
ಉಳ್ಳಾಲ: ಶಿವಾಜಿ ಫ್ರೆಂಡ್ಸ್ ಸರ್ಕಲ್ ಭಟ್ನನಗರ. ತೊಕ್ಕೊಟ್ಟು ಇದರ 2021-2022 ಸಾಲಿನ ಅಧ್ಯಕ್ಷರಾಗಿ ಸದಾನಂದ ಒಂಬತ್ತುಕೆರೆ ಆಯ್ಕೆಯಾಗಿದ್ದಾರೆ.
ಫ್ರೆಂಡ್ಸ್ ಸರ್ಕಲ್ನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಹಮೀದ್ ಒಂಬತ್ತುಕೆರೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಕೃಷ್ಣನಗರ, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಭಟ್ನನಗರ, ಜೊತೆ ಕಾರ್ಯದರ್ಶಿಯಾಗಿ ಸು„ೀರ್ ತೊಕ್ಕೊಟ್ಟು , ಲೆಕ್ಕ ಪರಿಶೋಧಕರಾಗಿ ಚಂದ್ರಶೇಖರ ಬೋಳಾರ್, ಖಜಾಂಚಿಯಾಗಿ ವಾಸುಗಟ್ಟಿ. ಓವರ್ಬ್ರಿಡ್ಜ್ ತೊಕ್ಕೊಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಅಲ್ತಾಫ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಆನಂದ ಧರ್ಮನಗರ, ಸಮಿತಿ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ. ಪಿಲಾರ್ ಪ್ರಕಾಶನಗರ, ಯುವ ಅಧ್ಯಕ್ಷರಾಗಿ ಸುನೀಲ್ ತೊಕ್ಕೊಟ್ಟು , ಗೌರವ ಸಲಹೆಗಾರ ಕೇಶವ ಭಟ್ನನಗರ, ಶ್ರೀ ಕೊರಗಜ್ಜ ಶಿವಾಜಿ ಸಮಿತಿ.ಪ್ರಧಾನ ಅರ್ಚಕರಾಗಿ ಸುಧೀರ್ ಕೊಂಡಾಣ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯೆ ನಡೆಸಲಾಯಿತು.