ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಚೆಂಬುಗುಡ್ಡೆ: ಇಲ್ಲಿನ ಕಾಪಿಕಾಡ್ನ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ(ಸುಕ) ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಆಮೆಚೂರು ಮತ್ತು ಗ್ರಾಮಾಂತರ ಕಬಡ್ಡಿ ಎಸೋಶಿಯೇಶನ್ ಉಳ್ಳಾಲ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಒನ್ ಸ್ಕೂಲ್ ಕ್ರೀಡಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಕ್ರೀಡೋತ್ಸವ ಶನಿವಾರ ಸಂಜೆ ಸಮಾರೋಪಗೊಂಡಿತು.
ಫಲಿತಾಂಶ :
ಪ್ರಾಥಮಿಕ ಶಾಲೆ ಬಾಲಕರ ವಿಭಾಗ 1. ಸರಕಾರಿ ಹಿ. ಪ್ರಾ. ಶಾಲೆ ಬೈಕಂಪಾಡಿ 2. ಸ.ಹಿ.ಪ್ರಾ. ಶಾಲೆ ಮಾಲಾಡಿ ಬೆಳ್ತಂಗಡಿ 3. ಟಿ.ಇ.ಎಂ.ಎಸ್. ಬಂಟ್ವಾಳ 4. ಕಾರ್ಮೆಲ್ ಶಾಲೆ ಕೋಟೆಕಾರು ಬಾಲಕಿಯರ ವಿಭಾಗ: 1. ಸ.ಹಿ.ಪ್ರಾ. ಶಾಲೆ ಮಾಲಾಡಿ ಬೆಳ್ತಂಗಡಿ 2. ಭಾರತಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ 3. ಟಿ.ಇ.ಎಂ.ಎಸ್. ಬಂಟ್ವಾಳ 4. ಸ.ಹಿ.ಪ್ರಾ. ಶಾಲೆ ಬೈಕಂಪಾಡಿ
ಪ್ರೌಢ ಶಾಲಾ ಬಾಲಕರ ವಿಭಾಗ 1. ಸರಕಾರಿ ಪ್ರೌಢ ಶಾಲೆ ಒಕ್ಕೆತ್ತೂರು ವಿಟ್ಲ 2. ಸರಕಾರಿ ಪ್ರೌಢ ಶಾಲೆ ಎಣ್ಮೂರು ಸುಳ್ಯ 3. ಸರಕಾರಿ ಪ್ರೌಢ ಶಾಲೆ ಮುಂಡಾಜೆ ಬೆಳ್ತಂಗಡಿ 4. ನಾರ್ಸ ಪ್ರೌಢ ಶಾಲೆ, ಬಾಲಕಿಯರ ವಿಭಾಗ: 1. ಇಂದಿರಾಗಾಂ„ ಸ್ಮಾರಕ ಪ್ರೌಢ ಶಾಲೆ ಕೊಂಚಾಡಿ 2. ಬಿ.ಇ.ಎಂ. ಕಾರ್ಸ್ಟಿ ್ರೀಟ್ ಮಂಗಳೂರು 3. ಭಾರತಿ ಪ್ರೌಢ ಶಾಲೆ ಉಳ್ಳಾಲ 4. ಆನಂದಾಶ್ರಮ ಪ್ರೌಢ ಶಾಲೆ ಕೋಟೆಕಾರು
ಪದವಿಪೂರ್ವ ಕಾಲೇಜು ಬಾಲಕರ ವಿಭಾಗ 1. ಸೈಂಟ್ ಜೋಕಿನ್ಸ್ ಪದವಿಪೂರ್ವ ಕಾಲೇಜು ಕಡಬ 2. ಆಳ್ವಾಸ್ ಮೂಡುಬಿದಿರೆ 3. ಪದವಿಪೂರ್ವ ಕಾಲೇಜು ಮುಂಡಾಜೆ 4. ಕರ್ನಾಟಕ ಪದವಿಪೂರ್ವ ಕಾಲೇಜು ಮಾಣಿ ಬಾಲಕಿಯರ ವಿಭಾಗ 1. ಆಳ್ವಾಸ್ ಪದವಿಪೂರ್ವ ಕಾಲೇಜು ಮೂಡುಬಿದಿರೆ 2. ವಿಕಾಸ್ ಪದವಿಪೂರ್ವ ಕಾಲೇಜು ಮಂಗಳೂರು 3. ಬಿ.ಇ.ಎಂ. ಕಾರ್ಸ್ಟಿ ್ರೀಟ್ ಮಂಗಳೂರು
