Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೋಟೆಕಾರು

ಬದುಕಿನಲ್ಲಿ ದೈವಿ ಅನುಗ್ರಹ ಅಗತ್ಯ : ಕೊಂಡೆವೂರು ಸ್ವಾಮಿ

UllalaVaniBy UllalaVaniDecember 23, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

UN NETWORKS

ಮಂಗಳೂರು: ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ, ನೆಮ್ಮದಿ ಎನ್ನುವ ಸಂಪತ್ತು ಇಲ್ಲದಿದ್ದರೆ ಬದುಕೇ ವ್ಯರ್ಥ, ಅಂತಹ ನೆಮ್ಮದಿ ಬದುಕಿನಲ್ಲಿ ಸಿಗಬೇಕಾದರೆ, ದೈವೀ ಅನುಗ್ರಹ ಬೇಕು, ದೈವಿ ಸಂಪತ್ತು ಸಿಗಬೇಕು, ಅದುವೇ ಶಾಶ್ವತ, ಇದಕ್ಕೆ ಭಜನೆ ದೊಡ್ಡ ಸಾಧನ. ಭಜನೆಯಲ್ಲಿ ತನ್ಮಯವಾದರೆ ನಮ್ಮನ್ನು ನಾವೇ ಮರೆಯುತ್ತೇವೆ. ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನದ ಮಾತನಾಡಿದರು.

ಮಾಡೂರು ಸಾಯಿಧಾಮ ಬಡಾವಣೆಯಲ್ಲಿ, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಖಂಡ ಭಜನಾ ಸಪ್ತಾಹದ ಸಮಾರೋಪಗೊಂಡು, ಭಜನೆಯ ಮೂಲಕ ಬದುಕಿಗೆ ಸಿಗುವ ನೆಮ್ಮದಿಯ ಬಗ್ಗೆ ಅವರು ಆಶೀರ್ವಚನದ ಮಾತಾನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಅರ್ಚಕರು ವೇದಮೂರ್ತಿ ಬ್ರಹ್ಮಶ್ರೀ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ ಶಿರಡಿ ಸಾಯಿಬಾಬಾ ಗುರುಗಳು ಎಂದರೆ,ಕಷ್ಟದಲ್ಲಿರುವವರ ಕಷ್ಟವನ್ನು ಕಳೆಯುವ, ದುಖಃದಲ್ಲಿರುವವರ ದುಖಃವನ್ನು ಕಳೆಯುವ, ಇಂತಹ ಮಹಾತ್ಮರ ಸಾನಿಧ್ಯದಲ್ಲಿ ಅಖಂಡ ಭಜನಾ ಸಪ್ತಾಹ, ಪೂಜ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದಿದೆ,ಇದರಿಂದ ಪರಿಸರಕ್ಕೆ ಮಾತ್ರ ಅಲ್ಲದೆ ಲೋಕಕ್ಕೆ ಸಹ ಒಳ್ಳೆಯದಾಗಲಿ ಎಂದು ಆಶೀರ್ವಚನದ ಮಾತುಗಳನಾಡಿದರು.

ನಮ್ಮ ವೇದ ಉಪನಿಷತ್ತುಗಳ ಸಾರವನ್ನು, ಕನಕ-ಪುರಂದರ ದಾಸರು ಸರಳ ಶಬ್ದಗಳಲ್ಲಿ ಭಜನೆಯ ಮೂಲಕ ಜನರಿಗೆ ಹೇಳಿದ್ದಾರೆ. ಕೇವಲ ಭಕ್ತಿ ಮಾತ್ರ ಅಲ್ಲದೆ, ನಮ್ಮ ಬದುಕಿನಲ್ಲಿ ಹೀಗೆ ಇರಬೇಕು ಎನ್ನುವುದನ್ನು ಭಜನೆಯ ಮೂಲಕ ಜನಸಾಮಾನ್ಯರಿಗೆ ಹೇಳಿದ್ದರೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರು ವೇದಮೂರ್ತಿ ಬ್ರಹ್ಮಶ್ರೀ ಕಮಲದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನದ ಮಾತನಲ್ಲಿ ಸಂದೇಶವನ್ನು ನೀಡಿದರು.

ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ಶ್ರೀ ಕೆ.ಟಿ. ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನದ ಭಾಗವತಿಕೆಯಲ್ಲಿ ಹೆಸರು ಮಾಡಿದ ಗಾನ ಸುರಭಿ ರವಿಚಂದ್ರ ಕನ್ನಡಿ ಕಟ್ಟೆ ಮತ್ತು ಶಿಕ್ಷಣ ಕ್ರಾಂತಿಯ ಹರಿಕಾರರು, ಉದ್ಯಮಿ ಪ್ರಕಾಶ್ ಅಂಚನ್ ರವರಿಗೆ ಸನ್ಮಾನ ಮಾಡಿದರು.

