Site icon Ullalavani

ಕಡಲ್ಕೊರೆತ ಪ್ರದೇಶಗಳಿಗೆ ಎಸ್ ಡಿಪಿಐ ಮುಖಂಡರ ನಿಯೋಗ ಭೇಟಿ

UN NETWORKS

ಉಳ್ಳಾಲ : ಉಳ್ಳಾಲದ ಇತರ ಕಡಲ್ಕೊರೆತ ಪ್ರದೇಶಗಳಿಗೆ ಎಸ್ ಡಿಪಿಐ ಮುಖಂಡರ ನಿಯೋಗ ಭೇಟಿ ನೀಡಿದರು.

ಎಸ್ ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ರಾಜ್ಯಾ ಕಾರ್ಯದರ್ಶಿ ಅಕ್ರಂ ಹಸನ್, ಉಳ್ಳಾಲ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯಾ,ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ನಿಝಾಂ, ಉಳ್ಳಾಲ ನಗರ ಸಭೆ ಸದಸ್ಯರಾದ ರಮೀಝ್, ಅಝ್ಗರ್ ಅಲಿ, ಎಸ್ ಡಿಪಿಐ ಸದಸ್ಯರಾದ ಅಬ್ದುಲ್ ಲತೀಫ್, ನಝೀರ್ ಕೊಟೆಪುರ, ಬದ್ರುದ್ದೀನ್, ಶಾಫಿ ಬಬ್ಬುಕಟ್ಟೆ, ಪಿಎಫ್ಐ ಉಳ್ಳಾಲ ವಲಯಾಧ್ಯಕ್ಷ ಅಬೂಬಕ್ಕರ್, ಎಸ್ ಡಿಪಿಐ ಅಳೇಕೊಟೆ ಶಾಖಾಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದರು.

Exit mobile version