Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಗ್ರಾಮ ಪಂಚಾಯಿತಿ ಚುನಾವಣೆ :ಫಲಿತಾಂಶ ಪ್ರಕಟ

UllalaVaniBy UllalaVaniJune 5, 2015Updated:June 6, 2015No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:  ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ.  ಪಂಚಾಯತ್ ನ ೬೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೫ ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಸತತ ೪ನೇ ಅವಧಿಗೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.  ಈ ಹಿಂದೆ ಅಧಿಕಾರದಲ್ಲಿದ್ದ ತಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಸ್ಪಷ್ಟ ಬಹುಮತಕ್ಕೆ ಬಂದಿದೆ. ಉಳಿದಂತೆ ಕಿನ್ಯಾ, ಬೆಳ್ಮ, ಅಂಬ್ಲಮೊಗರು ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮುನ್ನೂರು ಗ್ರಾಮ ಪಂಚಾಯತ್ ತ್ರಿಶಂಕು  ಸ್ಥಿತಿಯಲ್ಲಿದೆ.

DSC_2466

DSC_2474

DSC_2478

DSC_2485

DSC_2489

DSC_2503

DSC_2510

DSC_2515

DSC_2520

DSC_2524

DSC_2527

DSC_2529

DSC_2538
DSC_2543

DSC_2547

DSC_2548

 

