UN NETWORKS
ಕಿನ್ಯ: ಇಸ್ಲಾಮಿನ ತತ್ವ, ಸಿದ್ಧಾಂತಗಳನ್ನು ಅಳವಡಿಸಿ ಪೂರ್ವಿಕ ಮಹಾತ್ಮರ ಹಾದಿಯಲ್ಲಿ ಮುನ್ನಡೆದರೆ ಇಹ-ಪರಗಳಲ್ಲಿ ವಿಜಯ ಹೊಂದಲು ಸಾಧ್ಯ ಎಂದು ಕಿನ್ಯ, ಬದ್ರಿಯಾ ನಗರ ಬುಖಾರಿ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಹೇಳಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್, ಕೆ.ಎಚ್ ಅಹ್ಮದ್ ಕುಂಞ, ಎಸ್ಎಂ.ಎ. ದೇರಳಕಟ್ಟೆ ರೀಜನಲ್ ಅಧ್ಯಕ್ಷ ಎಂ.ಕೆ.ಎಂ. ಇಸ್ಮಾಯಿಲ್ ಮೀಂಪ್ರಿ, ಅಬ್ದುಲ್ ಹಮೀದ್ ಮೀಂಪ್ರಿ, ಬುಖಾರಿ ಜುಮುಅ ಮಸ್ಜಿದ್ ಉಪಾಧ್ಯಕ್ಷ ಮೂಸಕುಂಞ ಬದ್ರಿಯಾನಗರ, ಮದ್ರಸದ ಮುಅಲ್ಲಿಂ ಹೈದರ್ ಮುಸ್ಲಿಯಾರ್ಮತ್ತಿತರರು ಉಪಸ್ಥಿತರಿದ್ದರು.ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ, ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ ವಂದಿಸಿದರು.