Site icon Ullalavani

ರಾಜ್ಯಮಟ್ಟದ ಸಮಾವೇಶದಲ್ಲಿ ನಿಟ್ಟೆ ವಿದ್ಯಾರ್ಥಿನಿಗೆ ಪ್ರಥಮ

UN NETWORKS

ಉಳ್ಳಾಲ: ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅರಿವಳಿಕಾ ಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿ ಡಾ.ಸಾರಾ ಜೈಸನ್ ಇವರು ಕರ್ನಾಟಕ ರಾಜ್ಯಮಟ್ಟದ ಅರಿವಳಿಕಾ ಶಾಸ್ತ್ರದ ಸಮಾವೇಶದಲ್ಲಿ ಉದಯೋನ್ಮುಖ ಅಧ್ಯಾಪಕ ಶೋಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

 

Exit mobile version