UN NETWORKS
ಉಡುಪಿ : ಮರ್ಕಝುಲ್ ಬದ್ರಿಯ್ಯಃ ಎಜ್ಯುಕೇಶನಲ್ ಸೆಂಟರ್ (ರಿ.)ಉಡುಪಿ ಇದರ ದಶವಾರ್ಷಿಕ ಸಂಭ್ರಮವು 2018 ಜನವರಿ 2 ಮಂಗಳವಾರ ಕಟಪಾಡಿ ಜಂಕ್ಷನ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಖ್ಯಾತ ವಾಗ್ಮಿ ಬಹು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಗಯ್ಯಲಿದ್ದು ಅಸ್ಸಯ್ಯಿದ್ ಹೈದರೋಸ್ ಕಿಲ್ಲೂರು ತಂಙಳ್ ಸಮಾರೋಪ ದುಆ ಮಾಡಲಿರುವರು.
ಅಲ್ಹಾಜ್ ಸಲೀಂ ಮದನಿ ಎಲ್ಲೂರು. ಸಚಿವರಾದರು ಪ್ರಮೋದ್ ಮಧ್ವರಾಜ್.ಶಾಸಕರಾದ ವಿನಯ ಕುಮಾರ್ ಸೊರಕೆ.ಜನಾಬ್ ಎಂ.ಎ.ಗಫೂರು.ಸುರೇಶ್ ಶೆಟ್ಟಿ ಗುರ್ಮೆ.ವಿನಯ ಬಲ್ಲಾಳ್ ಕಟಪಾಡಿ ಹಾಗೂ ಮತ್ತಿತರ ನಾಯಕರು ಭಾಗವಹಿಸಲಿರುವರು.