Site icon Ullalavani

ಉಳ್ಳಾಲ ತಾಲೂಕಿಗೆ ನೂತನ ತಹಸೀಲ್ದಾರ್ ನೇಮಕ

ಕಂಬಳಪದವು: ವರ್ಷದ ಹಿಂದೆ ತಾಲೂಕಾಗಿ ಘೋಷಣೆಯಾಗಿದ್ದ ಉಳ್ಳಾಲಕ್ಕೆ ನೂತನ ತಹಸೀಲ್ದಾರ್ ಇಂದು ನೇಮಕವಾಗಿದೆ.


ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.

ತಾಲೂಕು ಮಟ್ಟದ ಆರ್ ಟಿ ಓ ಕಚೇರಿಯೂ ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದಲ್ಲಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Exit mobile version