UN NETWORKS
ಕೊಣಾಜೆ: ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಅನ್ವೈಯಿಕ ಪ್ರಾಣಿಶಾಸ್ತ್ರ ವಿಭಾಗದ `ನ್ಯಾಚುರಲ್ ಹಿಷ್ಟರಿ ಅಸೋಸಿಯೇಶನ್’ ಸಹಯೊಗದಲ್ಲಿವನ್ಯಜೀವಿ ಛಾಯಾ ಚಿತ್ರಗಳ ಪ್ರರ್ದಶನ ಮಂಗಳೂರು ವಿಶ್ವವಿದ್ಯಾಲಯದಲ್ಲಿನಡೆಯಿತು.
ಕಾರ್ಯಕ್ರಮದಲ್ಲಿ`ನ್ಯಾಚುರಲ್ ಹಿಸ್ಟರಿ ಅಸೋಸಿಯೇಶನ್’ನ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾಧ್ಯಾಪಕ ಎನ್. ನರಸಿಂಹಯ್ಯ, ವಿಭಾಗ ಅಧ್ಯಕ್ಷ ಪ್ರೊಫೆಸರ್ ಕೆ. ಭಾಸ್ಕರ್ ಶೆಣೈ, ಪ್ರೊಫೆಸರ್ ಶ್ರೀಪಾದ ಮತ್ತು ಎಮ್.ಎಸ್.ಮುಸ್ತಾಕ್, ಡಾ. ಶಾಮಪ್ರಾಸಾದ್ ಹಾಗೂ ಸಂಶೋಧನಾ ವಿಧ್ಯಾರ್ಥಿಗಳು ಹಾಗೂ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.