UN NETWORKS
ದೇರಳಕಟ್ಟೆ: ನಿಟ್ಟೆ ಔಷಧೀಯ ಮಹಾವಿದ್ಯಾಲಯದಲ್ಲಿ ಕೆರಿಯರ್ ಅಡ್ವಾಂಸ್ ಮೆಂಟ್ ಪ್ರೊಫೆಷನಲ್ ಡೆವಲಪ್ಮೆಂಟ್ ಆಂಡ್ ಪರ್ಸನಲ್ ಎಕ್ಸ್ಲೆಂಸ್ ಒಂದು ದಿನದ ವಿಚಾರ ಸಂಕೀರ್ಣ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ರಘನಾಥ್ ರಾವ್, ಶ್ರೀಧರ್ ಡಿ., ಎಲ್.ಎಸ್. ಗಣೇಶ್ ಭಾಗವಹಿಸಿದ್ದರು. ಸಹ ಪ್ರಾಧ್ಯಾಪಕ ವಿಜಯ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸೋನಾಲ್ ಡಿ’ಸೋಜಾ ನಿರೂಪಿಸಿದರು.