Share Facebook Twitter LinkedIn Pinterest Email WhatsApp ತಲಪಾಡಿ: ಕೆ ಎಮ್ ಜೆ, ಎಸ್ ವೈ ಎಸ್, ಎಸ್ಸೆಸ್ಸಫ್, ಕೆ ಸಿ ನಗರ ಇದರ ವತಿಯಿಂದ 2026, ಮೇ 17 ರಂದು ಆದಿತ್ಯವಾರ ಸಂಜೆ 6 ಗಂಟೆಗೆ ಸುನ್ನೀ ಆದರ್ಶ ಸಂಗಮ ಕಾರ್ಯಕ್ರಮ ಕೆ ಸಿ ನಗರ ಜಂಕ್ಷನ್ ನಲ್ಲಿ ಜರಗಲಿದ್ದು ವಹ್ಹಾಬ್ ಸಖಾಫಿ ಮಾಂಬಾಡ್ ಮುಖ್ಯ ಬಾಷಣ ಮಾಡುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಮಕ್ಷತ್ರಿಯ ಸಮಾಜದ ‘ಬಿನ್ನವತ್ತಳೆ’ ಪುನರ್ಮುದ್ರಣಕ್ಕೆ ಚಾಲನೆ; ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಸಮಾನ ಮನಸ್ಕರ ನಿರ್ಧಾರJuly 27, 2026
ಉಳ್ಳಾಲದ 23 ಗ್ರಾಮಗಳಿಗೆ ಆಡಳಿತದ ಕಣ್ಣುಮುಚ್ಚಿದ ಆಟವೇ? ಮೂರು ಗ್ರಾಮಗಳಿಗೆ ಒಬ್ಬ VAO — ಜನರ ಸಂಕಷ್ಟಕ್ಕೆ ಹೊಣೆ ಯಾರು?July 27, 2026