ಉಳ್ಳಾಲ ನ್ಯೂಸ್ ನೆಟ್ವರ್ಕ್
ಕಟೀಲು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕಾವ್ಯ ಎಂಬ ಬಾಲಕಿಯ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿ ಕೊಡುವಂತೆ ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಇಂದು ನಡೆಯಿತು.
ಸಂಪತ್ ಮಡ್ಯಾರ್ ಪ್ರ.ಕಾರ್ಯದರ್ಶಿ ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ. ಚಂದ್ರಹಾಸ್ ರೈ ಪಿಲಾರ್ ಕಾರ್ಯದ್ಯಕ್ಷರು ಕ.ರ.ವೇ ದ.ಕ ಜಿಲ್ಲೆ ರಂಜಿತ್ ಮಡ್ಯಾರ್,ನಿರಂಜನ್ ಮಡ್ಯಾರ್,ರಾವುಲ್ ಅಂಚನ್,ದೀರಜ್ ಶೆಟ್ಟಿ ಮಡ್ಯಾರ್,ಪವನ್ ಮಡ್ಯಾರ್, ಜಾನೇಶ್ ಮಡ್ಯಾರ್, ಆಕಾಶ್ ಶೆಟ್ಟಿ ಮಡ್ಯಾರ್, ಲೋಯಿಡ್ ಮಡ್ಯಾರ್,ಅಗಷ್ಟಿನ್ ಮಡ್ಯಾರ್,ನೀರಜ್ ಮಡ್ಯಾರ್,ದೀರಜ್ ಕುಲಾಲ್ ಮಡ್ಯಾರ್.