UN NETWORKS
ಕೊಣಾಜೆ: ಕೊಣಾಜೆ ಮರಕಳಬೆಟ್ಟುವಿನ ಬಡ ಕೃಷಿಕರ ಗದ್ದೆಗಳನ್ನು ದತ್ತು ಪಡೆದ ಮಂಗಳೂರು ರಥಬೀದಿಯ ಡಾ|.ಪಿ.ದಯಾನಂದಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಭಾನುವಾರ ನಾಟಿ ಕಾರ್ಯ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಮತ್ತು ಡಾ| ನವೀನ್ .ಎನ್ ಕೊಣಾಜೆ ವಿದ್ಯಾರ್ಥಿಗಳ ಜತೆಗೆ ಭಾಗವಹಿಸಿದ್ದರು.