UN NETWORKS
ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದಆಚರಿಸಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ತ್ವಾಹ ಬೆಳಿಗ್ಗೆ 8.30ಕ್ಕೆ ದರ್ಗಾ ವಠಾರದಲ್ಲಿದ್ವಜಾರೋಹಣಗೈದರು.
UN NETWORKS
ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದಆಚರಿಸಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ತ್ವಾಹ ಬೆಳಿಗ್ಗೆ 8.30ಕ್ಕೆ ದರ್ಗಾ ವಠಾರದಲ್ಲಿದ್ವಜಾರೋಹಣಗೈದರು.