DSC_2552

DSC_2556

ಮುನ್ನೂರು ಪಂಚಾಯಿತಿ :
೧ ವಾರ್ಡ್: ಸೋಮೇಶ್ವರ ಉಳಿಯದಲ್ಲಿ ಕಾಂಗ್ರೆಸ್ ಬೆಂಬಲಿತರಾದ ನವೀನ್ ಡಿಸೋಜಾ, ಲೀಲಾ.
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಹರೀಶ್ ಭಂಡಾರಮನೆ, ವನಿತಾ.ಯು.ಶೆಟ್ಟಿ, ಲೀಲಾವತಿ ಗೌಡ,
೩ವಾರ್ಡ್: ಬಿಜೆಪಿ ಬೆಂಬಲಿತರಾದ ಕಿರಣ್ ಶೆಟ್ಟಿ, ಆಶಾ ಲತಾ,
೪ ವಾರ್ಡ್: ಸಿಪಿಐಎಂ ನ ಗಣೇಶ್ ಟೈಲರ್, ಶಶಿಕಲಾ ಹಾಗೂ ಚಂದ್ರವಾತಿ ,
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಇಸ್ಮಾಯಿಲ್, ಮಹಮ್ಮದ್ ಇಜಾಜ್ ,ಶಮೀಮಾ, ಝೊಹರಾ
೬ ವಾರ್ಡ್: ಬಿಜೆಪಿ ಬೆಂಬಲಿತ ಕಿಶೋರ್, ರೂಪಾ ಶೆಟ್ಟಿ, ಗಾಯತ್ರಿ.ಡಿ.ಕುಲಾಲ್ ಹಾಗೂ ಜಾಜ್ ಡಿಸಿಲ್ವಾ
೭ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ವಿಲ್ಫ್ರೆಡ್, ಹಸೈನಾರ್, ಪುಷ್ಪಾ ಅಂಚನ್, ಭಾಸ್ಕರ್ ಗೆಲುವು ಸಾಧಿಸಿದ್ದಾರೆ.
ಸೋಮೇಶ್ವರ ಪಂಚಾಯಿತಿ:
೧ ವಾರ್ಡ್: ಪಕ್ಷೇತರ ಅಭ್ಯರ್ಥಿಗಳಾದ ಬಶೀರ್, ಶ್ಯಾಮರಾಜ್, ಶ್ವೇತಾ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತಾರದ ಗಂಗಾಧರ್, ಮಮತಾ, ರಮೇಶ್ ಹಾಗೂ ಸಿಪಿಐಎಂ ಬೆಂಬಲಿತೆ ನಳಿನಾಕ್ಷಿ,
೩ ವಾರ್ಡ್ ಬಿಜೆಪಿ ಬೆಂಬಲಿತರಾದ ಪ್ರೇಮ್, ಶೋಭಾ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಪುರುಷೋತ್ತಮ್, ಸುಜಾತಾ,
೫ ವಾರ್ಡ್: ಬಿಜೆಪಿ ಬೆಂಬಲಿತ ಮನೋಜ್ ಕಟ್ಟೆಮನೆ ,
೬ ವಾರ್ಡ್: ಬಿಜೆಪಿ ಬೆಂಬಲಿತರಾದ ಅಶೋಕ್, ಹರಿಪ್ರಸಾದ್, ಕಮಲಾ, ಶಶಿಕಲಾ,
೭ ವಾರ್ಡ್ : ಬಿಜೆಪಿ ಬೆಂಬಲಿತ ಕಿಶೋರ್, ಗೋಪಾಲಕೃಷ್ಣ, ಹೇಮಲತಾ
೮ ವಾರ್ಡ್: ಬಿಜೆಪಿ ಬೆಂಬಲಿತ ದೇವಾನಂದ ಶೆಟ್ಟಿ, ವತ್ಸಲಾ ,
೯ ವಾರ್ಡ್; ಬಿಜೆಪಿ ಬೆಂಬಲಿತ ನವೀನ್,
೧೦ ವಾರ್ಡ್: ಬಿಜೆಪಿ ಬೆಂಬಲಿತ ಶೈಲೇಂದ್ರ, ಹರಿಶ್ಚಂದ್ರ, ಸುಗಂಧಿ,
೧೧ ವಾರ್ಡ್: ಬಿಜೆಪಿ ಬೆಂಬಲಿತ ಹೆಚ್. ಪ್ರಕಾಶ್, ಗೋಪಾಲಕೃಷ್ಣ, ಸುಜಾತಾ, ರೇಖಾ,
೧೩ ವಾರ್ಡ್: ಬಿಜೆಪಿ ಬೆಂಬಲಿತರಾದ ಅರುಣ್ ಕುಮಾರ್, ಸುಮತಿ, ವೀಣಾ,
೧೯ ವಾರ್ಡ್: ಬಿಜೆಪಿಯ ಯೊಗೀಶ್, ಪಕ್ಷೇತರ ಕುಶಾಲ್ ,
೧೨ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಅಡ್ಕ, ಪ್ರಫುಲ್ಲಾ, ಸುಶೀಲಾ ನಾಕ್,
೨೮ ವಾರ್ಡ್: ಕಾಂಗ್ರೆಸ್ ಬೆಂಬಲಿತ ರಫೀಕ್ , ಅಶ್ರಫ್ , ಮುಮ್ತಾಝ್,
೨೦ ವಾರ್ಡ್: ಬಿಜೆಪಿಯ ರವಿರಾಜ್ , ಕಾಂಗ್ರೆಸ್‌ನ ಮಾಧವ ಗಟ್ಟಿ, ಪಕ್ಷೇತರ ಅಭ್ಯರ್ಥಿಗಳಾದ ಶಾಲಿನಿ, ನೊವಿತಾ ಗಟ್ಟಿ
ತಲಪಾಡಿ ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ಪುರುಷೋತ್ತಮ್ ಶೆಟ್ಟಿ, ಶೋಭಾ ಶೇಖರ್ ಶೆಟ್ಟಿ, ಜಯಲಕ್ಷ್ಮೀ , ಪಕ್ಷೇತರ ಇಬ್ರಾಹಿಂ,
೨ ವಾರ್ಡು; ಕಾಂಗ್ರೆಸ್ ಬೆಂಬಲಿತರಾದ ಹಸೈನಾರ್ , ಅಶ್ರಫ್,
೩ ವಾರ್ಡು ಪಕ್ಷೇತರಗಳಾದ ಜೈಬುನ್ನೀಸಾ ಪಾಟಿಲ್, ಫಾರುಕ್ ,
೪ ವಾರ್ಡು ಕಾಂಗ್ರೆಸ್ ಬೆಂಬಲಿತ ವಸಂತಿ , ಖಾದರ್,
೫ ಮತ್ತು ೬ ವಾರ್ಡು : ಬಿಜೆಪಿಯ ಗೀತಾ ಲೋಕೇಶ್ , ಕಾಂಗ್ರೆಸ್ ಬೆಂಬಲಿತರಾದ ವೈಭವ್ ಶೆಟ್ಟಿ, ವಿನಯ್ ಶೆಟ್ಟಿ, ಭಾಗ್ಯಲಕ್ಷ್ಮಿ ಶೆಟ್ಟಿ ,
೭ ನೇ ವಾರ್ಡು ಬಿಜೆಪಿ ಬೆಂಬಲಿತ ಸುರೇಶ್ ಆಳ್ವ, ಅಕ್ಷತಾ ,
೮ ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತರಾದ ಚಂದ್ರಹಾಸ್ ದೇವಿನಗರ , ಫಯಾಝ್ ಪಿಲಿಕೂರು , ಶ್ರೀಲತಾ ಮಾಧವಪುರ , ೯ನೇ ವಾರ್ಡು ದೇವಿಪುರದಲ್ಲಿ ಬಿಜೆಪಿ ಬೆಂಬಲಿತ ಗೋಪಾಲಕೃಷ್ಣ ಮೇಲಾಂಟ, ಸೀತಾ, ವಸಂತಿ
ಕಿನ್ಯಾ ಗ್ರಾಮ ಪಂಚಾಯಿತಿ :
೧ ವಾರ್ಡ್ ಕಾಂಗ್ರೆಸ್ ಬೆಂಬಲಿತರಾದ ಸಿರಾಜ್ , ಮಹಾಬಲ ಪೂಂಜಾ , ಮಾಲಿನಿ ಮೈಮುನಾ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ಫಾರುಕ್, ಆಶಾಲತಾ , ಕುಸುಮ,
೩ ವಾರ್ಡ್: ಕಾಂಗ್ರೆಸ್ ಬೆಂಬಲಿತ ಹಮೀದ್ ಕಿನ್ಯಾ, ಐಸಮ್ಮ ,
೪ ವಾರ್ಡ್: ಕಾಂಗ್ರೆಸ್ ಮಹಮ್ಮದ್, ಮಹಮ್ಮದ್ ಅಬುಸಾಲಿ .

