UN NETWORKS
ಉಳ್ಳಾಲ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸಂಭ್ರಮಾಚರಣೆ ಮತ್ತು ಸಹೋದರಿ ನಿವೇದಿತಾ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ದ್ವಿಗ್ವಿಜಯ ರಥವು ಬೆಂಗಳೂರಿನಿಂದ ಹೊರಟು ರಾಜ್ಯದಾದ್ಯಂತ ಸಂಚರಿಸಿ ಬುಧವಾರ ಸಂಜೆ ಕೋಟೆಕಾರಿಗೆ ತಲುಪಿದ್ದು, ಈ ಸಂದರ್ಭದಲ್ಲಿ ರಥವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಗ್ರಾಮಾಂತರ ಸಂಪರ್ಕ ಪ್ರಮುಖ್ ಸುಜಿತ್ ಕೋಟೆಕಾರ್, ಬೀರಿ ಗಣೇಶ ಮಂದಿರದ ಅಧ್ಯಕ್ಷರಾದ ರಾಮನಾಥ್ ಕೋಟೆಕಾರ್, ಕಾರ್ಯದರ್ಶಿ ಮಿಥುನ್, ಸದಸ್ಯರಾದ ವಿಘ್ನೇಶ್,, ಪ್ರವೀಣ್ ಬಸ್ತಿ, ಸುರೇಶ್ ಸಂಕೋಲಿಗೆ, ಆಶಿಕ್ ಮಾಡೂರು, ಯುವಬ್ರಿಗೇಡ್ ಸದಸ್ಯರಾದ ಸುಕೇಶ್ ಉಚ್ಚಿಲ, ಚೇತನ್ ಉಚ್ಚಿಲ, ಸಚಿನ್ ಸೋಮೇಶ್ವರ, ಸಂದೀಪ್ ತಲಪಾಡಿ, ವಿನೋದ್ ಮೊದಲಾದವರು ಉಪಸ್ಥಿತರಿದ್ದರು.