ಅಕಾಡೆಮಿ ಚೇರ್ಮೆನ್ ಎ. ಜೆ. ಶೇಖರ್, ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್, ಸುಕ ಪ್ರಧಾನ ಕಾರ್ಯದರ್ಶಿ ಸುನಿಲ್ ರೈ, ಗೌರವಾಧ್ಯಕ್ಷ , ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಕಾರ್ಯಾಧ್ಯಕ್ಷ ಹಸನಬ್ಬ ಉಳ್ಳಾಲ, ಸುಕ ಗೌರವ ಸಲಹೆಗಾರರಾದ ಈಶ್ವರ ಉಳ್ಳಾಲ್, ಕೆ. ಚಂದ್ರಹಾಸ ಅಡ್ಯಂತಾಯ ಹಾಗೂ ರಘುರಾಮ ಶೆಟ್ಟಿ, ಉಪಾಧ್ಯಕ್ಷ ಅನಿಲ್ದಾಸ್, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ನ ಕಾರ್ಯಾಧ್ಯಕ್ಷ ರತನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಪೂಜಾರಿ, ಕಬಡ್ಡಿ ರಾಷ್ಟಿ ್ರೀಯ ಆಟಗಾರ್ತಿ ಲಲಿತಾ ಜಯರಾಂ, ಮಾಯಾ ಗ್ರೂಪ್ ಆಫ್ ಹೋಟೆಲ್ಸ್ನ ಹರೀಶ್ ಕಾಮತ್, ಸ್ಪೋರ್ಟಿಂಗ್ ಉಳ್ಳಾಲ ಅಧ್ಯಕ್ಷ ಕುಂಜಿಮೋನು, ಉಳ್ಳಾಲ ಗ್ರಾಮಾಂತರ ಕಬಡ್ಡಿ ಎಸೋಸಿಯೆಶನ್ನ ಅಧ್ಯಕ್ಷ ಪ್ರಕಾಶ್ ಉಳ್ಳಾಲ್, ಕಾರ್ಯದರ್ಶಿ ನಾಗೇಶ್ ಅಡ್ಕ, ನಗರಸಭೆಯ ಸದಸ್ಯರಾದ ದಿನೇಶ್ ರೈ, ಬಾಜಿಲ್ ಡಿಸೋಜ, ಪೆÇಡಿಮೋನು, ಹನೀಫ್ ಉಳ್ಳಾಲ, ಕಬಡ್ಡಿ ಅಂತರಾಷ್ಟಿ ್ರೀಯ ಆಟಗಾರ ಪ್ರೇಮನಾಥ ಉಳ್ಳಾಲ, ಮಂಗಳೂರು ಒನ್ ಸ್ಕೂಲ್ನ ವೈಸ್ ಚೇರ್ಮೆನ್ ಸುಷ್ಮಾ, ಪ್ರಾಂಶುಪಾಲೆ ನವ್ಯಾ, ಸುಗ್ಗಿ ಚಿಟ್ಸ್ನ ಪ್ರಬಂಧಕ ವಿಜಯ್ ಸುವರ್ಣ, ತೊಕ್ಕೊಟ್ಟು ಭಗತ್ಸಿಂಗ್ ಸೇವಾ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೋಪಿನಾಥ ಬಗಂಬಿಲ, ಸುಕ ಸದಸ್ಯ ಜಲೀಲ್, ಸಂತೋಷ್ ಕಾಪಿಕಾಡ್ ಹಾಗೂ ಸುಜೀರ್ ಶೆಟ್ಟಿ ಉಳ್ಳಾಲಬೈಲ್ ಉಪಸ್ಥಿತರಿದ್ದರು.
ಸುಕ ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಸುಕ ಕೋಶಾ„ಕಾರಿ ದೇವದಾಸ ಶ್ರೀಯಾನ್ ವಂದಿಸಿದರು.
ಕ್ರೀಡಾಕೂಟದಲ್ಲಿ 75ತಂಡಗಳು ಭಾಗವಹಿಸಿತ್ತು. ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಸುಕ ಚೇರ್ಮೆನ್ ಎ.ಜೆ. ಶೇಖರ್ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು. ಸುಕ ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಕೋಶಾ„ಕಾರಿ ದೇವದಾಸ್ ಶ್ರೀಯಾನ್ ವಂದಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.