ಬೆಳ್ಮ ಗ್ರಾಮ ಪಂಚಾಯತ್
೧ ವಾರ್ಡ್ : ಕಾಂಗ್ರೆಸ್‌ನ ಆಬ್ದುಲ್ ಸತ್ತಾರ್, ಹೈಸೈನಾರ್ , ರಝೀಯ, ನಝೀಮ ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತ ಯೂಸ್‌ಫ್ ಬಾವ, ಅಬ್ದುಲ್ಲಾ ಎಂ.ಎ., ಕಾಂಗ್ರೆಸ್‌ನ ವಿನೋದ ಶ್ಯಾಮಸುಂದರ್, ಮತ್ತು ಅವಿರೋಧವಾಗಿ ಆಯ್ಕೆಗೊಂಡ ಸುಂದರಿ,
೩ ವಾರ್ಡ್ : ಜೆಡಿಎಸ್‌ನ ಅಕ್ಸಾ ಉಸ್ಮಾನ್ ಮರಿಯಮ್ಮ, ಶರ್ಮಿಳಾ ಜಿ.ಕೆ.,
೪ ವಾರ್ಡ್: ಮಹಮ್ಮದ್ ಕಬಿರ್ (ಕಾಂಗ್ರೆಸ್), ಸುಹೈಲಾ ಉಸ್ಮಾನ್ (ಜೆಡಿಎಸ್),
೫ ವಾರ್ಡ್: ಅಬ್ದುಲ್ ರಝಾಕ್ (ಕಾಂಗ್ರೆಸ್), ಸತೀಶ್ ಕುಮಾರ್, ವಿಜಯಾ, ಭವಾನಿ(ಪಕ್ಷೇತರ)

ಕೊಣಾಜೆ ಪಂಚಾಯಿತಿ :
೧ ವಾರ್ಡ್: ಕಾಂಗ್ರೆಸ್ ಬೆಂಬಲಿತ ಮುತ್ತು ಶೆಟ್ಟಿ, ಪದ್ಮಾವತಿ, ಬಿಜೆಪಿಯ ಪ್ರಕಾಶ್ ಶೆಟ್ಟಿ, ಪಕ್ಷೇತರ ಅಚ್ಚುತ್ತ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಗೋವಿಂದ ಗೌಡ, ರಾಜೀವಿ ಶೆಟ್ಟಿ, ಹಾಗೂ ಗುಲಾಬಿ ಶೆಟ್ಟಿಗಾರ್
೩ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಶೆಟ್ಟಿಗಾರ್, ಗೀತಾ ಸುಂದರ್ ಹಾಗೂ ಕಾಂಗ್ರೆಸ್ ಬೆಂಬಲಿತ ಗುಲಾಬಿ
೪ ವಾಡ್ ಪಕ್ಷೇತರ ಇಕ್ಬಾಲ್, ಕ್ಯಾಥರಿನ್
೫ ವಾಡ್ : ಜೆಡಿಎಸ್ ಬೆಂಬಲಿತ ಶೌಕತ್ ಅಲಿ, ವನಿತಾ
೬ ವಾರ್ಡ್ ; ಕಾಂಗ್ರೆಸ್ ಬೆಂಬಲಿತ ಪ್ರೇಮ್, ಜೆಡಿಎಸ್ ಬೆಂಬಲಿತ ಮಹಿಳೆ
೭ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್, ಗೋಪಿಕಾ, ಮಹಮ್ಮ್‌ದ್, ಜೆಡಿಎಸ್ ನ
೮ ವಾಡ್ : ಕಾಂಗ್ರೆಸ್ ಬೆಂಬಲಿತ ನಝರ್ ಷಾ ಪಟ್ಟೋರಿ, ಲಲಿತಾ ರಾವ್
೯ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಚಂದ್ರಹಾಸ್, ಬಿಜೆಪಿಯ ವೇದಾವತಿ
೧೦ ವಾರ್ಡ್: ಕಾಂಗ್ರೆಸ್ ಬೆಂಬಲಿತ ಚಂಚಲಾಕ್ಷಿ , ಬಿಜೆಪಿಯ ಗಣೇಶ್, ವನಿತಾ
೧೧ ವಾರ್ಡ್ : ಬಿಜೆಪಿ ಬೆಂಬಲಿತ ರವೀಂದ್ರ, ಬಬಿತಾ

