂತ ಮನೆಯಲ್ಲೇ ಆಗುವ ಸಿಯಾಳದಂಥ ವಸ್ತುಗಳು ಇಷ್ಟ ಎಂದು ತಿಳಿಸಿದರು.ಮನೆಯಲ್ಲೇ ಇರುವ ವಸ್ತುಗಳು ಬಳಸಿ ದೈವಾರಾಧನೆ ನಡೆಸಬೇಕಿರುವುದರಿಂದ ದೈವಾರಾಧನೆ ತುಂಬಾ ಸರಳ. ದೈವ- ದೇವಸ್ಥಾನ ನಿರ್ಮಿಸಿ ಬಣ್ಣ ಉಳಿಯುವುದು, ಚಪ್ಪರ ಹಾಕಿ ಸುಂದರಗೊಳಿಸುವುದಕ್ಕೆ ಮಾತ್ರ ಸೀಮಿತ ಆಗಬಾರದು. ದೈವ-ದೇವರುಗಳ ವಿಚಾರ, ಧಾರ್ಮಿಕ ಕಟ್ಟುಪಾಡುಗಳು ಕೇವಲ ಇಂದಿನ…

Read More

UN networks ಉಳ್ಳಾಲ: ಬಸ್ ನಲ್ಲಿ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೊಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದÀ ಘಟನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ 44ಸಿ ಬಸ್ಸಿನಲ್ಲಿ  ಬಿಸಿರೋಡ್ ಮೂಲದ  ಮಹಿಳೆ ತಸ್ಲಿಮಾ  ಪ್ರಯಾಣಿಸುತ್ತಿರುವಾಗ 18 ಗ್ರಾಂ  ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು.ಉಳ್ಳಾಲದ ತಾಜ್ ಮಹಲ್  ಸಭಾಂಗಣದಲ್ಲಿ ಮದುವೆ ಸಮಾರಂಭಕ್ಕೆ ತೆರಳುವಾಗ ಘಟನೆ ನಡೆದಿತ್ತು. ಬಸ್ ನಲ್ಲಿ ಸಿಕ್ಕ  ಬಂಗಾರದ ಬಳೆಯನ್ನು  ಬಸ್ ಚಾಲಕ ನಿಸಾರ್ ಅಹಮ್ಮದ್  ಹಾಗೂ ನಿರ್ವಾಹಕ  ಇಬ್ರಾಹಿಂ ಮಂಜನಾಡಿ  ಇಬ್ಬರು ಬಸ್ ಮಾಲೀಕ  ಅಬ್ದುಲ್ ರಝಾಕ್ ಎಂಬವರ ಗಮನಕ್ಕೆ ತಂದಿದ್ದರು. ಅವರು  ಜ.2 ರಂದು ಉಳ್ಳಾಲ ಪೊಲೀಸ್ ಠಾಣೆಗೆ ಆಗಮಿಸಿ ಚಿನ್ನವನ್ನು   ನೀಡಿ ಪ್ರಾಮಾಣಿಕತನ ಮೆರೆದರು.  ಇದೇ ಸಂದರ್ಭ ಚಿನ್ನ ಕಳೆದುಕೊಂಡ ಮಹಿಳೆ ತಸ್ಲೀಮಾ ಅವರು ಠಾಣೆಗೆ ಆಗಮಿಸಿದ್ದು, ಅವರಿಗೆ ಎಸ್. ಐ ಶಿವು ಕುಮಾರ್ ಸಮ್ಮುಖದಲ್ಲಿ …

Read More

PostsMr Spin Internet casinoIssues regarding The brand new Mr Ringo Casino And you may Relevant CasinosReal money Ports Take notice mr bet online casino review you to Mr. Ringo no longer is availabe as the gambling establishment could have been signed. Delight listed below are some your regional gambling establishment Research town which have other on-line casino agent to join up and you can play throughout the the fresh. Microgaming is an additional development-mode developer Mr Ringo features married that have.

Read More