Site icon Ullalavani

ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರಾ ಮಹೋತ್ಸವ

 

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ :ಬೆಳ್ಮ ಬಂಡಿಯೆಂದು ಖ್ಯಾತಿಯಾಗಿರುವ ಮಂಗಳೂರಿನ ಕೊಣಾಜೆ ಸಮೀಪದ ಬೆಳ್ಮ  ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರೆಯು ಮೇ 2ರಿಂದ ಮೇ6ರವರೆಗೆ ವಿಜೃಂಭಣೆಯಿಂದ ಜರುಗಿತು.

ಚಿತ್ರ:  ರಾಕೇಶ್ ಕೊಣಾಜೆ

Exit mobile version