UN NETWORKS
ಉಳ್ಳಾಲ: ಯುವಕನೋರ್ವ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾ.ಹೆ.66 ರ ನೇತ್ರಾವತಿ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.
ಉಳಿದ ವಾಹನ ಸವಾರರು ನಿಲ್ಲಿಸಿ ನೋಡುವಷ್ಟರಲ್ಲಿ ಕೇವಲ ಬ್ಯಾಗ್ ಮಾತ್ರ ನದಿ ನೀರಿನಲ್ಲಿ ತೇಲಾಡುತಿತ್ತು. ಮಹಿಳೆ ಹೇಳಿಕೆಯಂತೆ ಸುಮಾರು 30 ರಿಂದ 35ರ ಹರೆಯದ ಯುವಕನಾಗಿದ್ದಾನೆಂದು ತಿಳಿದುಬಂದಿದೆ.