Site icon Ullalavani

ತೊಕ್ಕೊಟ್ಟು: ಸಾಕ್ಷರತೆಯ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ

UN NETWORKS

ತೊಕ್ಕೊಟ್ಟು:  ವಿಶ್ವ ಸಾಕ್ಷರತಾ ದಿನ ಪ್ರಯುಕ್ತ Red Plus ಉಪಸಮಿತಿಯ ಸಹಯೋಗದೊಂದಿಗೆ ಸೆಕ್ಟರ್ ಮಟ್ಟದಲ್ಲಿ ಸಾಕ್ಷರತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು. ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ  ಸಾಕ್ಷರತೆ ಬಗ್ಗೆ ತರಗತಿ ನಡೆಸಿಕೊಟ್ಟರು. ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ರವರಿಗೆ Read Plus ಹೊರತಂದ ಪುಸ್ತಕವನ್ನು ಹಸ್ತಾಂತರಿಸಲಾಯಿತು.

ಈ  ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ಕ್ಯಾಂಪಸ್ ಕಾರ್ಯದರ್ಶಿ ಬಾತಿಶ್ ಮಂಚಿಲ, ಮೀಡಿಯಾ  ಕನ್ವೀನರ್ ಮನ್ಸೂರ್ ಚೆಂಬುಗುಡ್ಡೆ,  ಎಸ್.ಬಿ.ಎಸ್  ಕನ್ವೀನರ್ ಸಾಲಿಂ ಪಟ್ಲ,  ಸೆಕ್ಟರ್ ಕಾರ್ಯಕಾರಿ  ಸಮಿತಿ ಸದಸ್ಯರಾದ ಶಮೀರ್ ಹಿದಾಯತ್ ನಗರ , ಮಹ್ರೂಫ್ ಹಿದಾಯತ್ ನಗರ, ಅಲ್ಫಾಝ್ ಪಟ್ಲ ಉಪಸ್ಥಿತರಿದ್ದರು.

Exit mobile version