Site icon Ullalavani

ದೇರಳಕಟ್ಟೆ: ವನಮಹೋತ್ಸವ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಕಾರ್ಯಕ್ರಮ ಇತ್ತೀಚೆಗೆ ಆಚರಿಸಿದರು.

ಎಸ್.ಇ.ಝೆಡ್ ಲಿ. ಗ್ರೀನ್ ಬೆಲ್ಟ್ ನ ಸಲಹೆಗಾರ ದಿನೇಶ್.ಎಂ.ನಾಯಕ್ ಸಸಿಗಳನ್ನು ಕೊಡುಗೆಯಾಗಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಸಿ.ವಿ.ರಘುವೀರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಪಿ. ಜಯರಾಜನ್ ಫಿಸಿಯೋಥೆರಪಿ ಕಾಲೇಜಿನ ಮುಖ್ಯಸ್ಥ ಪದ್ಮಕುಮಾರ್ ಎಸ್.ಪಿ ಉಪಸ್ಥಿತರಿದ್ದರು.

ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕಿ ಡಾ.ಭಾಗ್ಯ.ಬಿ.ಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು.

Exit mobile version