UN NETWORKS
ಇನೋಳಿ: ನಾಗರ ಪಂಚಮಿಗೆಂದು ಕೇದಗೆ ಹೂ ಕಿತ್ತು ಮೀನಿಗೆ ಗಾಳ ಹಾಕಲು ತೆರಳಿದ್ದ ವ್ಯಕ್ತಿ ನೀರುಪಾಲಾಗಿ ಸಾವನ್ನಪ್ಪಿದ ಘಟನೆ ಇನೋಳಿಯ ಗುಂಡ್ಯ ಸಮೀಪದ ನೇತ್ರಾವತಿ ನದಿಯ ಹಿನ್ನೀರಿನ ಕೊಲದಲ್ಲಿ ಗುರುವಾರ ಸಂಜೆ ನಡೆದಿದೆ.
ಅಗ್ನಿಶಾಮಕದಳ,ಪೊಲೀಸರು,ಸ್ಥಳೀಯ ಈಜುಗಾರರು ಸೇರಿ ಮೃತದೇಹವನ್ನು ಸಂಜೆಯೇ ಮೇಲಕ್ಕೆತ್ತಿದ್ದಾರೆ.ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.