ಅಂಬ್ಲಮೊಗರು
೧ ವಾರ್ಡ್: ಬಿಜೆಪಿ ಬೆಂಬಲಿತ ಕಮಲಾ , ದಿವ್ಯಾ, ರಾಜೇಶ್
೨ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್.ಮಹಮ್ಮದ್ ರಫೀಕ್, ಧನಲಕ್ಷ್ಮೀ ಭಟ್
೩ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್ . ಮಹಮ್ಮದ್ ಇಕ್ಬಾಲ್, ದಯಾನಂದ ಶೆಟ್ಟಿ, ರೇಷ್ಮಾ ಡಿಸೋಜಾ, ರಾಜೀವಿ
೪ ವಾರ್ಡ್ ಕಾಂಗ್ರೆಸ್ ಬೆಂಬಲಿತ ಮನೋಹರ್, ಸುನೀತಾ ಜ್ಯೋತಿ ಪಾಯಸ್
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಅಬ್ದುಲ್ ರಝಾಕ್, ಯಶೋದಾ
ಬೋಳಿಯಾರು ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ವಿದ್ಯಾ ಶೆಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತ ಪ್ರಶಾಂತ್ ಗಟ್ಟಿ, ಶಾಂಭವಿ, ರಿಯಾಝ್, ಕಮಲಾ ಟಿ.ಎಂ,
೩ ವಾರ್ಡ್: ಬಿಜೆಪಿ ಬೆಂಬಲಿತ ಸತೀಶ್ ಆಚಾರ್‍ಯ, ರೋಹಿನಾಥ ಶೆಟ್ಟಿ, ವಿದ್ಯಾ ಶೆಟ್ಟಿ, ಉಮಾವತಿ,
೪ ವಾರ್ಡ್: ಜೆಡಿಎಸ್ ಬೆಂಬಲಿತ ಪೌಲ್ ಡಿಸೋಜಾ, ರಾಜೇಶ್ವರಿ, ರಝಿಯಾ

ಮುಂದುವರಿಯುವುದು….

 

 

 

visit this page where can i buy hospital blankets
visit this page where can i buy hospital blankets
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಎಚ್ಚರಿಸಿದ್ದ ಉಳ್ಳಾಲವಾಣಿ ;ಈಗ ವರದಿ ಸತ್ಯವಾಗಿದೆಯೇ?

By UllalaVaniJune 20, 20260

ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕೆಲವು ಪ್ರದೇಶಗಳಿಗೆ ಪೂರೈಸುತ್ತಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆತಂಕವನ್ನು ಈ ಹಿಂದೆ…

ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

June 20, 2026

ಸಂತ ಅಲೋಶಿಯಸ್ ಉರ್ವಾದಲ್ಲಿ ಶಾಲಾ ಪಾಲಕರ ದಿನಾಚರಣೆ

June 20, 2026

ರಕ್ಷಕರು ಮನೆಯಲ್ಲಿ ಶಿಕ್ಷಕರಾಗಿರಬೇಕು- ಮೊಹಮ್ಮದ್ ಮನ್ಸೂರ್

June 19, 2026
1 2 3 … 1,976 Next
Automatic YouTube Gallery

ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ

ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
Now Playing
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ...
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
Now Playing
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ...
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಮುಂದಿನ ವರ್ಷ ಇನ್ನಷ್ಟು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಲಿ: ಅಬ್ದುಲ್ ಖಾದರ್ ಕೋಡಿಜಾಲ್


📍 Ullal | Dakshina Kannada | ...
Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
visit this page
where can i buy hospital blankets
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version