Site icon Ullalavani

ಎಸ್ಸೆಸ್ಸೆಫ್ ತೌಡುಗೊಳಿ ಇಫ್ತಾರ್ ಕೂಟ, ಬದ್ರ್ ಮೌಲೂದ್ ಸಂಗಮ

UN NETWORKS

ಉಳ್ಳಾಲ : ಎಸ್ಸೆಸ್ಸೆಫ್ ತೌಡುಗೊಳಿ ಶಾಖೆ ವತಿಯಿಂದ ಇಫ್ತಾರ್ ಸಂಗಮ ಹಾಗೂ ಬದ್ರಿಯ ಜುಮಾ‌ ಮಸೀದಿ  ವತಿಯಿಂದ  ಬದ್ರ್  ಮೌಲೂದ್ ಪಾರಾಯನ ಸಂಗಮ ತೌಡುಗೋಳಿ ಬದ್ರಿಯಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.

ಬದ್ರಿಯಾ ಜುಮಾ ಮಸ್ಜಿದ್  ಖತೀಬ ಅಬ್ದುಲ್ ಹಮೀದ್ ಸಖಾಫಿ ದುಅ ಗೈದು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ತೌಡುಗೊಳಿ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಟಿ. ಎಚ್, ಕಾರ್ಯದರ್ಶಿ ಶೇಕ್ ಅಬ್ದುಲ ಬರೆಬಾಯಿ, ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಅಧ್ಯಕ್ಷ ಫಾರೂಕ್ ಸುನ್ನಂಗಳ, ಎಸ್ ವೈ.ಎಸ್ ಶಾಖಾ ಅಧ್ಯಕ್ಷ ಅಬ್ಬಾಸ್ ಹಾಜಿ ಶಾಂತಿಪಲ್ಕೆ,ಎಸ್.ವೈ.ಎಸ್  ಕಾರ್ಯದರ್ಶಿ ಹೈದರ್ ಮುಸ್ಲಿಯಾರ್, ಎಸ್.ವೈ.ಎಸ್ ತೌಡುಗೊಳಿ ಶಾಖಾ ಸದಸ್ಯರಾದ ಅಬ್ಬಾಸ್  ಸುನ್ನಂಗಳ,  ಹಮೀದ್   ತೌಡುಗೊಳಿ, ಸ್ಟಾರ್ ಆಟ್ಸ್&ಸ್ಪೋಟ್ಸ್ ತೌಡುಗೊಳಿ ಇದರ ಕಾರ್ಯದರ್ಶಿ ಸಿಹಾಬುದ್ದೀನ್ ತೌಡುಗೊಳಿ, ಅಲ್ ಅಮಾನ್ ಜಿ.ಸಿ.ಸಿ ಸದಸ್ಯರಾದ ಹನೀಫ್ ತೌಡುಗೊಳಿ,ಇಬ್ರಾಹಿಂ ,ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಸದಸ್ಯರಾದ ಮೊಯ್ದೀನ್ ಕುಂಞಿ ಬಲಪು, ಮುಸ್ತಫಾ ತೌಡುಗೊಳಿ,  ಸಿದಿಕ್ ಬವಲಗುರಿ,ಮಸೂದ್ ಬಾಹ್ಶನಿ ಉಪಸ್ಥಿತರಿದ್ದರು.

Exit mobile version