ಮಂಗಳೂರಿನ ಉದ್ಯಮಿ, ಸಾಯಿ ಡೈಮಂಡ್ ನ ಶಾಂತಕುಮಾರ್, ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟ, ಕೋಟೆಕಾರ್ ಕೆಳಗಿನ ಗುತ್ತು ಕೃಷ್ಣ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯತ ಅಧ್ಯಕ್ಷರು ಉದಯಕುಮಾರ್ ಶೆಟ್ಟಿ ಸೊಲ್ಲೆಂಜೆರ್, ಪರಿಸರದ ಸದಸ್ಯರು ಧೀರಜ್ ಕುಸಾಲ್ ನಗರ, ಉದ್ಯಮಿ ಉದಯಕುಮಾರ್ ಶೆಟ್ಟಿ ಕೊಂಡಾಣಗುತ್ತು, ಕಾಪಿಕಾಡ್ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರು ಎ.ಜೆ. ಶೇಖರ್, ವಿದ್ವಾಂಸರು ಡಾ.ನಾರಾಯಣ ಪಟ್ಟತ್ತಿರಿಪ್ಪಾಡ್, ಮತ್ತು ಪ್ರಮುಖರು ಮಖ್ಯ ಅತಿಥಿಗಳಾಗಿ ಮಾತನಾಡಿದರು.

ಕು. ರಚನಾ ಶೇಖರ್, ಅನ್ವಿಕ ಪ್ರಾರ್ಥನೆ ಮಾಡಿದರು, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್ ಕಾರ್ಯದರ್ಶಿ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತ ಮಾಡಿದರು, ವಿದ್ಯಾಧರ್ ಶೆಟ್ಟಿ ಪೊಸಕುರಲ್ ನಿರೂಪಿಸಿದರು, ಟ್ರಸ್ಟಿ ರವಿ ಕೊಂಡಾಣ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಸಾನಿಧ್ಯದಲ್ಲಿ ರಂಗಪೂಜೆ, ಮಹಾಪೂಜೆ ನಡೆಯಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅರ್ಕಾನ : ಮನೆಗೆ ಉರುಳಿದ ಮರ ಮಗುವಿಗೆ ಗಾಯ

July 30, 2025

ಕಿನ್ಯ ಬೆಳರಿಂಗೆಯ ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ವತಿಯಿಂದ ಆಟಿದ ಕೂಟ ʻಗೌಜಿ ಗಮ್ಮತ್ತ್ ʼ

July 30, 2025

ಉಪ್ಪಿನಂಗಡಿಯ ‘ಮಾಳಿಗೆ ಡಾಕ್ಟರ್’ ಡಾ. ರಾಮಚಂದ್ರ ಭಟ್ ಇನ್ನಿಲ್ಲ

July 30, 2025
Leave A Reply

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಅರ್ಕಾನ : ಮನೆಗೆ ಉರುಳಿದ ಮರ ಮಗುವಿಗೆ ಗಾಯ

By UllalaVaniJuly 30, 20250

ಉಳ್ಳಾಲ : ತಾಲೂಕಿನ ಪಜೀರು ಗ್ರಾಮದ ಅರ್ಕಾನ ಸಮೀಪ ಮರವೊಂದು ಮನೆ ಮೇಲೆ ಬಿದ್ದು 2ರ ಹರೆಯದ ಮಗು ಸಣ್ಣಪುಟ್ಟ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆಂಪುಕಲ್ಲು, ಮರಳು ಅಭಾವ ಪರಿಹರಿಸಲು ಜಿಲ್ಲಾ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ  

July 30, 2025

ಎಮ್.ಸಿ.ಸಿ. ಬ್ಯಾಂಕ್ 113 ವರ್ಷಾಚಾರಣೆ – ಬೈಂದೂರಲ್ಲಿ 20ನೇ ಶಾಖೆ ಉದ್ಘಾಟನೆ

July 30, 2025

ಕಿನ್ಯ ಬೆಳರಿಂಗೆಯ ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ವತಿಯಿಂದ ಆಟಿದ ಕೂಟ ʻಗೌಜಿ ಗಮ್ಮತ್ತ್ ʼ

July 30, 2025
1 2 3 … 1,546 Next
Automatic YouTube Gallery

ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ

ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ
ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
#ullalavani #news #ullala #mangalore #kannadanews #ullalnews
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
Now Playing
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ ...
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ
ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
#ullalavani #news #ullala #mangalore #kannadanews #ullalnews
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ |  ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
Now Playing
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ | ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ ಮಡ್ಯಾರ್ ನಡಾರ್ ಪ್ರದೇಶದಲ್ಲಿ ...
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ
ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
#ullalavani #Ullala #Madyar #Nadar
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications