
ಅವರು ಮೇ.7 ರಿಂದ ಮೇ.10 ರವರೆಗೆ ನಡೆಯಲಿರುವ ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರ ಕಳ ನಾರ್ಯ ಇದರ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಬ್ರಹ್ಮಕಲಶೋತ್ಸವದ ಮುಡಿಪು ಶ್ರೀ ಕಿರಾತೇಶ್ವರ ಮುಡುಪ್ಪಿನ್ನಾರ್ ದೈವಸ್ಥಾನ ದಲ್ಲಿ ಶುಕ್ರವಾರ ಜರಗಿದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಲಕ್ಷ್ಮಿ ಫ್ಯೂಯೆಲ್ಸ್ ಮಾಲಕರು ಸೂರ್ಯನಾರಾಯಣ ಭಟ್ ಕೈರಂಗಳ , ಮಂಟಮೆ ಫೈನಾನ್ಸ್ ಅಸೈಗೋಳಿಯ ಚಂದ್ರಶೇಖರ ಶೆಟ್ಟಿ ಮಂಟಮೆ, ಪ್ರಗತಿಪರ ಕೃಷಿಕರು ಪ್ರಶಾಂತ್ ಮಾರ್ಲ ಧರ್ಮ, ಉದ್ಯಮಿ ಸೀತಾರಾಮ ಗಟ್ಟಿ ಗುಂಡ್ಯ, ಮುಡಿಪು ವಲಯ ಬಂಟರ ಸಂಘ ಅಧ್ಯಕ್ಷ ಜಯಾನಂದ ಶೆಟ್ಟಿ ಸುದರ್ಶನ ನಗರ ಪಜೀರು, ಅಮ್ಮ ಎಲೆಕ್ಟ್ರಕಲ್ಸ್ ಮಡಿಪು ಇದರ ಶೈಲೇಶ್ ರೈ ಇರಾ , ರಾಜ್ ಫರ್ನಿಚರ್ ಮುಡಿಪುವಿನ ರಾಜೇಶ್ ಶೆಟ್ಟಿ, ಬಾಳೆಪುಣಿ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಪಲಾಯಿ ಕೆಳಗಿನ ನಾರ್ಯ , ಉದ್ಯಮಿ ಸುಜಿತ್ ಶೆಟ್ಟಿ ಕಂಬಳ ಪದವು, ವಿನಯ ಭಟ್ ಕುರ್ನಾಡು, ಪ್ರದೀಪ್ ಶೆಟ್ಟಿ ಮಂಗಳ ಬಾರ್, ಮುಡಿಪು ಆಯುಷ್ಯ ಆಯುರ್ವೇದಿಕ್ ಆಸ್ಪತ್ರೆಯ ಸುರೇಖಾ ಅಮರನಾಥ್ ಶೆಟ್ಟಿ, ಸುಮನಾ ಹರೀಶ್ ಶೆಟ್ಟಿ, ಸುಮಲತಾ, ಜಯಂತ್ ಕಂಬ್ಲಪದವು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗ್ರಾಮ ಚಾವಡಿ ಅಧ್ಯಕ್ಷರು ವಿಜೇತ್ ಪಜೀರು, ಶ್ರೀ ಗಣೇಶ ಯುವಕ ಮಂಡಲ ಪಜೀರು ಅಧ್ಯಕ್ಷರು ಜಗದೀಶ್ ಕೋಟ್ಯಾನ್ ಪಾಣೇಲ ಪಜೀರು, ಡಾ| ರವಿರಾಜ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಬಾಬು ಎನ್.ತಚ್ಚಮಜಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅನಂಗ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರವಿ ರೈ ವೈದ್ಯನಾಥ ನಗರ ಪಜೀರು ಉಪಸ್ಥಿತರಿದ್ದರು. ಸುಧೀರ್ ಬಾಳೆಪುಣಿ ವಂದಿಸಿದರು.
