ವರದಿ: ಆರೀಫ್ ಕಲ್ಕಟ್ಟ
ಉಳ್ಳಾಲ : ಅಳೇಕಲ ತಾಜುಲ್ ಉಲಮಾ ಸೆಂಟರ್ನಲ್ಲಿ ಮಾಸಿಕ ಸಿ.ಎಂ.ಮಡವೂರು ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವದಲ್ಲಿ ನಡೆಯಿತು.
ಅಬೂ ಝಿಯಾದ್ ಮದನಿ ಪಟ್ಟಾಂಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವರದಿ: ಆರೀಫ್ ಕಲ್ಕಟ್ಟ
ಉಳ್ಳಾಲ : ಅಳೇಕಲ ತಾಜುಲ್ ಉಲಮಾ ಸೆಂಟರ್ನಲ್ಲಿ ಮಾಸಿಕ ಸಿ.ಎಂ.ಮಡವೂರು ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವದಲ್ಲಿ ನಡೆಯಿತು.
ಅಬೂ ಝಿಯಾದ್ ಮದನಿ ಪಟ್ಟಾಂಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.