UN NETWORKS
ತೊಕ್ಕೊಟ್ಟು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತೊಕ್ಕೊಟ್ಟುವಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಇದರ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಾಮಸ್ಕೃತಿ ಸ್ಪರ್ಧೆಗಳಿಗೆ ಪುಟಾಣಿಗಳಾದ ಜೇಷ್ಠ ಕಾಶಿಯಪ್ಪ ಪಂಚಮಿ ಕೆ. ಪಂಚಮಿ ಕೆ., ಧನ್ಯ, ಅಲಿಷ್ಕಾ, ಧ್ಯಾನ್ ಕೃಷ್ಣನನಗರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ್, ಅಶೋಕ್ ಕ್ಲಿಕ್ ತೊಕ್ಕೊಟ್ಟು, ಪ್ರವೀಣ್ ಟಾಪ ಸಿಂಪೋನಿ, ವಿಶ್ವನಾಥ್ ಅಟ್ಟೊಳಿಗೆ ಕಿರಣ್ ಚೆಂಬುಗುಡ್ಡೆ, ಶರತ್ ಬಂಗೇರ ಉಪಸ್ಥಿತರಿದ್ದರು.