ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಪುತ್ತೂರು ಪಡುಮಲೆಯ ನಂದನಬಿತ್ತ್ಲ್ ಗೆಜ್ಜೆಗಿರಿಯ ದೇಯಿ ಬೈದಿತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಭಾನುವಾರ ನಡೆದ ಗುರುಸಾಯನ ಬೈದ್ಯರು-ಮಾತೆ ದೇಯಿಬೈದಿತಿ, ಬೈದ್ಯೆತಿ ಧರ್ಮಚಾವಡಿ, ಕೋಟಿಚೆನ್ನಯ ಮೂಲಸ್ಥಾನದ ಗರಡಿಯ ಶಿಲಾನ್ಯಾಸ ಸಮಾರಂಭಕ್ಕೆ ಕೊಲ್ಯ ನಾರಾಯಣಗುರು ಮಂದಿರದಿಂದ ಬಿಲ್ಲವ ಸಮುದಾಯದವರು ವಾಹನ ಜಾಥಾ ಮೂಲಕ ತೆರಳಿದರು.